ತಾಲೂಕಿನ ಬಿದರಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಕ್ಕಳಲ್ಲಿ ಮತ್ತು ಯುವಕರಲ್ಲಿ ವಿಕೃತಿ ಮನಸ್ಸು ಕಿತ್ತುಹಾಕಿ ಸಂಸ್ಕೃತಿ ಮೂಡಿಸುವ ಅವಶ್ಯ ಇದೆ. ಹಿಂದೂಗಳು ಜಾಗೃತಾರಾಗುವುದರಿಂದ ಮಾತ್ರ ಮಂದಿರಗಳ ರಕ್ಷಣೆ ಸಾಧ್ಯ. ಹಾಗಾಗಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಬೇಕು’ ಎಂದರು.