ಗುರುವಾರ, 9 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮೈಸೂರು | ಅತ್ಯಾಚಾರ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತನಿಗೆ ಗುಂಡೇಟು

Suspect Shot: ಮೈಸೂರು: ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಕಾರ್ತಿಕ್‌ನ್ನು ಸಿದ್ದಲಿಂಗಪುರಕ್ಕೆ ಕರೆದುಕೊಂಡು ಹೋಗಿ ವಾಪಸ್‌ಬರುವಾಗ ಮೇಟಗಳ್ಳಿ ಬಳಿ ಆತ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರು ಅವನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಪ್ರಕರಣದ ಸಿಸಿಟಿವಿ ದೃಶ್ಯಗಳು ಆಧಾರ.
Last Updated 9 ಅಕ್ಟೋಬರ್ 2025, 17:20 IST
ಮೈಸೂರು | ಅತ್ಯಾಚಾರ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತನಿಗೆ ಗುಂಡೇಟು

ರಟ್ಟೀಹಳ್ಳಿ | ಆಸ್ತಿ ದೋಚಲು ಒಂಟಿ ರೈತನ ಕೊಲೆ: ನಾಲ್ವರು ಆರೋಪಿಗಳು ವಶಕ್ಕೆ

Property Murder: ತಂದೆ–ತಾಯಿ ಹಾಗೂ ಪತ್ನಿ–ಮಕ್ಕಳಿಲ್ಲದೇ ಒಂಟಿಯಾಗಿ ಮನೆಯಲ್ಲಿ ವಾಸವಿದ್ದ ರೈತ ಬಸವರಾಜ ಪುಟ್ಟಣ್ಣನವರ (40) ಅವರನ್ನು ಹತ್ಯೆ ಮಾಡಿ ಆಸ್ತಿ ದೋಚಲು ಯತ್ನಿಸಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ರಟ್ಟೀಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಅಕ್ಟೋಬರ್ 2025, 17:10 IST
ರಟ್ಟೀಹಳ್ಳಿ | ಆಸ್ತಿ ದೋಚಲು ಒಂಟಿ ರೈತನ ಕೊಲೆ: ನಾಲ್ವರು ಆರೋಪಿಗಳು ವಶಕ್ಕೆ

VIDEO | ಹುಲಿವೇಷ: ಆಟವಷ್ಟೇ ಅಲ್ಲ, ಆರಾಧನೆಯೂ ಹೌದು

Tulu Culture: ತುಳುನಾಡು – ಸಂಸ್ಕೃತಿಯ, ಭಕ್ತಿಯ ಮತ್ತು ಸಂಭ್ರಮದ ನೆಲೆ. ನವರಾತ್ರಿ ವೇಳೆ ಕರಾವಳಿಯ ಬೀದಿಗಳಲ್ಲಿ ಹುಲಿಗಳಂತೆ ಕುಣಿಯುವ ಈ ಕಲೆಯು ಭಕ್ತಿ, ವ್ರತ ಮತ್ತು ಸಂಪ್ರದಾಯದ ಅಭಿವ್ಯಕ್ತಿ.
Last Updated 9 ಅಕ್ಟೋಬರ್ 2025, 16:58 IST
VIDEO | ಹುಲಿವೇಷ: ಆಟವಷ್ಟೇ ಅಲ್ಲ, ಆರಾಧನೆಯೂ ಹೌದು

ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಮತಗಳ್ಳತನದಿಂದ ದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಎನ್.ಡಿ.ಎ ನೇತೃತ್ವದ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಎಂದು ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ ಎಂದು ಎಐಸಿಸಿ...
Last Updated 9 ಅಕ್ಟೋಬರ್ 2025, 16:04 IST
ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಚರ್ಚೆ ವೇಳೆ ನಿಂದನೆ: ಎನ್‌ಸಿಆರ್‌ ದಾಖಲು

Debate Panel Dispute: ವಾಹಿನಿಯೊಂದರ ಚರ್ಚೆ ವೇಳೆ ವಾಗ್ವಾದವಾಗಿ ನಿಂದನೆಗೆ ಎಳೆಯಲ್ಪಟ್ಟಿದ್ದ ವಿಚಾರದಲ್ಲಿ ಹರೀಶ್ ಬೈರಪ್ಪ ವಿರುದ್ಧ ಎನ್‌ಸಿಆರ್‌ ದಾಖಲಾಗಿದೆ ಎಂದು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 15:58 IST
ಚರ್ಚೆ ವೇಳೆ ನಿಂದನೆ: ಎನ್‌ಸಿಆರ್‌ ದಾಖಲು

ಇಂದಿನಿಂದ ‘ಇಂಡಿಯನ್ ಆರ್ಟಿಸನ್ಸ್ ಹಾಟ್’ ಪ್ರದರ್ಶನ

ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನಲ್ಲಿ ಆಯೋಜನೆ
Last Updated 9 ಅಕ್ಟೋಬರ್ 2025, 15:57 IST
ಇಂದಿನಿಂದ ‘ಇಂಡಿಯನ್ ಆರ್ಟಿಸನ್ಸ್ ಹಾಟ್’ ಪ್ರದರ್ಶನ

ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಕೂಡಿಹಾಕಿದ್ದ ಆರೋಪಿ ಬಂಧನ

Survey Interference: ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಗೆ ಅಡ್ಡಿಪಡಿಸಿ ಮನೆಗೆ ಕೂಡಿ ಹಾಕಿದ್ದ ಸಂದೀಪ್ ಎಂಬಾತನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 15:54 IST
ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಕೂಡಿಹಾಕಿದ್ದ ಆರೋಪಿ ಬಂಧನ
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್‌–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಸದಸ್ಯರು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 9 ಅಕ್ಟೋಬರ್ 2025, 15:53 IST
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಪಾದಚಾರಿ ಮಾರ್ಗದಲ್ಲಿ ವ್ಯಾಪಾರ

ಪೀಣ್ಯದಾಸರಹಳ್ಳಿ: ಮಲ್ಲಸಂದ್ರ ಪೈಪ್ ಲೈನ್ ರಸ್ತೆಯ ಪಾರ್ಕ್ ಪಕ್ಕದ ಪಾದಾಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಿ ಕಬ್ಬಿಣದ ಗ್ರಿಲ್ ಹಾಕಿದ್ದರೂ ಕೂಡ ಪ್ರಯೋಜನವಾಗಿಲ್ಲ.
Last Updated 9 ಅಕ್ಟೋಬರ್ 2025, 15:52 IST
ಪಾದಚಾರಿ ಮಾರ್ಗದಲ್ಲಿ ವ್ಯಾಪಾರ

ಜಲಮಂಡಳಿ ‘ನೀಲಿ ಪಡೆ’ ಅಕ್ಟೋಬರ್‌ನಲ್ಲಿ ಶುರು

ಅಕ್ರಮ ಸಂಪರ್ಕಕ್ಕೆ ಬಿಎಂಟಿಎಫ್‌ನಲ್ಲಿ ಮೊಕದ್ದಮೆ
Last Updated 9 ಅಕ್ಟೋಬರ್ 2025, 15:50 IST
ಜಲಮಂಡಳಿ ‘ನೀಲಿ ಪಡೆ’ ಅಕ್ಟೋಬರ್‌ನಲ್ಲಿ ಶುರು
ADVERTISEMENT
ADVERTISEMENT
ADVERTISEMENT