ಸೋಮವಾರ, 25 ಆಗಸ್ಟ್ 2025
×
ADVERTISEMENT

ರಾಜ್ಯ

ADVERTISEMENT

ಬಾನು ಚಾಮುಂಡಿ ಬೆಟ್ಟ ಹತ್ತಬಾರದು: ಶೋಭಾ ಕರಂದ್ಲಾಜೆ

Chamundi Hills Dispute: ‘ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟ ಹತ್ತಬಾರದು. ಅವರಿಗೆ ನೀಡಿರುವ ಆಹ್ವಾನವನ್ನು ಕೂಡಲೇ ವಾಪಸ್‌ ಪಡೆಯಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
Last Updated 25 ಆಗಸ್ಟ್ 2025, 15:48 IST
ಬಾನು ಚಾಮುಂಡಿ ಬೆಟ್ಟ ಹತ್ತಬಾರದು: ಶೋಭಾ ಕರಂದ್ಲಾಜೆ

ಮೈಸೂರು | ಪ್ರೇಯಸಿ ಕೊಲೆ: ಮೊಬೈಲ್‌ ಫೋನ್ ಬಾಯಲ್ಲಿಟ್ಟು ಸ್ಫೋಟಿಸಿದ ಶಂಕೆ

Mysuru Crime News: ಸಾಲಿಗ್ರಾಮ (ಮೈಸೂರು ಜಿಲ್ಲೆ): ‘ಮಹಿಳೆಯ ಬಾಯಿಯಲ್ಲಿ ಮೊಬೈಲ್‌ಫೋನ್‌ ಇಟ್ಟು, ಬ್ಯಾಟರಿ ಸಿಡಿಸಿ ಕೊಲೆ ಮಾಡಿದ್ದಾನೆ’ ಎಂಬ ಆರೋಪದಡಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಸಿದ್ದರಾಜು ಆರೋಪಿಯಾಗಿದ್ದಾನೆ.
Last Updated 25 ಆಗಸ್ಟ್ 2025, 15:47 IST
ಮೈಸೂರು | ಪ್ರೇಯಸಿ ಕೊಲೆ: ಮೊಬೈಲ್‌ ಫೋನ್ ಬಾಯಲ್ಲಿಟ್ಟು ಸ್ಫೋಟಿಸಿದ ಶಂಕೆ

ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ಕಾಂಗ್ರೆಸ್ ನಿರಂತರ ವಿರೋಧ: ಸಚಿವ HC ಮಹದೇವಪ್ಪ

Congress Opposition: ಬೆಂಗಳೂರು: ‘ಆರ್‌ಎಸ್‌ಎಸ್‌ಗೆ ಪ್ರತ್ಯೇಕವಾದ ಕಾರ್ಯಸೂಚಿಯಿದೆ. ಹಾಗೆಂದು, ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆ ಹಾಡಿದ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ...
Last Updated 25 ಆಗಸ್ಟ್ 2025, 15:44 IST
ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ಕಾಂಗ್ರೆಸ್ ನಿರಂತರ ವಿರೋಧ:  ಸಚಿವ HC ಮಹದೇವಪ್ಪ

ಮೈಸೂರಿನ ಮಧುಸೂದನ್‌ ಕೆ.ಎಸ್‌.ಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ

Teacher Award India: ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯ ನೀಡುವ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಮೈಸೂರಿನ ಹಿನಕಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ವಿಜ್ಞಾನ ಶಿಕ್ಷಕ ಮಧುಸೂದನ್‌ ಕೆ.ಎಸ್‌. ಆಯ್ಕೆಯಾಗಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಸೆಪ್ಟೆಂಬರ್‌ ಐದರಂದು...
Last Updated 25 ಆಗಸ್ಟ್ 2025, 15:34 IST
ಮೈಸೂರಿನ ಮಧುಸೂದನ್‌ ಕೆ.ಎಸ್‌.ಗೆ  ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ

ಸೆಪ್ಟೆಂಬರ್ 1ಕ್ಕೆ ‘ಧರ್ಮಸ್ಥಳ ಚಲೊ’: ವಿಜಯೇಂದ್ರ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಆರೋಪದ ಸಂಪೂರ್ಣ ತನಿಖೆಯನ್ನು ಎನ್‌ಐಗೆ ಒಪ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲು ಸೆಪ್ಟೆಂಬರ್‌ 1ರಂದು ‘ಧರ್ಮಸ್ಥಳ ಚಲೊ’ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
Last Updated 25 ಆಗಸ್ಟ್ 2025, 15:24 IST
ಸೆಪ್ಟೆಂಬರ್ 1ಕ್ಕೆ ‘ಧರ್ಮಸ್ಥಳ ಚಲೊ’: ವಿಜಯೇಂದ್ರ

