<p><strong>ಮಂಡ್ಯ</strong>: ತಾಲ್ಲೂಕಿನ ಬಸರಾಳು ಗ್ರಾಮದ ಬಿ.ಆರ್. ಕಿರಣ್ಕುಮಾರ್ ಅವರು ಕುಡಿತ ಬಿಟ್ಟ ಸಂತೋಷ, ಹುಟ್ಟುಹಬ್ಬದ ನಿಮಿತ್ತ ಮಂಗಳವಾರ ಗ್ರಾಮಸ್ಥರಿಗೆ ಮಾಂಸದ ಕೋಳಿ ಹಂಚಿದರು.</p>.<p>300ಕ್ಕೂ ಹೆಚ್ಚು ಮನೆಗಳಿಗೆ ಒಂದು ಬ್ರಾಯ್ಲರ್ ಕೋಳಿ, ಸಸ್ಯಾಹಾರಿಗಳ 70 ಮನೆಗಳಿಗೆ ಸಿಹಿ ತಿನಿಸುಗಳನ್ನು ಕೊಟ್ಟರು.</p>.<p>‘ಜೀವನದಲ್ಲಿ ನೊಂದಿದ್ದು, ಮದ್ಯಕ್ಕೆ ದಾಸನಾಗಿದ್ದೆ. ಇದು ತಪ್ಪು ಎಂದು ತಿಳಿಯಿತು. ಕುಡಿತ ಬಿಟ್ಟಿರುವ ಕೋಳಿ, ಸ್ವೀಟ್ ಬಾಕ್ಸ್ ಕೊಟ್ಟಿದ್ದೇನೆ’ ಎಂದು ಕಿರಣ್ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ತಾಲ್ಲೂಕಿನ ಬಸರಾಳು ಗ್ರಾಮದ ಬಿ.ಆರ್. ಕಿರಣ್ಕುಮಾರ್ ಅವರು ಕುಡಿತ ಬಿಟ್ಟ ಸಂತೋಷ, ಹುಟ್ಟುಹಬ್ಬದ ನಿಮಿತ್ತ ಮಂಗಳವಾರ ಗ್ರಾಮಸ್ಥರಿಗೆ ಮಾಂಸದ ಕೋಳಿ ಹಂಚಿದರು.</p>.<p>300ಕ್ಕೂ ಹೆಚ್ಚು ಮನೆಗಳಿಗೆ ಒಂದು ಬ್ರಾಯ್ಲರ್ ಕೋಳಿ, ಸಸ್ಯಾಹಾರಿಗಳ 70 ಮನೆಗಳಿಗೆ ಸಿಹಿ ತಿನಿಸುಗಳನ್ನು ಕೊಟ್ಟರು.</p>.<p>‘ಜೀವನದಲ್ಲಿ ನೊಂದಿದ್ದು, ಮದ್ಯಕ್ಕೆ ದಾಸನಾಗಿದ್ದೆ. ಇದು ತಪ್ಪು ಎಂದು ತಿಳಿಯಿತು. ಕುಡಿತ ಬಿಟ್ಟಿರುವ ಕೋಳಿ, ಸ್ವೀಟ್ ಬಾಕ್ಸ್ ಕೊಟ್ಟಿದ್ದೇನೆ’ ಎಂದು ಕಿರಣ್ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>