ಗುರುವಾರ, 4 ಡಿಸೆಂಬರ್ 2025
×
ADVERTISEMENT

ಕೊಡಗು

ADVERTISEMENT

ಆವಿಷ್ಕಾರ, ನಾವೀನ್ಯತೆ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಪ್ರೊ.ಯು.ಆರ್.ರಾವ್ ಪುರಸ್ಕಾರ, ಡಾ.ಎಸ್.ಕೆ.ಶಿವಕುಮಾರ್ ಪುರಸ್ಕಾರ ಹಾಗೂ ಪ್ರೊ.ಎಸ್.ಅಯ್ಯಪ್ಪನ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
Last Updated 4 ಡಿಸೆಂಬರ್ 2025, 7:36 IST
ಆವಿಷ್ಕಾರ, ನಾವೀನ್ಯತೆ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಾವೇರಿಮನೆ ಕುಟುಂಬಸ್ಥರಿಂದ ಹುತ್ತರಿ ಕಪ್ 14ರಂದು

ನಾಪೋಕ್ಲು: ಕಾವೇರಿ ಮನೆ ಕುಟುಂಬಸ್ಥರಿಂದ ಹುತ್ತರಿ ಕಪ್ ಕ್ರೀಡಾಕೂಟವನ್ನು  ಡಿಸೆಂಬರ್ 14 ರಂದು ಭಾನುವಾರ ಬೆಳಿಗ್ಗೆ ಅಯ್ಯಂಗೇರಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಹುತ್ತರಿ ಕಪ್ ಕ್ರೀಡೆ...
Last Updated 4 ಡಿಸೆಂಬರ್ 2025, 7:35 IST
ಕಾವೇರಿಮನೆ ಕುಟುಂಬಸ್ಥರಿಂದ ಹುತ್ತರಿ ಕಪ್ 14ರಂದು

ಕಲಾಕ್ಷೇತ್ರದಲ್ಲಿ ಅಭ್ಯಾಸ: ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಈ 6 ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳಿಂದ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 4 ಡಿಸೆಂಬರ್ 2025, 7:34 IST
ಕಲಾಕ್ಷೇತ್ರದಲ್ಲಿ ಅಭ್ಯಾಸ: ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ

ಸುಗ್ಗಿ ಸಂಭ್ರಮ ‘ಹುತ್ತರಿ ಹಬ್ಬ’ಕ್ಕೆ ಅಣಿಯಾದ ಕಾಫಿನಾಡು

ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳಲು ಕಾತರರಾದ ಜನತೆ
Last Updated 4 ಡಿಸೆಂಬರ್ 2025, 7:32 IST
ಸುಗ್ಗಿ ಸಂಭ್ರಮ ‘ಹುತ್ತರಿ ಹಬ್ಬ’ಕ್ಕೆ ಅಣಿಯಾದ ಕಾಫಿನಾಡು

ಕುಶಾಲನಗರ | ಉತ್ಸವ ಮಂಟಪದಲ್ಲಿ ಅಗ್ನಿ ಅವಘಡ : ಆಂಜನೇಯ ಮೂರ್ತಿಗೆ ಆವರಿಸಿದ ಬೆಂಕಿ

Festival Fire Accident: ಕುಶಾಲನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ ಸಂದರ್ಭದಲ್ಲಿ ನಸುಕಿನ 3 ಗಂಟೆಗೆ ಬೆಂಕಿ ಅವಘಡ ಸಂಭವಿಸಿದ್ದು, ಭಾರಿ ಅನಾಹುತವು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 19:43 IST
ಕುಶಾಲನಗರ | ಉತ್ಸವ ಮಂಟಪದಲ್ಲಿ ಅಗ್ನಿ ಅವಘಡ : ಆಂಜನೇಯ ಮೂರ್ತಿಗೆ ಆವರಿಸಿದ ಬೆಂಕಿ

ಕೊಡಗು | ಸುಗ್ಗಿ ಸಂಭ್ರಮಕ್ಕೆ ಅಣಿ: ಡಿ. 4ರಂದು ಪುತ್ತರಿ ಸಂಭ್ರಮ

ಕೊಡಗು ಜಿಲ್ಲೆಯಲ್ಲಿ ಡಿ. 4ರಂದು ಪುತ್ತರಿ (ಹುತ್ತರಿ) ಸಂಭ್ರಮ ಗರಿಗೆದರಲಿದೆ.
Last Updated 3 ಡಿಸೆಂಬರ್ 2025, 19:29 IST
ಕೊಡಗು | ಸುಗ್ಗಿ ಸಂಭ್ರಮಕ್ಕೆ ಅಣಿ: ಡಿ. 4ರಂದು ಪುತ್ತರಿ  ಸಂಭ್ರಮ

ಕೊಡಗು | ಸುಗ್ಗಿ ಹಬ್ಬಕ್ಕೆ ಒಂದೇ ದಿನ ಬಾಕಿ: ಪುತ್ತರಿಗಾಗಿ ಐನ್‌ಮನೆಗೆ ಸಿಂಗಾರ

Kodagu Tradition: ನಾಪೋಕ್ಲು: ಪುತ್ತರಿ ಹಬ್ಬ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಐನ್ ಮನೆಗಳನ್ನು ಅಲಂಕರಿಸುವ ಕೆಲಸ ಬಿರುಸಿನಿಂದ ಸಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಹಳೆಯ ಮನೆಗಳು, ಮರದ ಕಂಬಗಳು, ದೊಡ್ಡ ಬಾಗಿಲುಗಳು, ಕಿಟಕಿಯ ವಿನ್ಯಾಸಗಳು ಕಾಣಿಸುತ್ತಿವೆ.
Last Updated 3 ಡಿಸೆಂಬರ್ 2025, 7:20 IST
ಕೊಡಗು | ಸುಗ್ಗಿ ಹಬ್ಬಕ್ಕೆ ಒಂದೇ ದಿನ ಬಾಕಿ: ಪುತ್ತರಿಗಾಗಿ ಐನ್‌ಮನೆಗೆ ಸಿಂಗಾರ
ADVERTISEMENT

ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯ: ಕ್ರಮಕ್ಕೆ ಒತ್ತಾಯ

Water Pollution Kodagu: ಸೋಮವಾರಪೇಟೆ: ತಾಲ್ಲೂಕಿನ ಗೌಡಳ್ಳಿ ಗ್ರಾಮದಲ್ಲಿ ಹರಿಯುವ ಸಣ್ಣ ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯದ ನೀರು ಬಿಟ್ಟಿರುವುದರಿಂದ ನೀರು ಕಲುಷಿತಗೊಂಡಿದ್ದು, ಜಲಚರಗಳು ಸಾಯುತ್ತಿವೆ. ಜಾನುವಾರುಗಳೂ ಇದೇ ನೀರನ್ನು ಸೇವಿಸುವ ಆತಂಕವಿದೆ.
Last Updated 3 ಡಿಸೆಂಬರ್ 2025, 7:20 IST
ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯ: ಕ್ರಮಕ್ಕೆ ಒತ್ತಾಯ

ಕುಶಾಲನಗರದಲ್ಲಿ ಹನುಮ ಜಯಂತಿ ಸಂಭ್ರಮ: ಜನಸಾಗರ

Hanuman Procession Kushalnagar: ಕುಶಾಲನಗರ: ಪಟ್ಟಣದಲ್ಲಿ ಮಂಗಳವಾರ ಅದ್ದೂರಿಯಾಗಿ ನಡೆದ ಹನುಮ ಜಯಂತಿಯಲ್ಲಿ ಅಪಾರ ಜನಸ್ತೋಮ ಭಾಗಿಯಾಯಿತು. ಜೈ ಜೈ ಹನುಮ, ಜೈ ಜೈ ಶ್ರೀರಾಮ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
Last Updated 3 ಡಿಸೆಂಬರ್ 2025, 7:20 IST
ಕುಶಾಲನಗರದಲ್ಲಿ ಹನುಮ ಜಯಂತಿ ಸಂಭ್ರಮ: ಜನಸಾಗರ

ಸೋಮವಾರಪೇಟೆ: ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ

Student Clean Up: ಸೋಮವಾರಪೇಟೆಯ ಕುವೆಂಪು ವಿದ್ಯಾಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಪರಿಸರ ಸಂರಕ್ಷಣೆಯ ಅಗತ್ಯತೆ ಕುರಿತು ಜಾಗೃತಿ ಮೂಡಿಸಿದರು ಮತ್ತು ಸಮಾಜಿಕ ಹೊಣೆಗಾರಿಕೆಗೆ ಕರೆ ನೀಡಿದರು.
Last Updated 2 ಡಿಸೆಂಬರ್ 2025, 5:30 IST
ಸೋಮವಾರಪೇಟೆ: ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ
ADVERTISEMENT
ADVERTISEMENT
ADVERTISEMENT