ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಕೊಡಗು

ADVERTISEMENT

ಸೋಮವಾರಪೇಟೆ | ಅಕ್ರಮ ಗೋವು ಸಾಗಣೆ: ಪ್ರತಿಭಟನೆ

Illegal Cattle Transport: ಸೋಮವಾರಪೇಟೆ: ‘ತಾಲ್ಲೂಕಿನಲ್ಲಿ ನಿರಂತರವಾಗಿ ಅಕ್ರಮ ಗೋವು ಸಾಗಣೆ, ಗೋವುಕಳ್ಳತನ, ಗೋಹತ್ಯೆ, ಗೋಮಾಂಸ ಮಾರಾಟ ಹೆಚ್ಚಾಗಿದ್ದು ತಡೆಯಲು ಪೊಲೀಸರು ವಿಫಲರಾಗಿದ್ದಾರೆ’ ಎಂದು ಹಿಂದು ಜಾಗರಣ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.
Last Updated 18 ಅಕ್ಟೋಬರ್ 2025, 5:15 IST
ಸೋಮವಾರಪೇಟೆ | ಅಕ್ರಮ ಗೋವು ಸಾಗಣೆ:  ಪ್ರತಿಭಟನೆ

ಗೋಣಿಕೊಪ್ಪಲು | ಕಾವೇರಿ ತೀರ್ಥ ಪ್ರೋಕ್ಷಣೆ ಇಂದು

ಕುಂದಾ ಬೆಟ್ಟದಲ್ಲಿ ಕೊಡಗಿನ ಮೊದಲ ಬೋಡ್‌ನಮ್ಮೆಗೆ ವಿಧ್ಯುಕ್ತ ಚಾಲನೆ
Last Updated 18 ಅಕ್ಟೋಬರ್ 2025, 5:12 IST
ಗೋಣಿಕೊಪ್ಪಲು | ಕಾವೇರಿ ತೀರ್ಥ ಪ್ರೋಕ್ಷಣೆ ಇಂದು

ನಾಪೋಕ್ಲು | ಬಲಮುರಿ ಜಾತ್ರೆ ಇಂದು

ಕಾವೇರಿ ತೀರದ ಕಣ್ವೇಶ್ವರ, ಅಗಸ್ತ್ಯೇಶ್ವರ ದೇವಾಲಯಗಳಲ್ಲಿ ಮಹಾಪೂಜೆ
Last Updated 18 ಅಕ್ಟೋಬರ್ 2025, 5:08 IST
ನಾಪೋಕ್ಲು | ಬಲಮುರಿ ಜಾತ್ರೆ ಇಂದು

ಮಡಿಕೇರಿ | ತೀರ್ಥರೂಪಿಣಿಯ ಕಣ್ತುಂಬಿಕೊಂಡ ಜನಸ್ತೋಮ

ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ ತಲಕಾವೇರಿ
Last Updated 18 ಅಕ್ಟೋಬರ್ 2025, 5:02 IST
ಮಡಿಕೇರಿ | ತೀರ್ಥರೂಪಿಣಿಯ ಕಣ್ತುಂಬಿಕೊಂಡ ಜನಸ್ತೋಮ

ಶನಿವಾರಸಂತೆ | ತಲಕಾವೇರಿಯಲ್ಲಿ ತೀರ್ಥೋದ್ಭವ; ನಂದಿಪುರ ಕೆರೆಗೆ ಬಾಗಿನ

Kodagu Festival: ಶನಿವಾರಸಂತೆ: ತಲಕಾವೇರಿ ತೀರ್ಥೋದ್ಭವದ ಪ್ರಯುಕ್ತ ಕೊಡ್ಲಿಪೇಟೆ ಬಳಿಯ ನಂದಿಪುರ ಗ್ರಾಮದಲ್ಲಿರುವ ನಂದಿನೇಸರ ಉದ್ಯಾನದಲ್ಲಿ ಗಂಗಾ ಆರತಿ ಮತ್ತು ಬಾಗಿನ ಸಮರ್ಪಣಾ ಕಾರ್ಯಕ್ರಮ ಶುಕ್ರವಾರ ನೆರವೇರಿತು.
Last Updated 18 ಅಕ್ಟೋಬರ್ 2025, 4:56 IST
ಶನಿವಾರಸಂತೆ | ತಲಕಾವೇರಿಯಲ್ಲಿ ತೀರ್ಥೋದ್ಭವ; ನಂದಿಪುರ ಕೆರೆಗೆ ಬಾಗಿನ

ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

ಕೊಡಗಿನ ತಲಕಾವೇರಿಯಲ್ಲಿ ಈ ಬಾರಿ ಬಿಸಿಲು ನೆರಳಿನಾಟ
Last Updated 17 ಅಕ್ಟೋಬರ್ 2025, 22:11 IST
ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

Kaveri Theerthodbhava: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

Kaveri Theerthodbhava: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 17 ಅಕ್ಟೋಬರ್ 2025, 7:24 IST
Kaveri Theerthodbhava: ಕಾವೇರಿ  ತೀರ್ಥೋದ್ಭವಕ್ಕೆ ಕ್ಷಣಗಣನೆ
ADVERTISEMENT

‘ಸ್ವಚ್ಛ ಕೊಡಗು- ಸುಂದರ ಕೊಡಗು’ ಅಭಿಯಾನ | 200 ಟನ್ ತ್ಯಾಜ್ಯ ಸಂಗ್ರಹ: ದಿನೇಶ್

Mass Cleanup Effort: ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ನಡೆದ ಸ್ವಚ್ಛ ಕೊಡಗು ಅಭಿಯಾನದಲ್ಲಿ 200 ಟನ್ ತ್ಯಾಜ್ಯ ಸಂಗ್ರಹಿಸಿ ಮೈಸೂರು ಹಾಗೂ ಕೊಡಗು ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಕಳುಹಿಸಲಾಗಿದೆ ಎಂದು ಅಧ್ಯಕ್ಷ ದಿನೇಶ್ ಕಾರ್ಯಪ್ಪ ತಿಳಿಸಿದರು
Last Updated 17 ಅಕ್ಟೋಬರ್ 2025, 4:35 IST
‘ಸ್ವಚ್ಛ ಕೊಡಗು- ಸುಂದರ ಕೊಡಗು’ ಅಭಿಯಾನ | 200 ಟನ್ ತ್ಯಾಜ್ಯ ಸಂಗ್ರಹ: ದಿನೇಶ್

ಸುಂಟಿಕೊಪ್ಪ | ಸ್ಪಂದಿಸದ ಜನ: ರಸ್ತೆಯಲ್ಲೇ ಕಸ ಅಭಿಯಾನ!

Cleanliness Campaign: 'ಸ್ವಚ್ಛ ಕೊಡಗು', 'ಸುಂದರ ಕೊಡಗು' ಧ್ಯೇಯವಾಕ್ಯದಡಿ ಸುಂಟಿಕೊಪ್ಪದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು, ಆದರೆ ಕೆಲವರು ಕಸ ಬಿಟ್ಟುಹೋಗಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು
Last Updated 17 ಅಕ್ಟೋಬರ್ 2025, 4:30 IST
ಸುಂಟಿಕೊಪ್ಪ | ಸ್ಪಂದಿಸದ ಜನ: ರಸ್ತೆಯಲ್ಲೇ ಕಸ ಅಭಿಯಾನ!

ನಾಪೋಕ್ಲು | ಕಾಡಾನೆ ಉಪಟಳ, ಹುಲಿಯ ಹೆಜ್ಜೆ ಪತ್ತೆ

Wild Elephant Raid: ಸಂಪಾಜೆ ಗ್ರಾಮ ಪಂಚಾಯಿತಿಯ ಕೊಯನಾಡಿನ ಕೇನಾಜೆ ಉಲ್ಲಾಸ ಅವರ ತೋಟಕ್ಕೆ ಮಂಗಳವಾರ ರಾತ್ರಿ ಕಾಡಾನೆಗಳು ನುಗ್ಗಿ ಬೆಳೆಗಳಿಗೆ ಹಾನಿ ಮಾಡಿರುವ ಘಟನೆ ನಾಪೋಕ್ಲು ತಾಲ್ಲೂಕಿನಲ್ಲಿ ವರದಿಯಾಗಿದೆ
Last Updated 17 ಅಕ್ಟೋಬರ್ 2025, 4:26 IST
ನಾಪೋಕ್ಲು | ಕಾಡಾನೆ ಉಪಟಳ, ಹುಲಿಯ ಹೆಜ್ಜೆ ಪತ್ತೆ
ADVERTISEMENT
ADVERTISEMENT
ADVERTISEMENT