ಮಂಗಳವಾರ, 25 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಯುಜಿಸಿ: 6 ಸಾವಿರ ‘ಅತಿಥಿ’ಗಳಿಗೆ ನಿರುದ್ಯೋಗ!

ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಪಡೆದವರಿಗಷ್ಟೇ ಮನ್ನಣೆ* ಡಿ.4ಕ್ಕೆ ಪ್ರಕ್ರಿಯೆ ಮುಕ್ತಾಯ
Last Updated 25 ನವೆಂಬರ್ 2025, 23:10 IST
ಯುಜಿಸಿ: 6 ಸಾವಿರ ‘ಅತಿಥಿ’ಗಳಿಗೆ ನಿರುದ್ಯೋಗ!

ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

ಬಸರಾಳು ಗ್ರಾಮದ ಬಿ.ಆರ್‌. ಕಿರಣ್‌ಕುಮಾರ್‌ ಅವರು ಕುಡಿತ ಬಿಟ್ಟ ಸಂತೋಷ, ಹುಟ್ಟುಹಬ್ಬದ ನಿಮಿತ್ತ ಮಂಗಳವಾರ ಗ್ರಾಮಸ್ಥರಿಗೆ ಮಾಂಸದ ಕೋಳಿ ಹಂಚಿದರು.
Last Updated 25 ನವೆಂಬರ್ 2025, 20:34 IST
ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

ಪೋಕ್ಸೊ: ಮುರುಘಾ ಶರಣರ ಪ್ರಕರಣದ ಆದೇಶ ಇಂದು

POCSO ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದ ಆದೇಶವನ್ನು ಬುಧವಾರ (ನ. 26) 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ಕೋರ್ಟ್‌ನ ನ್ಯಾಯಾಧೀಶ ಗಂಗಾಧರಪ್ಪ ಹಡಪದ ಅವರು ಬೆಳಿಗ್ಗೆ 11ಕ್ಕೆ ಪ್ರಕಟಿಸಲಿದ್ದಾರೆ.
Last Updated 25 ನವೆಂಬರ್ 2025, 20:30 IST
ಪೋಕ್ಸೊ: ಮುರುಘಾ ಶರಣರ ಪ್ರಕರಣದ ಆದೇಶ ಇಂದು

ಮಹದಾಯಿ ಹೊರಗಿಟ್ಟು ಹುಲಿ ಅಭಯಾರಣ್ಯ: ಸಿಇಸಿ ಶಿಫಾರಸು

ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ
Last Updated 25 ನವೆಂಬರ್ 2025, 20:22 IST
ಮಹದಾಯಿ ಹೊರಗಿಟ್ಟು ಹುಲಿ ಅಭಯಾರಣ್ಯ: ಸಿಇಸಿ ಶಿಫಾರಸು

ಮಲೆನಾಡಿನ ಸೊಪ್ಪಿನಬೆಟ್ಟ ಜಮೀನು ಬೇಕಾಬಿಟ್ಟಿ ಹಂಚಿಕೆ: ಹೈಕೋರ್ಟ್‌ ನೋಟಿಸ್

Soppinabetta ‘ಮಲೆನಾಡಿನ ಸೊಪ್ಪಿನಬೆಟ್ಟ ಜಮೀನನ್ನು ಬೇಕಾಬಿಟ್ಟಿಯಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 25 ನವೆಂಬರ್ 2025, 20:08 IST
ಮಲೆನಾಡಿನ ಸೊಪ್ಪಿನಬೆಟ್ಟ ಜಮೀನು ಬೇಕಾಬಿಟ್ಟಿ ಹಂಚಿಕೆ: ಹೈಕೋರ್ಟ್‌ ನೋಟಿಸ್

ರಾಜ್ಯದ ಮೂರು ಜಿಲ್ಲೆಗಳಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜನಗಣತಿ ಪ್ರಕ್ರಿಯೆಗೆ ಸಿದ್ಧಪಡಿಸಲಾಗಿರುವ ಮೊಬೈಲ್‌ ಆ್ಯಪ್‌ ಅನ್ನು ರಾಜ್ಯದ ಮೂರು ಜಿಲ್ಲೆಗಳಲ್ಲಿ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ.
Last Updated 25 ನವೆಂಬರ್ 2025, 20:06 IST
ರಾಜ್ಯದ ಮೂರು ಜಿಲ್ಲೆಗಳಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ

computer education‘ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸಲು 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಆರಂಭಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 25 ನವೆಂಬರ್ 2025, 19:41 IST
1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ
ADVERTISEMENT

ಚಾಲಕ-ಗೈಡ್ ತರಬೇತಿ ಪ್ರಸ್ತಾವ ಮುಂದಿಟ್ಟ ಉಬರ್ ಇಂಡಿಯಾ

Driver Empowerment Plan: ಬೆಂಗಳೂರು: ಯುವಕರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಪ್ರವಾಸಿ ತಾಣಗಳಲ್ಲಿ ‘ಚಾಲಕ-ಕಮ್-ಪ್ರವಾಸಿ ಮಾರ್ಗದರ್ಶಿ’ ಯೋಜನೆ ಜಾರಿಗೆ ತರಲು ಉಬರ್ ಇಂಡಿಯಾ ಮುಂದಾಗಿದೆ.
Last Updated 25 ನವೆಂಬರ್ 2025, 16:17 IST
ಚಾಲಕ-ಗೈಡ್ ತರಬೇತಿ ಪ್ರಸ್ತಾವ ಮುಂದಿಟ್ಟ ಉಬರ್ ಇಂಡಿಯಾ

ಲೋಕಾಯುಕ್ತ ದಾಳಿ:ಸತೀಶ್ ಕಟ್ಟಿಮನಿ ಬಳಿ ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

Corruption Assets: ಹುಯಿಲಗೋಳದ ಪ್ರಾಥಮಿಕ ಪಶುವೈದ್ಯಕೀಯ ಕ್ಲಿನಿಕ್‌ನ ಹಿರಿಯ ಪಶುವೈದ್ಯ ಪರೀಕ್ಷಕ ಸತೀಶ್‌ ಕಟ್ಟಿಮನಿಗೆ ಸೇರಿದ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.
Last Updated 25 ನವೆಂಬರ್ 2025, 16:04 IST
ಲೋಕಾಯುಕ್ತ ದಾಳಿ:ಸತೀಶ್ ಕಟ್ಟಿಮನಿ ಬಳಿ ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

ಕನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರ್ಬಂಧ: DC ಆದೇಶ ರದ್ದುಪಡಿಸಿದ ಹೈಕೋರ್ಟ್‌

Judicial Relief: ಮಹಾರಾಷ್ಟ್ರದ ಕನೇರಿಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗೆ ಧಾರವಾಡ ಜಿಲ್ಲಾಧಿಕಾರಿಯ ನಿರ್ಬಂಧ ಆದೇಶವನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.
Last Updated 25 ನವೆಂಬರ್ 2025, 15:52 IST
ಕನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರ್ಬಂಧ: DC ಆದೇಶ ರದ್ದುಪಡಿಸಿದ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT