ಮಂಗಳವಾರ, 10 ಮಾರ್ಚ್ 2026
×
ADVERTISEMENT

ಕ್ಷೇಮ–ಕುಶಲ: ಮೂತ್ರ ಸೋಂಕು; ಚಿಕಿತ್ಸೆಗೆ ಬೇಡ ಕೊಂಕು

Published : 9 ಫೆಬ್ರುವರಿ 2026, 23:30 IST
Last Updated : 9 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ಶಿವರಾತ್ರಿ ಬಂತಲ್ಲ. ಚಳಿಗಾಲ ಶಿವಶಿವಾ ಎಂದು ಹೋಗಿ ಬಿಡುತ್ತದೆ ಎಂಬ ವಾಡಿಕೆ ಮಾತು ಬಲು ಪ್ರಸಿದ್ಧ. ಇಂತಹ ಚಳಿ ದಿನ ಕಳೆದು ಸೆಕೆಗಾಲ ಆರಂಭದ ಋತು ಸಂಧಿಯ ಸಂದರ್ಭ. ಭೂಮಿ ಮತ್ತು ದೇಹದಲ್ಲಿ ನಾನಾ ಬದಲಾವಣೆಗಳ ಪರ್ವ. ಅಂತಹ ಸಂದರ್ಭಗಳಲ್ಲಿ ಹೊಸ ಸಮಸ್ಯೆಗಳು ದಾಂಗುಡಿಯಿಡುವವು. ಮೂತ್ರ ಎಂಬುದು ನಮ್ಮ ದೇಹದಿಂದ ಹೊರಹೋಗಬೇಕಾದ ‘ಮಲ’. ಅದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಾಡುವವು. ತಡೆ ಮತ್ತು ಪರಿಹಾರದ ಬಗೆಗೆ ಆಯುರ್ವೇದದ ಉಪಚಾರಗಳತ್ತ ಇರಲಿ ನಮ್ಮ ಚಿತ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT