ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

Puri Stampede: ಮತ್ತೊಮ್ಮೆ ಕಾಲ್ತುಳಿತ, 3 ಸಾವು; ₹25 ಲಕ್ಷ ಪರಿಹಾರ ಘೋಷಣೆ

Published : 29 ಜೂನ್ 2025, 15:50 IST
Last Updated : 29 ಜೂನ್ 2025, 15:50 IST
ಫಾಲೋ ಮಾಡಿ
Comments
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗ ಭಾನುವಾರ ರೋಧಿಸಿದರು

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗ ಭಾನುವಾರ ರೋಧಿಸಿದರು

–ಪಿಟಿಐ ಚಿತ್ರ

ರಥದಲ್ಲಿದ್ದ ದೇವರ ಮೂರ್ತಿಯನ್ನು ನೋಡಲು ಹಲವರು ಅವಸರ ಮಾಡಿದರು. ಸ್ಥಳದಲ್ಲಿ ಪೊಲೀಸರು ಇರಲಿಲ್ಲ. ಕಾಲ್ತುಳಿತದ ಸ್ಥಳದಿಂದ ಒಂದು ಕೀ.ಮೀ ದೂರದಲ್ಲಿ ಆಂಬುಲೆನ್ಸ್‌ ಇತ್ತು
ಮೃತಪಟ್ಟ ಮಹಿಳೆಯೊಬ್ಬರ ಪತಿ
ಸರ್ಕಾರದ ಹಾಗೂ ನನ್ನ ಪರವಾಗಿ ಪುರಿ ಜಗನ್ನಾಥನ ಭಕ್ತರಲ್ಲಿ ಕ್ಷಮೆ ಕೇಳುತ್ತೇನೆ. ದೇವರ ಮೂರ್ತಿಯನ್ನು ನೋಡಲು ಭಕ್ತರಲ್ಲಿದ್ದ ಅತ್ಯುತ್ಸಾಹದಿಂದಲೇ ಘಟನೆ ಸಂಭವಿಸಿದೆ
ಮೋಹನ್‌ ಚರಣ್‌ ಮಾಝಿ ಒಡಿಶಾ ಮುಖ್ಯಮಂತ್ರಿ
ರಥಯಾತ್ರೆಗೆ ಸಂಬಂಧಿಸಿ ರಾಜ್ಯ ಸರ್ಕಾರವು ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಬಹುದಿತ್ತು
ಧರ್ಮೇಂದ್ರ ಪ್ರಧಾನ್‌ ಕೇಂದ್ರ ಶಿಕ್ಷಣ ಸಚಿವ
ಕಾಲ್ತುಳಿತದಲ್ಲಿ ನೂರಾರು ಮಂದಿ ಗಾಯಗೊಂಡು ಒಂದು ದಿನ ಬಳಿಕವೇ ಮತ್ತೊಮ್ಮೆ ಕಾಲ್ತುಳಿತ ಸಂಭವಿಸಿದೆ. ಶಾಂತಿಯುತವಾಗಿ ಆಚರಣೆಯನ್ನು ನಡೆಸಲು ಸಾಧ್ಯವಾಗದೇ ಇರುವುದು ಸರ್ಕಾರದ ವೈಫಲ್ಯ
ನವೀನ್‌ ಪಟ್ನಾಯಕ್‌ ಒಡಿಶಾ ವಿಧಾನಸಭೆ ವಿರೋಧ ಪಕ್ಷದ ನಾಯಕ
ಇಂಥ ದೊಡ್ಡ ಕಾರ್ಯಕ್ರಮಗಳಿಗೆ ಭಾರಿ ಸಂಖ್ಯೆಯಲ್ಲಿ ಬರುವ ಜನರ ನಿರ್ವಹಣೆ ಮತ್ತು ಭದ್ರತೆ ಹೇಗಿರಬೇಕು ಎಂಬುದನ್ನು ಪರಿಶೀಲನೆಗೆ ಒಳಪಡಿಸಬೇಕಾಗಿದೆ ಎಂದು ಈ ಕಾಲ್ತುಳಿತ ನೆನಪಿಸಿದೆ
ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT