<p><strong>ದೊಡ್ಡಬಳ್ಳಾಪುರ:</strong> ಪರಿಸರ ಸ್ನೇಹಿ ಗಣಪತಿ ಪೂಜಿಸಲು ಉತ್ತೇಜಿಸುವ ಸಲುವಾಗಿ ನಾಗದಳ ಹಾಗೂ ಯುವ ಸಂಚಲನ ವತಿಯಿಂದ ಮಣ್ಣಿನ ಗಣಪತಿ ತಯಾರಿಕಾ ಕಾರ್ಯಾಗಾರ ನಗರದ ಎಲೇಪೇಟೆ ಸರ್ಕಾರಿ ಶಾಲೆಯಲ್ಲಿ ಭಾನುವಾರ ನಡೆಯಿತು.</p>.<p>ದೇವನಹಳ್ಳಿ ಆಚಾರ್ಯ ಶಿಲ್ಪಕಲಾ ಶಾಲೆ ಕಲಾವಿದ ಶಂಕರ್ ಹಾಗೂ ತುಮಕೂರಿನ ಕಲಾವಿದ ಪ್ರಕಾಶ್ ಅವರು ಮಕ್ಕಳಿಗೆ ಗಣೇಶ ಮೂರ್ತಿಗಳ ತಯಾರಿಕೆ ತಿಳಿಸಿಕೊಟ್ಟರು.</p>.<p>ನಾಗದಳದ ಸಂಚಾಲಕ ಸುಂ.ಸು.ಬದರೀನಾಥ ಮಾತನಾಡಿ, ಪ್ರಕೃತಿಯೇ ದೇವರೆಂಬ ಮಾತಿದೆ. ಆದರೆ, ದೇವರ ಹೆಸರಲ್ಲಿ ಪ್ರಕೃತಿ ನಾಶಗೊಳಿಸುತ್ತಿದ್ದೇವೆ ಎಂದರು.</p>.<p>ವಲಯ ಅರಣ್ಯಾಧಿಕಾರಿ ನಟರಾಜ್, ನಾಗದಳ ಸಂಚಾಲಕ ಎನ್.ಭಾಸ್ಕರ್, ಸಿ.ನಟರಾಜ್, ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ:</strong> ಪರಿಸರ ಸ್ನೇಹಿ ಗಣಪತಿ ಪೂಜಿಸಲು ಉತ್ತೇಜಿಸುವ ಸಲುವಾಗಿ ನಾಗದಳ ಹಾಗೂ ಯುವ ಸಂಚಲನ ವತಿಯಿಂದ ಮಣ್ಣಿನ ಗಣಪತಿ ತಯಾರಿಕಾ ಕಾರ್ಯಾಗಾರ ನಗರದ ಎಲೇಪೇಟೆ ಸರ್ಕಾರಿ ಶಾಲೆಯಲ್ಲಿ ಭಾನುವಾರ ನಡೆಯಿತು.</p>.<p>ದೇವನಹಳ್ಳಿ ಆಚಾರ್ಯ ಶಿಲ್ಪಕಲಾ ಶಾಲೆ ಕಲಾವಿದ ಶಂಕರ್ ಹಾಗೂ ತುಮಕೂರಿನ ಕಲಾವಿದ ಪ್ರಕಾಶ್ ಅವರು ಮಕ್ಕಳಿಗೆ ಗಣೇಶ ಮೂರ್ತಿಗಳ ತಯಾರಿಕೆ ತಿಳಿಸಿಕೊಟ್ಟರು.</p>.<p>ನಾಗದಳದ ಸಂಚಾಲಕ ಸುಂ.ಸು.ಬದರೀನಾಥ ಮಾತನಾಡಿ, ಪ್ರಕೃತಿಯೇ ದೇವರೆಂಬ ಮಾತಿದೆ. ಆದರೆ, ದೇವರ ಹೆಸರಲ್ಲಿ ಪ್ರಕೃತಿ ನಾಶಗೊಳಿಸುತ್ತಿದ್ದೇವೆ ಎಂದರು.</p>.<p>ವಲಯ ಅರಣ್ಯಾಧಿಕಾರಿ ನಟರಾಜ್, ನಾಗದಳ ಸಂಚಾಲಕ ಎನ್.ಭಾಸ್ಕರ್, ಸಿ.ನಟರಾಜ್, ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>