ಸೋಮವಾರ, 24 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಿಕ್ಕಮಗಳೂರು | ಪ್ರವಾಸಿಗರ ಸಂಖ್ಯೆ ಇಳಿಮುಖ: ವಹಿವಾಟು ಕುಸಿತ

ಕಾಫಿನಾಡಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖ
Last Updated 24 ನವೆಂಬರ್ 2025, 3:10 IST
ಚಿಕ್ಕಮಗಳೂರು | ಪ್ರವಾಸಿಗರ ಸಂಖ್ಯೆ ಇಳಿಮುಖ: ವಹಿವಾಟು ಕುಸಿತ

131 ಕಂದಾಯ ಗ್ರಾಮ, ಉಪಗ್ರಾಮಗಳ ರಚನೆ: ಕೆ.ಎಸ್‌.ಆನಂದ್‌

Revenue Development: ಕಳೆದ 50 ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೇವಲ 20 ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಯಾಗಿದ್ದು, ತಮ್ಮ ಎರಡೂವರೆ ವರ್ಷದ ಅವಧಿಯಲ್ಲಿ 131 ಕಂದಾಯ ಗ್ರಾಮ, ಉಪಗ್ರಾಮಗಳ ರಚನೆಯಾಗಿದೆ.
Last Updated 24 ನವೆಂಬರ್ 2025, 3:08 IST
131 ಕಂದಾಯ ಗ್ರಾಮ, ಉಪಗ್ರಾಮಗಳ ರಚನೆ: ಕೆ.ಎಸ್‌.ಆನಂದ್‌

ಬೈಲಹೊಂಗಲ | ಕವಿಗಳು ಬದಲಾವಣೆಯ ಹರಿಕಾರರಾಗಿ: ಶಂಕರ ಬೋಳನ್ನವರ

Literary Voice: ಬೈಲಹೊಂಗಲದಲ್ಲಿ ಶಂಕರ ಬೋಳನ್ನವರ ಅವರು ಸಾಹಿತ್ಯವು ನಾಡು ಬೆಳಗುವ ಮಾಧ್ಯಮವಾಗಿದ್ದು, ಯುವ ಕವಿಗಳು ಸಮಾಜದ ಬದಲಾವಣೆಗೆ ಕವನಗಳ ಮೂಲಕ ಪುಷ್ಟಿ ನೀಡಬೇಕು ಎಂದು ಹೇಳಿದರು.
Last Updated 24 ನವೆಂಬರ್ 2025, 3:07 IST
ಬೈಲಹೊಂಗಲ | ಕವಿಗಳು ಬದಲಾವಣೆಯ ಹರಿಕಾರರಾಗಿ: ಶಂಕರ ಬೋಳನ್ನವರ

ಸರ್ಕಾರಿ ಶಾಲೆಗೆ ಹಲವು ಸವಾಲು: ಶಾಸಕ ರಾಜೇಗೌಡ

ಕೊಪ್ಪ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾಕಾರಂಜಿ ಕಾರ್ಯಕ್ರಮ
Last Updated 24 ನವೆಂಬರ್ 2025, 3:06 IST
ಸರ್ಕಾರಿ ಶಾಲೆಗೆ ಹಲವು ಸವಾಲು: ಶಾಸಕ ರಾಜೇಗೌಡ

ಮುನವಳ್ಳಿ | ದೇವಸ್ಥಾನ ಅಭಿವೃದ್ಧಿಗೆ ₹30 ಲಕ್ಷ: ಶಾಸಕ ವಿಶ್ವಾಸ ವೈದ್ಯ ಭರವಸೆ

Religious Infrastructure: ಮುನವಳ್ಳಿ ಪಟ್ಟಣದಲ್ಲಿ ಯಾತ್ರಿ ನಿವಾಸಕ್ಕೆ ₹20 ಲಕ್ಷ ಮತ್ತು ಕಾಳಿಕಾದೇವಿ ದೇವಸ್ಥಾನ ಅಭಿವೃದ್ಧಿಗೆ ₹30 ಲಕ್ಷ ಅನುದಾನ ಘೋಷಣೆ ನೀಡಿದ ಶಾಸಕ ವಿಶ್ವಾಸ ವೈದ್ಯ, ಅಭಿವೃದ್ಧಿಗೆ ಭರವಸೆ ನೀಡಿದರು.
Last Updated 24 ನವೆಂಬರ್ 2025, 3:06 IST
ಮುನವಳ್ಳಿ | ದೇವಸ್ಥಾನ ಅಭಿವೃದ್ಧಿಗೆ ₹30 ಲಕ್ಷ: ಶಾಸಕ ವಿಶ್ವಾಸ ವೈದ್ಯ ಭರವಸೆ

