ಶನಿವಾರ, 11 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕನಕಪುರ | ರೌಡಿಶೀಟರ್ ಕೊಲೆ: ಆರೋಪಿಗಳ ಬಂಧನ

Murder Arrests: ಕನಕಪುರ: ಬೆಂಗಳೂರಿನ ರೌಡಿಶೀಟರ್ ಹೆಮ್ಮಿಗೆಪುರದ ಚಿರಂಜೀವಿಯನ್ನು ಕೊಲೆ ಪ್ರಕರಣವನ್ನು ಭೇದಿಸಿರುವ ತಾಲ್ಲೂಕಿನ ಗ್ರಾಮಾಂತರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕೊಲೆ ನಡೆದ 24 ಗಂಟೆಗಳೊಳಗೆ ಆರೋಪಿಗಳು ಬಂಧಿತರಾದರು.
Last Updated 11 ಅಕ್ಟೋಬರ್ 2025, 1:04 IST
ಕನಕಪುರ | ರೌಡಿಶೀಟರ್ ಕೊಲೆ: ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

Music Festival: ಶ್ರೀ ರಾಜರಾಜೇಶ್ವರಿ ಕಲಾನಿಕೇತನ ಸಂಸ್ಥೆಯ ವತಿಯಿಂದ ಇದೇ 11 ಮತ್ತು 12ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್‌ ಕಾಲೇಜು ಸಭಾಂಗಣದಲ್ಲಿ ‘ಸಂಗೀತ, ಮನಸ್ಸು ಮತ್ತು ಸಮಾಜ ನಿರ್ಮಾಣ’ ಸಂಗೀತ ಉತ್ಸವವನ್ನು ಆಯೋಜಿಸಲಾಗಿದೆ.
Last Updated 11 ಅಕ್ಟೋಬರ್ 2025, 0:30 IST
ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

Bengaluru Cyber Crime: ‘ಗಂಟು’ ಸುಲಿಗೆಗೆ ಮುಂಬೈ ನಂಟು

Mumbai Link: ಬೆಂಗಳೂರಿನಲ್ಲಿ ಮಹಿಳಾ ಉದ್ಯಮಿಗಳು, ಟೆಕಿಗಳು ಮತ್ತು ಕಂಪನಿಗಳ ವ್ಯವಸ್ಥಾಪಕರನ್ನು ಗುರಿಯಾಗಿಸಿ ಮುಂಬೈ ಪೊಲೀಸರ ನಟನೆ ಮೂಲಕ ಕೋಟ್ಯಂತರ ರೂಪಾಯಿ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿವೆ.
Last Updated 11 ಅಕ್ಟೋಬರ್ 2025, 0:02 IST
Bengaluru Cyber Crime: ‘ಗಂಟು’ ಸುಲಿಗೆಗೆ ಮುಂಬೈ ನಂಟು

GBA: ಪಾಲಿಕೆ ಆಯುಕ್ತ, ಸ್ಥಾಯಿ ಸಮಿತಿ, ಮೇಯರ್‌ ವೆಚ್ಚದ ಮಿತಿ ಏರಿಕೆ

GBA Budget Decision: ಬೆಂಗಳೂರು: ಮೊದಲ ಸಭೆಯಲ್ಲಿ ಪಾಲಿಕೆ ಆಯುಕ್ತ, ಸ್ಥಾಯಿ ಸಮಿತಿ ಹಾಗೂ ಮೇಯರ್ ವೆಚ್ಚದ ಮಿತಿಯನ್ನು ಹೆಚ್ಚಿಸುವ ತೀರ್ಮಾನ ಸೇರಿದಂತೆ ಬೃಹತ್ ಯೋಜನೆಗಳಿಗೆ ಜಿಬಿಎ ಅನುಮೋದನೆ ನೀಡಲಾಗಿದೆ.
Last Updated 10 ಅಕ್ಟೋಬರ್ 2025, 23:57 IST
GBA: ಪಾಲಿಕೆ ಆಯುಕ್ತ, ಸ್ಥಾಯಿ ಸಮಿತಿ, ಮೇಯರ್‌ ವೆಚ್ಚದ ಮಿತಿ ಏರಿಕೆ

ಎಂಎಸ್‌ಎಂಇಗಳು ಮುಳುಗಿಸಿ ಓಡುವವರಲ್ಲ: ಸಚಿವೆ ಶೋಭಾ ಕರಂದ್ಲಾಜೆ

MSME Role: ಬೆಂಗಳೂರು: ಎಂಎಸ್‌ಎಂಇಗಳು ದೇಶದ ಜಿಡಿಪಿಗೆ ಶೇ 40ರಷ್ಟು ಕೊಡುಗೆ ನೀಡುತ್ತಿದ್ದು, ವಿಕಸಿತ ಭಾರತದ ನಿರ್ಮಾಣಕ್ಕೆ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Last Updated 10 ಅಕ್ಟೋಬರ್ 2025, 20:06 IST
ಎಂಎಸ್‌ಎಂಇಗಳು ಮುಳುಗಿಸಿ ಓಡುವವರಲ್ಲ: ಸಚಿವೆ ಶೋಭಾ ಕರಂದ್ಲಾಜೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 11 ಅಕ್ಟೋಬರ್ 2025

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 11 ಅಕ್ಟೋಬರ್ 2025
Last Updated 10 ಅಕ್ಟೋಬರ್ 2025, 19:56 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 11 ಅಕ್ಟೋಬರ್ 2025

ಕನ್ನಡ ಸಾಹಿತ್ಯ ಪರಿಷತ್: ಸಾಧಕರಿಗೆ ದತ್ತಿ ‍ಪ್ರಶಸ್ತಿ ಪ್ರದಾನ

Literary Awards: ಬೆಂಗಳೂರು: ‘ಕನ್ನಡ ಶಾಲೆಗಳನ್ನು ಉಳಿಸಬೇಕು ಮತ್ತು ಕನ್ನಡ ಅಕ್ಷರ ಭಾಷೆಯಾಗಬೇಕು ಎನ್ನುವ ಕನಸುಗಳನ್ನು ಹೊತ್ತು ಅಧ್ಯಕ್ಷ ಸ್ಥಾನಕ್ಕೆ ಬಂದೆ’ ಎಂದು ಮಹೇಶ ಜೋಶಿ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೇಳಿದರು.
Last Updated 10 ಅಕ್ಟೋಬರ್ 2025, 19:16 IST
ಕನ್ನಡ ಸಾಹಿತ್ಯ ಪರಿಷತ್: ಸಾಧಕರಿಗೆ ದತ್ತಿ ‍ಪ್ರಶಸ್ತಿ ಪ್ರದಾನ
ADVERTISEMENT

ಬೆಂಗಳೂರು | ಯುವತಿ ಮೇಲೆ ಹಲ್ಲೆಗೆ ಯತ್ನ: ಆಟೊ ಚಾಲಕನ ಬಂಧನ

Auto Driver Arrested: ಬೆಂಗಳೂರು: ಆಟೊ ಬುಕ್​ ಮಾಡಿ ರದ್ದುಪಡಿಸಿದ ವಿಚಾರವಾಗಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಯತ್ನಿಸಿದ್ದ ಆಟೊ ಚಾಲಕನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 10 ಅಕ್ಟೋಬರ್ 2025, 19:16 IST
ಬೆಂಗಳೂರು | ಯುವತಿ ಮೇಲೆ ಹಲ್ಲೆಗೆ ಯತ್ನ: ಆಟೊ ಚಾಲಕನ ಬಂಧನ

ಮಟ್ಟೆಣ್ಣವರ ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣ: ಮರು ತನಿಖೆಗೆ ಆಗ್ರಹ

Reinvestigation Demand: ಗಿರೀಶ್ ಮಟ್ಟಣ್ಣನವರ್ ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದ ಮರು ತನಿಖೆ ನಡೆಸುವಂತೆ ಪ್ರಮುಖ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮನವಿ ಸಲ್ಲಿಸಿದ್ದಾರೆ.
Last Updated 10 ಅಕ್ಟೋಬರ್ 2025, 19:14 IST
ಮಟ್ಟೆಣ್ಣವರ ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣ: ಮರು ತನಿಖೆಗೆ ಆಗ್ರಹ

Bengaluru Rains: ಬೆಂಗಳೂರಿನಲ್ಲಿ ಬಿರುಸಿನ ಮಳೆ

Weather Update: ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಬಿರುಸಿನಿಂದ ಮಳೆಯಾಯಿತು. ಮೋಡ ಕವಿದ ವಾತಾವರಣದಲ್ಲಿ ಗುಡುಗು ಸಹಿತ ಮಳೆಯಾದ ಪರಿಣಾಮ, ಹಲವೆಡೆ ವಾಹನ ಸಂಚಾರಕ್ಕೆ ತೊಡಕುಂಟಾಯಿತು.
Last Updated 10 ಅಕ್ಟೋಬರ್ 2025, 19:06 IST
Bengaluru Rains: ಬೆಂಗಳೂರಿನಲ್ಲಿ ಬಿರುಸಿನ ಮಳೆ
ADVERTISEMENT
ADVERTISEMENT
ADVERTISEMENT