ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೊಂಗ್ರ ಬಿದ್ದ ಹೊಸಕೋಟೆ ರಸ್ತೆಗಳು: ವಾಹನ ಸವಾರರ ಪರದಾಟ

Bad Roads Complaint: ಹೊಸಕೋಟೆ ಸಂತೆಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಗಳು ಭಾರಿ ಗುಂಡಿಗಳಿಂದ ಹದಗೆಟ್ಟಿದ್ದು, ಮಳೆ ಮತ್ತು ಕೊಳಚೆ ನೀರಿನಿಂದ ವಾಹನ ಸವಾರರು ಅಪಾಯದಲ್ಲಿದ್ದಾರೆ.
Last Updated 18 ಅಕ್ಟೋಬರ್ 2025, 2:06 IST
ದೊಂಗ್ರ ಬಿದ್ದ ಹೊಸಕೋಟೆ ರಸ್ತೆಗಳು: ವಾಹನ ಸವಾರರ ಪರದಾಟ

ಆನೇಕಲ್: ₹4.5 ಕೋಟಿ ವೆಚ್ಚದಲ್ಲಿ ಪೊಲೀಸ್‌ ಠಾಣೆ ನಿರ್ಮಾಣಕ್ಕೆ ಭೂಮಿ ಪೂಜೆ

CSR Police Infrastructure: ಪ್ರೇಸ್ಟೀಜ್‌ ಸಂಸ್ಥೆಯು ಸಿಎಸ್‌ಆರ್‌ ಅನುದಾನ ₹4.5 ಕೋಟಿ ವೆಚ್ಚದಲ್ಲಿ ಸರ್ಜಾಪುರ ಪೊಲೀಸ್‌ ಠಾಣೆ ನಿರ್ಮಿಸಲು ಉದ್ದೇಶಿಸಿದ್ದು, ಶಾಸಕ ಬಿ.ಶಿವಣ್ಣ ಭೂಮಿ ಪೂಜೆ ನೆರವೇರಿಸಿದರು.
Last Updated 18 ಅಕ್ಟೋಬರ್ 2025, 2:05 IST
ಆನೇಕಲ್: ₹4.5 ಕೋಟಿ ವೆಚ್ಚದಲ್ಲಿ ಪೊಲೀಸ್‌ ಠಾಣೆ ನಿರ್ಮಾಣಕ್ಕೆ ಭೂಮಿ ಪೂಜೆ

ದೇವನಹಳ್ಳಿ: ಮೊಬೈಲ್ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Mobile Snatcher Caught: ಇಲ್ಲಿನ ಶುಕ್ರವಾರ ಸಂತೆಯಲ್ಲಿ ಮೊಬೈಲ್ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಛತ್ತಿಸಗಡದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ತನಿಖೆ ಮುಂದುವರಿದಿದೆ.
Last Updated 18 ಅಕ್ಟೋಬರ್ 2025, 2:05 IST
ದೇವನಹಳ್ಳಿ: ಮೊಬೈಲ್ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಗೃಹ ನಿರ್ಮಾಣಕ್ಕೆ 2,760 ಎಕರೆ ಭೂ ಸ್ವಾಧೀನ ಅವೈಜ್ಞಾನಿಕ: ಅ.28ರಂದು ಪ್ರತಿಭಟನೆ

Housing Land Acquisition: ದೊಡ್ಡಬೆಳವಂಗಲ ಹೋಬಳಿಯ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಗೃಹ ಮಂಡಳಿಯು ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ, ರೈತರು ಅ.28 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
Last Updated 18 ಅಕ್ಟೋಬರ್ 2025, 2:05 IST
ಗೃಹ ನಿರ್ಮಾಣಕ್ಕೆ 2,760 ಎಕರೆ ಭೂ ಸ್ವಾಧೀನ ಅವೈಜ್ಞಾನಿಕ: ಅ.28ರಂದು ಪ್ರತಿಭಟನೆ

ಆನೇಕಲ್| ಸರ್ಜಾಪುರ ಭೂ ಸ್ವಾಧೀನ: ಶತಕ ಪೂರೈಸಿದ ರೈತ ಹೋರಾಟ

Farmers Agitation: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಶತದಿನ ಪೂರೈಸಿದೆ. ಶುಕ್ರವಾರ ರೈತರು 101 ದಿನದ ಹೋರಾಟದಲ್ಲಿ ಭಾಗಿಯಾದರು.
Last Updated 18 ಅಕ್ಟೋಬರ್ 2025, 2:05 IST
ಆನೇಕಲ್| ಸರ್ಜಾಪುರ ಭೂ ಸ್ವಾಧೀನ: ಶತಕ ಪೂರೈಸಿದ ರೈತ ಹೋರಾಟ

3 ತಿಂಗಳಾದರೂ ಹೊರ ಬೀಳದ ಡಿನೋಟಿಫಿಕೇಶನ್: ಹೋರಾಟ ಪುನರಾರಂಭಿಸುವ ಎಚ್ಚರಿಕೆ

Farmers' Warning: ದೇವನಹಳ್ಳಿ ತಾಲೂಕಿನ 13 ಹಳ್ಳಿಗಳ 1,777 ಎಕರೆ ಭೂಸ್ವಾಧೀನ ರದ್ದುಪಡಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರೂ ಮೂರು ತಿಂಗಳಾದರೂ ಅಧಿಕೃತ ಆದೇಶ ಹೊರಬಿದ್ದಿಲ್ಲ ಎಂದು ರೈತ ಸಂಘಗಳು ಹೊಸ ಹೋರಾಟ ಎಚ್ಚರಿಕೆ ನೀಡಿವೆ.
Last Updated 17 ಅಕ್ಟೋಬರ್ 2025, 2:06 IST
3 ತಿಂಗಳಾದರೂ ಹೊರ ಬೀಳದ ಡಿನೋಟಿಫಿಕೇಶನ್: ಹೋರಾಟ ಪುನರಾರಂಭಿಸುವ ಎಚ್ಚರಿಕೆ