VIDEO | ಕೆಪಿಸಿಸಿ ಅಧ್ಯಕ್ಷರು RSS ಗೀತೆ ಹಾಡುವುದು ತಪ್ಪು: ಹರಿಪ್ರಸಾದ್‌

‘ಕೆಪಿಸಿಸಿ ಅಧ್ಯಕ್ಷರು ಆರ್‌ಎಸ್‌ಎಸ್‌ ಗೀತೆ ಹಾಡುವುದು ತಪ್ಪು. ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಹಾಡಿದ್ದರೆ ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್‌ನ ಹರಿಯಾಣ ಉಸ್ತುವಾರಿ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದರು.
Last Updated 25 ಆಗಸ್ಟ್ 2025, 14:23 IST
VIDEO | ಕೆಪಿಸಿಸಿ ಅಧ್ಯಕ್ಷರು RSS ಗೀತೆ ಹಾಡುವುದು ತಪ್ಪು: ಹರಿಪ್ರಸಾದ್‌

ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯ ಕಾನೂನು ಅಧಿಕಾರಿ ಮತ್ತೆ ಬದಲು

Karnataka Bhavan Transfer: ನವದೆಹಲಿ: ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯ ಕಾನೂನು ಅಧಿಕಾರಿಯಾಗಿ ಸಂಸದರ ಕೋಶದ ಸಮನ್ವಯ ಅಧಿಕಾರಿ ಎಲ್.ದಿವಾಕರ್ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
Last Updated 25 ಆಗಸ್ಟ್ 2025, 14:01 IST
ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯ ಕಾನೂನು ಅಧಿಕಾರಿ ಮತ್ತೆ ಬದಲು
ADVERTISEMENT

ನೋಟಿಸ್ ಸ್ವೀಕಾರಕ್ಕೆ ನಿರಾಕರಣೆ: ಸಿಎಸ್‌ ಪ್ರಮಾಣಪತ್ರಕ್ಕೆ ʼಸುಪ್ರೀಂʼ ತಾಕೀತು

ಮೂರು ಇಲಾಖೆಗಳ ಸಹಾಯಕ ಎಂಜಿನಿಯರ್ ಹಾಗೂ ಜೂನಿಯರ್ ಎಂಜಿನಿಯರ್ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸಲು ಕರ್ನಾಟಕ ಸರ್ಕಾರ ನಿರಾಕರಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಆಘಾತ ವ್ಯಕ್ತಪಡಿಸಿದೆ
Last Updated 25 ಆಗಸ್ಟ್ 2025, 14:01 IST
ನೋಟಿಸ್ ಸ್ವೀಕಾರಕ್ಕೆ ನಿರಾಕರಣೆ: ಸಿಎಸ್‌ ಪ್ರಮಾಣಪತ್ರಕ್ಕೆ ʼಸುಪ್ರೀಂʼ ತಾಕೀತು

ದಸರಾ ಉದ್ಘಾಟನೆ | ಬಾನು ಮುಷ್ತಾಕ್ ಆಯ್ಕೆಗೆ ಭಿನ್ನಾಭಿಪ್ರಾಯವಿಲ್ಲ: ಯದುವೀರ್

ಸಾಹಿತಿ ಬಾನು ಮುಷ್ತಾಕ್ ಅವರನ್ನು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ. ಆದರೆ, ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.
Last Updated 25 ಆಗಸ್ಟ್ 2025, 13:00 IST
ದಸರಾ ಉದ್ಘಾಟನೆ | ಬಾನು ಮುಷ್ತಾಕ್ ಆಯ್ಕೆಗೆ ಭಿನ್ನಾಭಿಪ್ರಾಯವಿಲ್ಲ: ಯದುವೀರ್

ಬೆಳಗಾವಿಯಲ್ಲಿ ರಾಜ್ಯದ ಮೊದಲ ಗಣೇಶ ಪ್ರತಿಷ್ಠಾಪಿಸಿದ್ದ ತಿಲಕ್: 120 ವರ್ಷದ ಇತಿಹಾಸ

Lokmanya Tilak Ganeshotsav: ಬೆಳಗಾವಿ: 1905ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ನೇತೃತ್ವದಲ್ಲಿ ಬೆಳಗಾವಿಯ ಮಾರುಕಟ್ಟೆಯೊಂದರಲ್ಲಿ ಮೊದಲ ಸಾರ್ವಜನಿಕ ಗಣೇಶ ಮೂರ್ತಿಯನ್ನುಪ್ರತಿಷ್ಠಾಪಿಸಲಾಯಿತು. ಈ ಘಟನೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಘಟ್ಟವಾಗಿದೆ.
Last Updated 25 ಆಗಸ್ಟ್ 2025, 12:55 IST
ಬೆಳಗಾವಿಯಲ್ಲಿ ರಾಜ್ಯದ ಮೊದಲ ಗಣೇಶ ಪ್ರತಿಷ್ಠಾಪಿಸಿದ್ದ ತಿಲಕ್: 120 ವರ್ಷದ ಇತಿಹಾಸ
ADVERTISEMENT
ADVERTISEMENT
ADVERTISEMENT