ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲು: ಅರಣ್ಯದಲ್ಲಿ ಜೋಡಿ ಹಳಿ

ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ ರೈಲ್ವೆ ಇಲಾಖೆ
Published : 7 ಆಗಸ್ಟ್ 2024, 16:51 IST
Last Updated : 7 ಆಗಸ್ಟ್ 2024, 16:51 IST
ಫಾಲೋ ಮಾಡಿ
Comments
‘ಶಿರೂರು, ವಯನಾಡ್ ಭೂಕುಸಿತ ನಂತರವೂ ಪಾಠ ಕಲಿತಿಲ್ಲ’
‘ಪರಿಷ್ಕೃತ ಪ್ರಸ್ತಾವನೆ ಯಾವ ಮಾರ್ಗದಲ್ಲಿ ಹಾದುಹೋಗಲಿದೆ ಎಂಬ ಮಾಹಿತಿ ನನಗಿಲ್ಲ. ಪಶ್ಚಿಮ ಘಟ್ಟದ ಮೂಲಕವೇ ಹೊಸ ಪ್ರಸ್ತಾವಿತ ಮಾರ್ಗದ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದರೆ ನನ್ನ ಸ್ಪಷ್ಟ ವಿರೋಧ ಇರಲಿದೆ. ಶಿರೂರು, ವಯನಾಡ್ ಭೂಕುಸಿತ ಘಟನೆಗಳ ನಂತರವೂ ಸರ್ಕಾರ ಪಾಠ ಕಲಿತಂತಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಇಂತಹ ಯೋಜನೆಗಳನ್ನು ರೂಪಿಸಲಾಗುತ್ತಿರುವುದರ ಕುರಿತು ನಾವೆಲ್ಲರೂ ಅವಲೋಕನ ಮಾಡಿಕೊಳ್ಳುವ ತುರ್ತು ಅಗತ್ಯ ಇದೆ’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ಹೇಳಿದರು. ಈ ಯೋಜನೆ ವಿರೋಧಿಸಿ ಗಿರಿಧರ್ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT