ಶನಿವಾರ, 11 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

‘ಥಟ್ ಅಂತ ಹೇಳಿ’: 5 ಸಾವಿರ ಸಂಚಿಕೆ ಕಾರ್ಯಕ್ರಮಕ್ಕೆ ಚಾಲನೆ

Quiz Milestone: ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ 5 ಸಾವಿರ ಸಂಚಿಕೆಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಡಾ.ನಾ.ಸೋಮೇಶ್ವರ್ ನಿರೂಪಣೆಯ ಈ ಚಂದನವಾಹಿನಿ ಶೋ 23 ವರ್ಷಗಳಿಂದ ಪ್ರಸಾರವಾಗುತ್ತಿದೆ.
Last Updated 11 ಅಕ್ಟೋಬರ್ 2025, 18:07 IST
‘ಥಟ್ ಅಂತ ಹೇಳಿ’: 5 ಸಾವಿರ ಸಂಚಿಕೆ ಕಾರ್ಯಕ್ರಮಕ್ಕೆ ಚಾಲನೆ

ಬಿಜೆಪಿಗರು ಅಭಿವೃದ್ಧಿಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

BJP Boycott: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಗೆ ಗೈರಾಗಿರುವ ಬಿಜೆಪಿ ನಾಯಕರು ಬೆಂಗಳೂರಿನ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸಭೆಗೆ ಹಾಜರಾಗದ ನಿರ್ಧಾರವನ್ನು ಅವರು ಟೀಕಿಸಿದರು.
Last Updated 11 ಅಕ್ಟೋಬರ್ 2025, 18:02 IST
ಬಿಜೆಪಿಗರು ಅಭಿವೃದ್ಧಿಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಮಹದಾಯಿ ಬಂಡೂರಾ ನಾಲಾ ತಿರುವು ಯೋಜನೆ: ವನ್ಯಜೀವಿ ಸಂರಕ್ಷಣೆಗೆ ಶೇ 5 ಮೊತ್ತ ಮೀಸಲು

Forest Conservation Fund: ಮಹದಾಯಿ ಯೋಜನೆಗೆ ಕೇಂದ್ರದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರ, ₹32.85 ಕೋಟಿ ಮೊತ್ತವನ್ನು ವನ್ಯಜೀವಿ ಸಂರಕ್ಷಣೆಗೆ ಮೀಸಲಿಡಲು ನಿರ್ಧರಿಸಿದೆ. ಇದರಿಂದ ಜೀವವೈವಿಧ್ಯ ರಕ್ಷಣೆಗೆ ಅನುಕೂಲವಾಗಲಿದೆ.
Last Updated 11 ಅಕ್ಟೋಬರ್ 2025, 16:31 IST
ಮಹದಾಯಿ ಬಂಡೂರಾ ನಾಲಾ ತಿರುವು ಯೋಜನೆ: ವನ್ಯಜೀವಿ ಸಂರಕ್ಷಣೆಗೆ ಶೇ 5 ಮೊತ್ತ ಮೀಸಲು

ಸುಸ್ಥಿರ ಸಮಾಜಕ್ಕೆ ಸರ್ವರಿಗೂ ಶಿಕ್ಷಣ: ಶಾಸಕ ಭೀಮಣ್ಣ ನಾಯ್ಕ

Inclusive Education Vision: shhirasi ಶಾಸಕ ಭೀಮಣ್ಣ ನಾಯ್ಕ ಅವರು ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಖಚಿತವಾದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಶಿಕ್ಷಣ ಹಾಗೂ ಸುಸ್ಥಿರತೆ ವಿಚಾರಸಂಕಿರಣದಲ್ಲಿ ಅಭಿಪ್ರಾಯಪಟ್ಟರು.
Last Updated 11 ಅಕ್ಟೋಬರ್ 2025, 16:26 IST
ಸುಸ್ಥಿರ ಸಮಾಜಕ್ಕೆ ಸರ್ವರಿಗೂ ಶಿಕ್ಷಣ: ಶಾಸಕ ಭೀಮಣ್ಣ ನಾಯ್ಕ

Cabinet Expansion |ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಎಲ್ಲಾ ಗಾಳಿಸುದ್ದಿ: ಡಿಕೆಶಿ

Cabinet Expansion Rumors: ‘ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಎಂಥದೂ ಇಲ್ಲ. ಮಾಧ್ಯಮಗಳು ಗಾಳಿ ಸುದ್ದಿ ಪ್ರಕಟಿಸುತ್ತಿವೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 11 ಅಕ್ಟೋಬರ್ 2025, 16:00 IST
Cabinet Expansion |ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಎಲ್ಲಾ ಗಾಳಿಸುದ್ದಿ: ಡಿಕೆಶಿ

ಋತುಚಕ್ರ ರಜೆ ನೀತಿ | ಶೀಘ್ರ ನಿಯಮ: ಸಚಿವ ಸಂತೋಷ್‌ ಲಾಡ್‌

Menstrual Leave Policy: ‘ಮಹಿಳಾ ಉದ್ಯೋಗಿಗಳಿಗೆ ‌ಪ್ರತಿ ತಿಂಗಳು ಒಂದು ದಿನದ ವೇತನಸಹಿತ ಮುಟ್ಟಿನ ರಜೆ ನೀಡುವುದನ್ನು ಜಾರಿ ಮಾಡಲು ನಿಯಮ ರೂಪಿಸಲಾಗುವುದು’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದರು.
Last Updated 11 ಅಕ್ಟೋಬರ್ 2025, 15:44 IST
ಋತುಚಕ್ರ ರಜೆ ನೀತಿ | ಶೀಘ್ರ ನಿಯಮ: ಸಚಿವ ಸಂತೋಷ್‌ ಲಾಡ್‌

ಬಿಹಾರ ಚುನಾವಣೆ ಹಣಕ್ಕಾಗಿ ಸಚಿವರ ಸಭೆ: ಆರ್‌.ಅಶೋಕ ಆರೋಪ

‘ಬಿಹಾರದ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರನ್ನು ಔತಣಕೂಟಕ್ಕೆ ಆಹ್ವಾನಿಸಿರುವುದು ಹಣ ಸಂಗ್ರಹಕ್ಕಾಗಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.
Last Updated 11 ಅಕ್ಟೋಬರ್ 2025, 15:31 IST
ಬಿಹಾರ ಚುನಾವಣೆ ಹಣಕ್ಕಾಗಿ ಸಚಿವರ ಸಭೆ: ಆರ್‌.ಅಶೋಕ ಆರೋಪ
ADVERTISEMENT

POCSO Case: ಕಲಾವಿದೆ ಅರ್ಚನಾ ಪಾಟೀಲ ವಿರುದ್ಧ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ಪೋಕ್ಸೊ ಪ್ರಕರಣದಲ್ಲಿ ಬೆಂಗಳೂರಿನ ಕಲಾವಿದೆ ಅರ್ಚನಾ ಪಾಟೀಲ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.
Last Updated 11 ಅಕ್ಟೋಬರ್ 2025, 15:26 IST
POCSO Case: ಕಲಾವಿದೆ ಅರ್ಚನಾ ಪಾಟೀಲ ವಿರುದ್ಧ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ಹಲಾಲ್‌ ಮುಕ್ತ ದೀಪಾವಳಿ, ಹಿಂದೂ ಧರ್ಮದವರೇ ಎಂದು ಕೇಳಿ ವ್ಯಾಪಾರ ಮಾಡಿ; ಮುತಾಲಿಕ್‌

Hindutva Politics: ಕೋಲಾರದಲ್ಲಿ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್, ಹಲಾಲ್ ಉತ್ಪನ್ನಗಳಿಂದ ದೂರವಿದ್ದು ಹಿಂದೂ ಧರ್ಮದವರಿಂದಲೇ ವ್ಯಾಪಾರ ಮಾಡಬೇಕೆಂದು ಹೇಳಿ, ಹಲಾಲ್‌ ಮುಕ್ತ ದೀಪಾವಳಿಗೆ ಆಗ್ರಹಿಸಿದರು.
Last Updated 11 ಅಕ್ಟೋಬರ್ 2025, 14:34 IST
ಹಲಾಲ್‌ ಮುಕ್ತ ದೀಪಾವಳಿ, ಹಿಂದೂ ಧರ್ಮದವರೇ ಎಂದು ಕೇಳಿ ವ್ಯಾಪಾರ ಮಾಡಿ; ಮುತಾಲಿಕ್‌

ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ; ಸಚಿವ ಮಧು ಬಂಗಾರಪ್ಪ

Karnataka Education Policy: 'ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ ಮಾಡಲು ನಿರ್ಧರಿಸಲಾಗಿದೆ' ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 11 ಅಕ್ಟೋಬರ್ 2025, 13:22 IST
ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ; ಸಚಿವ ಮಧು ಬಂಗಾರಪ್ಪ
ADVERTISEMENT
ADVERTISEMENT
ADVERTISEMENT