ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಹೊಸಕೋಟೆ | 'ರಾಜ್ಯೋತ್ಸವ, ವಕೀಲರ ದಿನಾಚರಣೆ'

Lawyers Day Event: ಹೊಸಕೋಟೆ: ತಾಲ್ಲೂಕು ವಕೀಲರ ಸಂಘದ ವತಿಯಿಂದ ಹೊಸಕೋಟೆ ನ್ಯಾಯಾಲಯದ ಆವರಣದಲ್ಲಿ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಮತ್ತು ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
Last Updated 5 ಡಿಸೆಂಬರ್ 2025, 2:27 IST
ಹೊಸಕೋಟೆ | 'ರಾಜ್ಯೋತ್ಸವ, ವಕೀಲರ ದಿನಾಚರಣೆ'

ದೊಡ್ಡಬಳ್ಳಾಪುರ: ಮೇವು ಕಟಾವು ಯಂತ್ರ ವಿತರಣೆ

ವಿದ್ಯುತ್ ಚಾಲಿತ ಮೇವು ಕಟಾವು ಯಂತ್ರಗಳ ವಿತರಣೆ
Last Updated 5 ಡಿಸೆಂಬರ್ 2025, 2:25 IST
ದೊಡ್ಡಬಳ್ಳಾಪುರ: ಮೇವು ಕಟಾವು ಯಂತ್ರ ವಿತರಣೆ

ದೊಡ್ಡಬಳ್ಳಾಪುರ | ಗಣತಿಗೆ ಶಿಕ್ಷಕರ ನಿಯೋಜನೆ: ಆಕ್ರೋಶ

Teacher Workload: ದೊಡ್ಡಬಳ್ಳಾಪುರ: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಕರೇ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದಕ್ಕಿಂತ ಗಣತಿ ಸೇರಿದಂತೆ ಇತರೆ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ.
Last Updated 5 ಡಿಸೆಂಬರ್ 2025, 2:23 IST
ದೊಡ್ಡಬಳ್ಳಾಪುರ | ಗಣತಿಗೆ ಶಿಕ್ಷಕರ ನಿಯೋಜನೆ: ಆಕ್ರೋಶ

ದೇವನಹಳ್ಳಿ | ಯಲಿಯೂರು ಡೇರಿಗೆ ಸಾರಥಿ ಆಯ್ಕೆ

Dairy Leadership: ವಿಜಯಪುರ (ದೇವನಹಳ್ಳಿ): ಇಲ್ಲಿನ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕ್ರಮವಾಗಿ ವೈ.ಎಸ್. ಪ್ರಕಾಶ್, ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾದರು.
Last Updated 5 ಡಿಸೆಂಬರ್ 2025, 2:12 IST
ದೇವನಹಳ್ಳಿ | ಯಲಿಯೂರು ಡೇರಿಗೆ ಸಾರಥಿ ಆಯ್ಕೆ

ಹೊಸಕೋಟೆ | ಸಮೇತನಹಳ್ಳಿ: ಅಡುಗೆ ಸ್ಪರ್ಧೆ

Cooking Competition: ಅನುಗೊಂಡಹಳ್ಳಿ (ಹೊಸಕೋಟೆ): ಅಂಗನವಾಡಿ ಅಡುಗೆ ಸಹಾಯಕರಲ್ಲಿರುವ ಪಾಕ ಕಲೆ ಪ್ರದರ್ಶಿಸುವ ಹಾಗೂ ಮಕ್ಕಳಿಗೆ ಗುಣಮಟ್ಟ ಆಹಾರ ನೀಡಲು ಸಮೇತನಹಳ್ಳಿ ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸಲಾಯಿತು.
Last Updated 5 ಡಿಸೆಂಬರ್ 2025, 2:05 IST
ಹೊಸಕೋಟೆ | ಸಮೇತನಹಳ್ಳಿ: ಅಡುಗೆ ಸ್ಪರ್ಧೆ

ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಬಿಡಲು ಸಚಿವ ಸಂಪುಟ ಒಪ್ಪಿಗೆ

KIADB Land Withdrawal: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಸ್ವಾಧೀನ ಪ್ರಕ್ರಿಯೆಗಳಿಂದ ಕೈಬಿಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 5 ಡಿಸೆಂಬರ್ 2025, 0:06 IST
ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಬಿಡಲು ಸಚಿವ ಸಂಪುಟ ಒಪ್ಪಿಗೆ

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೊ ಡಿಕ್ಕಿ– ಮೂವರಿಗೆ ಗಾಯ

DODDABALLAPUR ದೊಡ್ಡಬಳ್ಳಾಪುರ: ಮಂಗಳವಾರ ಸಂಜೆ ಗೌರಿಬಿದನೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಕಂಟನಕುಂಟೆ ಸಮೀಪ ಖಾಸಗಿ ಬಸ್‌ಗೆ ಹಿಂದಿನಿಂದ ಬಂದ ಆಟೊ ಡಿಕ್ಕಿ ಹೊಡೆದು ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 4 ಡಿಸೆಂಬರ್ 2025, 2:53 IST
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೊ ಡಿಕ್ಕಿ– ಮೂವರಿಗೆ ಗಾಯ
ADVERTISEMENT

ಆನೇಕಲ್‌ನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಂದೇ ತಿಂಗಳಿನಲ್ಲಿ ಎಂಟು ಕೊಲೆ!

ಬಹುತೇಕ ಕೊಲೆ ಪ್ರಕರಣಗಳಿಗೆ ವೈಯಕ್ತಿಕ ವಿಚಾರವೇ ಕಾರಣ: ಪೊಲೀಸರು
Last Updated 4 ಡಿಸೆಂಬರ್ 2025, 2:51 IST
ಆನೇಕಲ್‌ನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಂದೇ ತಿಂಗಳಿನಲ್ಲಿ ಎಂಟು ಕೊಲೆ!

ದೊಡ್ಡಬಳ್ಳಾಪುರ: ಡಿಸೆಂಬರ್ 10ರಿಂದ ಘಾಟಿ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವ

ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Last Updated 4 ಡಿಸೆಂಬರ್ 2025, 2:49 IST
ದೊಡ್ಡಬಳ್ಳಾಪುರ: ಡಿಸೆಂಬರ್ 10ರಿಂದ ಘಾಟಿ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವ

ಆನೇಕಲ್ ಬಿಇಒ ಕಚೇರಿ ಮೇಲೆ ಲೋಕಾಯುಕ್ತರ ದಾಳಿ

ANEKAL– ಆನೇಕಲ್: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ನಡೆಸಿ, ಸತತ ಐದು ಗಂಟೆಗಳ ಕಾಲ ಮಾಹಿತಿ ಕಲೆಹಾಕಿದರು.
Last Updated 4 ಡಿಸೆಂಬರ್ 2025, 2:47 IST
ಆನೇಕಲ್ ಬಿಇಒ ಕಚೇರಿ ಮೇಲೆ ಲೋಕಾಯುಕ್ತರ ದಾಳಿ
ADVERTISEMENT
ADVERTISEMENT
ADVERTISEMENT