ಸೋಮವಾರ, 25 ಆಗಸ್ಟ್ 2025
×
ADVERTISEMENT

ಬೆಂಗಳೂರು

ADVERTISEMENT

ಸಾಧಕರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ

Bangalore Award: ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ ಮಾಡಿದರು. ಈ ಬಾರಿ 3,000ಕ್ಕೂ ಹೆಚ್ಚು ನಾಮನಿರ್ದೇಶನಗಳು ಬಂದಿದ್ದವು.
Last Updated 25 ಆಗಸ್ಟ್ 2025, 19:12 IST
ಸಾಧಕರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ

ಗಣೇಶ ಹಬ್ಬ: ಕಾಣದ ವಾಹನ ದಟ್ಟಣೆ

ಹೆಚ್ಚುವರಿ ಬಸ್‌ಗಳನ್ನು ರಸ್ತೆಗಳಿಸಿದ ಕೆಎಸ್‌ಆರ್‌ಟಿಸಿ, ಖಾಸಗಿ ಸಂಸ್ಥೆಗಳು
Last Updated 25 ಆಗಸ್ಟ್ 2025, 19:11 IST
ಗಣೇಶ ಹಬ್ಬ: ಕಾಣದ ವಾಹನ ದಟ್ಟಣೆ

ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ ದೇಶಕ್ಕೇ ಮಾದರಿ!

ಮನೆಗಳಿಂದ ಸಂಗ್ರಹವಾಗುವ ಕಸ ಆಟೊ ಟಿಪ್ಪರ್‌‌ಗಳಿಂದ ನೇರವಾಗಿ ಘಟಕಕ್ಕೆ ರವಾನೆ| ಹಲವು ರಾಜ್ಯಗಳ 30 ಪಾಲಿಕೆಗಳಿಗೆ ಪ್ರೇರಣೆ
Last Updated 25 ಆಗಸ್ಟ್ 2025, 18:57 IST
ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ ದೇಶಕ್ಕೇ ಮಾದರಿ!

ಬಿಎಂಟಿಸಿ ಅಪಘಾತ: 20 ತಿಂಗಳಲ್ಲಿ 80 ಸಾವು

2024ರಲ್ಲಿ 190, 2025ರಲ್ಲಿ 121 ಅಪಘಾತ * 246 ಜನ ಗಾಯಗೊಂಡವರು
Last Updated 25 ಆಗಸ್ಟ್ 2025, 18:47 IST
ಬಿಎಂಟಿಸಿ ಅಪಘಾತ: 20 ತಿಂಗಳಲ್ಲಿ 80 ಸಾವು

ಕನಕಾಂಬರ ಪ್ರತಿ ಕೆ.ಜಿಗೆ ₹2,500

ಗೌರಿ–ಗಣೇಶ ಹಬ್ಬದ ಅಂಗವಾಗಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಸಂಭ್ರಮ
Last Updated 25 ಆಗಸ್ಟ್ 2025, 18:47 IST
ಕನಕಾಂಬರ ಪ್ರತಿ ಕೆ.ಜಿಗೆ ₹2,500

ಸೆ.2ಕ್ಕೆ ಅಸ್ತಿತ್ವ ಕಳೆದುಕೊಳ್ಳಲಿದೆ ಬಿಬಿಎಂಪಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ನಗರ ಪಾಲಿಕೆಗಳ ಅಂತಿಮ ಅಧಿಸೂಚನೆ ಸನ್ನಿಹಿತ
Last Updated 25 ಆಗಸ್ಟ್ 2025, 18:41 IST
ಸೆ.2ಕ್ಕೆ ಅಸ್ತಿತ್ವ ಕಳೆದುಕೊಳ್ಳಲಿದೆ ಬಿಬಿಎಂಪಿ

ಬೆಂಗಳೂರು | ವಾಣಿಜ್ಯ ಸೇವೆಗೆ ಬಳಕೆ: 21 ಖಾಸಗಿ ವಾಹನಗಳ ವಶ

Bengaluru RTO Seizure:ಹೆಚ್ಚುವರಿ ಆದಾಯಕ್ಕಾಗಿ ತಮ್ಮ ಖಾಸಗಿ ಕಾರುಗಳನ್ನು ಆ್ಯಪ್ ಮೂಲಕ ಬಾಡಿಗೆಗೆ ನೀಡುತ್ತಿರುವುದನ್ನು ಪತ್ತೆಹಚ್ಚಿರುವ ಕಸ್ತೂರಿನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 25 ಆಗಸ್ಟ್ 2025, 16:21 IST
ಬೆಂಗಳೂರು | ವಾಣಿಜ್ಯ ಸೇವೆಗೆ ಬಳಕೆ: 21 ಖಾಸಗಿ ವಾಹನಗಳ ವಶ
ADVERTISEMENT

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹11.63 ಕೋಟಿ ದಂಡ ಸಂಗ್ರಹ

Traffic Fine Discount: ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಆ.23ರಿಂದ 25ರವರೆಗೆ 4,13,204 ಪ್ರಕರಣಗಳು ಇತ್ಯರ್ಥಗೊಂಡು ₹11.63 ಕೋಟಿ ದಂಡ ಸಂಗ್ರಹವಾಗಿದೆ.
Last Updated 25 ಆಗಸ್ಟ್ 2025, 16:18 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹11.63 ಕೋಟಿ ದಂಡ ಸಂಗ್ರಹ

ಬೆಂಗಳೂರು | ಎರಡು ಗುಂಪುಗಳ ಮಧ್ಯೆ ಗಲಾಟೆ: ಮೂವರು ವಶಕ್ಕೆ

Bengaluru Clash:ಗಣೇಶನ ಮೂರ್ತಿಯನ್ನು ಕೊಂಡೊಯ್ಯುವ ವೇಳೆ ಎರಡು ಗುಂಪಿನ ನಡುವೆ ಗಲಾಟೆ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ಕೊತ್ತನೂರು ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜು ಎದುರು ಗಲಾಟೆ ನಡೆದಿದೆ.
Last Updated 25 ಆಗಸ್ಟ್ 2025, 16:17 IST
ಬೆಂಗಳೂರು | ಎರಡು ಗುಂಪುಗಳ ಮಧ್ಯೆ ಗಲಾಟೆ: ಮೂವರು ವಶಕ್ಕೆ

ಧರ್ಮಸ್ಥಳ ಪ್ರಕರಣ ತನಿಖೆ ಮಧ್ಯೆಯೇ SIT ಸದಸ್ಯ ಅನುಚೇತ್‌ ಅಮೆರಿಕ ಪ್ರವಾಸಕ್ಕೆ

SIT Member US Trip: ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸದಸ್ಯ, ಪೊಲೀಸ್‌ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್‌.ಅನುಚೇತ್‌ ಅವರು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ.
Last Updated 25 ಆಗಸ್ಟ್ 2025, 16:10 IST
ಧರ್ಮಸ್ಥಳ ಪ್ರಕರಣ ತನಿಖೆ ಮಧ್ಯೆಯೇ SIT ಸದಸ್ಯ ಅನುಚೇತ್‌ ಅಮೆರಿಕ ಪ್ರವಾಸಕ್ಕೆ
ADVERTISEMENT
ADVERTISEMENT
ADVERTISEMENT