ದೊಡ್ಡಬಳ್ಳಾಪುರ| ಸೆರೆ ಸಿಕ್ಕ ಚಿರತೆ: ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು

Leopard Rescue Operation: ದೊಡ್ಡಬಳ್ಳಾಪುರ ತಾಲ್ಲೂಕಿನ ಬೂಚನಹಳ್ಳಿ ಗ್ರಾಮದ ತೋಟದಲ್ಲಿ ಓಡಾಡುತ್ತಿದ್ದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದು ಚಿಕಿತ್ಸೆ ನೀಡಿ ಬೋನಿನಲ್ಲಿ ಕೊಂಡೊಯ್ಯಲಾಯಿತು. ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
Last Updated 17 ಅಕ್ಟೋಬರ್ 2025, 2:06 IST
ದೊಡ್ಡಬಳ್ಳಾಪುರ| ಸೆರೆ ಸಿಕ್ಕ ಚಿರತೆ: ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು
ADVERTISEMENT

ದೇವನಹಳ್ಳಿ| ರಸ್ತೆ ದುರಸ್ತಿಗೆ ಆಗ್ರಹ: ವಿಮಾನ ನಿಲ್ದಾಣ ರಸ್ತೆ ತಡೆದು ಪ್ರತಿಭಟನೆ

Airport Road Protest: ಬೂದಿಗೆರೆ ಗ್ರಾಮದ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ, ಅಯ್ಯಪ್ಪ ಸ್ವಾಮಿ ವೃತ್ತದಲ್ಲಿ ಗ್ರಾಮಸ್ಥರು 6 ಗಂಟೆಗಳ ಕಾಲ ರಸ್ತೆ ಬಂದ್‌ ಮಾಡಿದರು. ಕೆಆರ್‌ಡಿಸಿಎಲ್‌ ಅಧಿಕಾರಿಗಳು 15 ದಿನದಲ್ಲಿ ಕಾಮಗಾರಿ ಪೂರ್ಣವಾಯಿತು ಎಂದು ಭರವಸೆ ನೀಡಿದರು.
Last Updated 17 ಅಕ್ಟೋಬರ್ 2025, 2:06 IST
ದೇವನಹಳ್ಳಿ| ರಸ್ತೆ ದುರಸ್ತಿಗೆ ಆಗ್ರಹ: ವಿಮಾನ ನಿಲ್ದಾಣ ರಸ್ತೆ ತಡೆದು ಪ್ರತಿಭಟನೆ

ದೇವನಹಳ್ಳಿ: ಮಹಿಳೆ ಬ್ಯಾಗ್‌ನಲ್ಲಿ 4 ಕೆ.ಜಿ ಹೈಡ್ರೊ ಗಾಂಜಾ

NDPS Act Case: ಬ್ಯಾಂಕಾಕ್‌ನಿಂದ ಹಾಂಕಾಂಗ್ ಮಾರ್ಗವಾಗಿ ಬಂದ ವಿಮಾನದಲ್ಲಿ ಬಂದ ಮಹಿಳೆ ಬಳಿ 4 ಕೆ.ಜಿ ಹೈಡ್ರೊ ಗಾಂಜಾ ಪತ್ತೆಯಾಗಿ, ಕಸ್ಟಮ್ಸ್ ಅಧಿಕಾರಿಗಳು ಆಕೆಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
Last Updated 17 ಅಕ್ಟೋಬರ್ 2025, 2:05 IST
ದೇವನಹಳ್ಳಿ: ಮಹಿಳೆ ಬ್ಯಾಗ್‌ನಲ್ಲಿ 4 ಕೆ.ಜಿ ಹೈಡ್ರೊ ಗಾಂಜಾ

ಹೊಸಕೋಟೆ: ಕುಡಿದ ನಶೆಯಲ್ಲಿ ಗನ್ ತೋರಿಸಿ ಕೇರಳದ ವ್ಯಕ್ತಿ ಹುಚ್ಚಾಟ

Kerala Man Arrested: ಕುಡಿದ ನಶೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗನ್‌ ತೋರಿಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಕೇರಳದ ದೀಪಕ್ ಕೃಷ್ಣನನ್ನು ಸೂಲಿಬೆಲೆ ಪೊಲೀಸರು ಬಂಧಿಸಿ, ಗನ್ ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 17 ಅಕ್ಟೋಬರ್ 2025, 2:05 IST
ಹೊಸಕೋಟೆ: ಕುಡಿದ ನಶೆಯಲ್ಲಿ ಗನ್ ತೋರಿಸಿ ಕೇರಳದ ವ್ಯಕ್ತಿ ಹುಚ್ಚಾಟ
ADVERTISEMENT
ADVERTISEMENT
ADVERTISEMENT