ಗುರುವಾರ, 10 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ವಡೋದರಾ ಸೇತುವೆ ಕುಸಿತ ಪ್ರಕರಣ: ನಾಲ್ವರು ಎಂಜಿನಿಯರ್‌ಗಳ ಅಮಾನತು

Bridge Collapse Gujarat: ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಬುಧವಾರ ಸಂಭವಿಸಿದ ಸೇತುವೆ ಕುಸಿತ ದುರಂತದಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
Last Updated 10 ಜುಲೈ 2025, 16:21 IST
ವಡೋದರಾ ಸೇತುವೆ ಕುಸಿತ ಪ್ರಕರಣ: ನಾಲ್ವರು ಎಂಜಿನಿಯರ್‌ಗಳ ಅಮಾನತು

ತೆಲಂಗಾಣವಿಲ್ಲದ ಭಾರತ ನಕ್ಷೆ?: ಆಂಧ್ರ ಬಿಜೆಪಿ ಅಧ್ಯಕ್ಷರ ವಿರುದ್ಧ BRS ಕಿಡಿ

ತೆಲಂಗಾಣಕ್ಕೆ ಸಾಂಸ್ಕೃತಿಕ ಗುರುತು, ಸೂಕ್ತ ಸ್ಥಾನ ಮತ್ತು ಭೌಗೋಳಿಕ ಮಾನ್ಯತೆಗಾಗಿ ಇಲ್ಲಿನ ಜನರು ತಲೆಮಾರುಗಳಿಂದ ಹೋರಾಟ ನಡೆಸಿದ್ದಾರೆ ಎಂದು ರಾವ್ ಹೇಳಿದ್ದಾರೆ.
Last Updated 10 ಜುಲೈ 2025, 16:12 IST
ತೆಲಂಗಾಣವಿಲ್ಲದ ಭಾರತ ನಕ್ಷೆ?: ಆಂಧ್ರ ಬಿಜೆಪಿ ಅಧ್ಯಕ್ಷರ ವಿರುದ್ಧ BRS ಕಿಡಿ

Bihar Politics: ಮಹಿಳೆಯ ಗುರುತಿನ ಚೀಟಿಯಲ್ಲಿ ನಿತೀಶ್‌ ಭಾವಚಿತ್ರ!

Nitish Kumar Photo Mix-up: ಬಿಹಾರದಲ್ಲಿ ಮಹಿಳೆಯೊಬ್ಬರ ಮತದಾರರ ಗುರುತಿನ ಚೀಟಿಯಲ್ಲಿ ನಿತೀಶ್‌ ಕುಮಾರ್‌ ಅವರ ಭಾವಚಿತ್ರ ಮುದ್ರಿಸುವ ಭಾರಿ ಲೋಪ ನಡೆದಿದ್ದು, ರಾಜಕೀಯ ಪಕ್ಷಗಳು ಸರ್ಕಾರದ ನಿರ್ಲಕ್ಷ್ಯವನ್ನ ಆರೋಪಿಸುತ್ತಿವೆ.
Last Updated 10 ಜುಲೈ 2025, 16:02 IST
Bihar Politics: ಮಹಿಳೆಯ ಗುರುತಿನ ಚೀಟಿಯಲ್ಲಿ ನಿತೀಶ್‌ ಭಾವಚಿತ್ರ!

4 ವರ್ಷಗಳಲ್ಲಿ 16 ಸೇತುವೆ ಕುಸಿತ: ಎಸ್‌ಐಟಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

Congress Demands SIT: ಗುಜರಾತ್‌ನಲ್ಲಿ 4 ವರ್ಷಗಳಲ್ಲಿ 16 ಸೇತುವೆಗಳು ಕುಸಿದ ಹಿನ್ನೆಲೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಎಸ್‌ಐಟಿ ತನಿಖೆ ಮತ್ತು ಮುಖ್ಯಮಂತ್ರಿಯ ರಾಜೀನಾಮೆ ಆಗ್ರಹಿಸಿದೆ.
Last Updated 10 ಜುಲೈ 2025, 15:58 IST
4 ವರ್ಷಗಳಲ್ಲಿ 16 ಸೇತುವೆ ಕುಸಿತ: ಎಸ್‌ಐಟಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

ವ್ಯಾಪಾರ ಒಪ್ಪಂದ: ಅಮೆರಿಕಕ್ಕೆ ತೆರಳಲಿರುವ ಭಾರತದ ತಂಡ

Bilateral Trade Talks: ಕೃಷಿ ಮತ್ತು ಆಟೊಮೊಬೈಲ್ ಕ್ಷೇತ್ರದ ಭಿನ್ನಾಭಿಪ್ರಾಯಗಳನ್ನು ಚರ್ಚಿಸಲು ಭಾರತ-ಅಮೆರಿಕ ನಡುವಿನ ವ್ಯಾಪಾರ ಮಾತುಕತೆ ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ನಡೆಯಲಿದೆ.
Last Updated 10 ಜುಲೈ 2025, 15:56 IST
ವ್ಯಾಪಾರ ಒಪ್ಪಂದ: ಅಮೆರಿಕಕ್ಕೆ ತೆರಳಲಿರುವ ಭಾರತದ ತಂಡ

‘ಉದಯಪುರ ಫೈಲ್ಸ್‌’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

Delhi HC Stays Release Of Udaipur Files: ಜುಲೈ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ‘ಉದಯಪುರ ಫೈಲ್ಸ್: ಕನ್ಹಯ್ಯ ಲಾಲ್ ಟೈಲರ್ ಮರ್ಡರ್’ ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ಗುರುವಾರ ತಡೆ ನೀಡಿದೆ.
Last Updated 10 ಜುಲೈ 2025, 15:49 IST
‘ಉದಯಪುರ ಫೈಲ್ಸ್‌’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

ಹಗಲು ಇ-ರಿಕ್ಷಾ ಚಾಲಕ, ರಾತ್ರಿ ಕಳ್ಳ! ಬಂಧಿಸಿ ಜೈಲಿಗಟ್ಟಿದ ಪೊಲೀಸರು

ಬೆಳಿಗ್ಗೆ ಇ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ರಾತ್ರಿ ಕಳ್ಳತನಗಳನ್ನು ಮಾಡುತ್ತಿದ್ದದ್ದನ್ನು ಪತ್ತೆ ಮಾಡಿರುವ ಪೊಲೀಸರು, ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Last Updated 10 ಜುಲೈ 2025, 15:31 IST
ಹಗಲು ಇ-ರಿಕ್ಷಾ ಚಾಲಕ, ರಾತ್ರಿ ಕಳ್ಳ! ಬಂಧಿಸಿ ಜೈಲಿಗಟ್ಟಿದ ಪೊಲೀಸರು
ADVERTISEMENT

‘ಪವಿತ್ರ ಜಲ’ ಎಂದು ಮಲೇಷ್ಯಾದಲ್ಲಿ ಭಾರತದ ಪೂಜಾರಿ ಮಾಡಿದ ಕಿತಾಪತಿ! ಮಾಡೆಲ್ ಅಳಲು

ಮಲೇಷ್ಯಾದ ನಟಿ ಹಾಗೂ ಮಾಡೆಲ್ ಲಿಶಾಲಿನಿ ಕನಾರಣ್ ಎಂಬುವರು ಆರೋಪಿಸಿದ್ದಾರೆ.
Last Updated 10 ಜುಲೈ 2025, 15:03 IST
‘ಪವಿತ್ರ ಜಲ’ ಎಂದು ಮಲೇಷ್ಯಾದಲ್ಲಿ ಭಾರತದ ಪೂಜಾರಿ ಮಾಡಿದ ಕಿತಾಪತಿ! ಮಾಡೆಲ್ ಅಳಲು

ಮುಟ್ಟಾಗಿರುವುದನ್ನು ಪರಿಶೀಲಿಸಲು ಬಾಲಕಿಯರ ಬಟ್ಟೆ ಕಳಚಿದ ಆರೋಪ: ಪ್ರಾಂಶುಪಾಲ ಬಂಧನ

Menstruation Check Abuse: ಠಾಣೆಯ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಕಳಚಿ ಪರಿಶೀಲನೆ ನಡೆಸಿದ ಆರೋಪದ ಮೇಲೆ ಪ್ರಾಂಶುಪಾಲರ ಸೇರಿದಂತೆ ಇಬ್ಬರು ಬಂಧಿತರು; ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 10 ಜುಲೈ 2025, 14:49 IST
ಮುಟ್ಟಾಗಿರುವುದನ್ನು ಪರಿಶೀಲಿಸಲು ಬಾಲಕಿಯರ ಬಟ್ಟೆ ಕಳಚಿದ ಆರೋಪ: ಪ್ರಾಂಶುಪಾಲ ಬಂಧನ

ಅಧ್ಯಕ್ಷರ ಬದಲಾವಣೆ ವದಂತಿ: ನಿರಾಕರಿಸಿದ ಪಾಕ್ ಸಚಿವ

Zardari Ouster Denied: ಪಾಕಿಸ್ತಾದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪದಚ್ಯುತಗೊಳ್ಳಲಿದ್ದಾರೆ ಎಂಬ ವದಂತಿಯನ್ನು ಗೃಹ ಸಚಿವ ಮೋನಿಶ್ ನಖ್ವಿ ಗುರುವಾರ ನಿರಾಕರಿಸಿದ್ದಾರೆ. ಇದು ಕೇವಲ ‘ಅಪ‍ಪ್ರಚಾರ’ ಎ...
Last Updated 10 ಜುಲೈ 2025, 14:45 IST
ಅಧ್ಯಕ್ಷರ ಬದಲಾವಣೆ ವದಂತಿ: ನಿರಾಕರಿಸಿದ ಪಾಕ್ ಸಚಿವ
ADVERTISEMENT
ADVERTISEMENT
ADVERTISEMENT