ಲಕ್ಷ್ಮೀಪುರದಲ್ಲಿ ರಾಗಿ - ಅಂತರ ಬೆಳೆ ಕ್ಷೇತ್ರೋತ್ಸವ

Organic Agriculture: ‘ಹವಾಮಾನ ವೈಪರೀತ್ಯ ಸಹಿಸಿಕೊಳ್ಳುವ ತಳಿಯ ರಾಗಿ ಬೆಳೆಸುವ ಪ್ರಯತ್ನವಾಗಬೇಕು’ ಎಂದು ಕೃಷಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
Last Updated 24 ನವೆಂಬರ್ 2025, 3:04 IST
ಲಕ್ಷ್ಮೀಪುರದಲ್ಲಿ ರಾಗಿ - ಅಂತರ ಬೆಳೆ ಕ್ಷೇತ್ರೋತ್ಸವ

ಬೆಳಗಾವಿ | ಗರ್ಭಕೋಶದ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ; ಮಹಿಳೆಗೆ ಮರುಜೀವ

ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 3.7 ಕೆ.ಜಿ ತೂಕದ ಫ್ರೈಬ್ರಾಯ್ಡ್‌ ಗರ್ಭಕೋಶವನ್ನು ತೆಗೆದುಹಾಕುವಲ್ಲಿ ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್)ಯ ಸ್ತ್ರೀರೋಗ ವಿಭಾಗದ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 24 ನವೆಂಬರ್ 2025, 3:03 IST
ಬೆಳಗಾವಿ | ಗರ್ಭಕೋಶದ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ; ಮಹಿಳೆಗೆ ಮರುಜೀವ
ADVERTISEMENT

ತರೀಕೆರೆ | ಆನೆ ದಾಳಿ: ಅಡಿಕೆ ತೋಟ ಹಾನಿ

Wild Elephant Damage: ತರೀಕೆರೆ: ತಾಲ್ಲೂಕಿನ ಅತ್ತಿಗನಾಳು ಮತ್ತು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಅಡಿಕೆ, ಬಾಳೆ, ತೆಂಗಿನ ಗಿಡಗಳನ್ನು ತುಳಿದು ನಾಶ ಮಾಡಿವೆ. ರೈತರು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 24 ನವೆಂಬರ್ 2025, 3:03 IST
ತರೀಕೆರೆ | ಆನೆ ದಾಳಿ: ಅಡಿಕೆ ತೋಟ ಹಾನಿ

ಅಜ್ಜಂಪುರ | ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಉದ್ಯಾನ: ಖಂಡ್ರೆ ಭರವಸೆ

ಅಜ್ಜಂಪುರ: ಅರಣ್ಯ-ಪರಿಸರ ಸಚಿವ ಈಶ್ವರ ಖಂಡ್ರೆ ಭರವಸೆ
Last Updated 24 ನವೆಂಬರ್ 2025, 3:03 IST
ಅಜ್ಜಂಪುರ | ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಉದ್ಯಾನ: ಖಂಡ್ರೆ ಭರವಸೆ

ಪರಿಶಿಷ್ಟ ಸಮುದಾಯ ಉದ್ಯಮಶೀಲ ಆಗಲಿ: ಸಚಿವ ಸತೀಶ ಜಾರಕಿಹೊಳಿ ಸಲಹೆ

Dalit Leadership: ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ದಲಿತ ಸಮುದಾಯ ಅಭಿವೃದ್ಧಿಗೆ ಶಿಕ್ಷಣ, ಉದ್ಯಮಶೀಲತೆ ಮತ್ತು ರಾಜಕೀಯ ಪ್ರಾತಿನಿಧ್ಯದ ಮಹತ್ವವನ್ನು ಒತ್ತಿಹೇಳಿದರು.
Last Updated 24 ನವೆಂಬರ್ 2025, 3:00 IST
ಪರಿಶಿಷ್ಟ ಸಮುದಾಯ ಉದ್ಯಮಶೀಲ ಆಗಲಿ: ಸಚಿವ ಸತೀಶ ಜಾರಕಿಹೊಳಿ ಸಲಹೆ
ADVERTISEMENT
ADVERTISEMENT
ADVERTISEMENT