ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಅಜರ್‌ಬೈಜಾನ್‌ ವಿಮಾನ ಪತನಕ್ಕೆ ನಾವೇ ಕಾರಣ: ತಪ್ಪೊಪ್ಪಿಕೊಂಡ ಪುಟಿನ್‌

‘ಕಳೆದ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಅಜರ್‌ಬೈಜಾನ್‌ ವಿಮಾನ ಪತನದಲ್ಲಿ ನಮ್ಮ ಪಾತ್ರವಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ‍ಪುಟಿನ್‌ ಅವರು ಇದೇ ಮೊದಲ ಬಾರಿಗೆ ಗುರುವಾರ
Last Updated 10 ಅಕ್ಟೋಬರ್ 2025, 2:30 IST
ಅಜರ್‌ಬೈಜಾನ್‌ ವಿಮಾನ ಪತನಕ್ಕೆ ನಾವೇ ಕಾರಣ: ತಪ್ಪೊಪ್ಪಿಕೊಂಡ ಪುಟಿನ್‌

ಹಮಾಸ್‌ ಒತ್ತೆಯಾಳುಗಳ ಬಿಡುಗಡೆಗೆ ಇಸ್ರೇಲ್‌ ಸಂಪುಟ ಒಪ್ಪಿಗೆ: ನೆತನ್ಯಾಹು 

Israel Cabinet Decision: ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ರೂಪುರೇಷೆಗೆ ಇಸ್ರೇಲ್ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.
Last Updated 10 ಅಕ್ಟೋಬರ್ 2025, 2:28 IST
ಹಮಾಸ್‌ ಒತ್ತೆಯಾಳುಗಳ ಬಿಡುಗಡೆಗೆ ಇಸ್ರೇಲ್‌ ಸಂಪುಟ ಒಪ್ಪಿಗೆ: ನೆತನ್ಯಾಹು 

Cough Syrup Row: ಗುಣಮಟ್ಟ ತಪಾಸಣೆ: ರಾಷ್ಟ್ರವ್ಯಾಪಿ ಅಭಿಯಾನ

ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು * ತಯಾರಕರ ಪಟ್ಟಿ ನೀಡಿ–ಎಲ್ಲ ರಾಜ್ಯಗಳಿಗೆ ಸಿಡಿಎಸ್‌ಸಿಒ ಸೂಚನೆ
Last Updated 10 ಅಕ್ಟೋಬರ್ 2025, 0:30 IST
Cough Syrup Row: ಗುಣಮಟ್ಟ ತಪಾಸಣೆ: ರಾಷ್ಟ್ರವ್ಯಾಪಿ ಅಭಿಯಾನ

ವೀರೇಂದ್ರಗೆ ಸೇರಿದ 40 ಕೆ.ಜಿ ಚಿನ್ನದ ಗಟ್ಟಿ ಇ.ಡಿ ವಶಕ್ಕೆ

Indian Politician Arrested: ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ಆರೋಪದಡಿ ಬಂಧನದಲ್ಲಿರುವ ಶಾಸಕ ವೀರೇಂದ್ರ ಪ್ರಕರಣದಲ್ಲಿ ಇ.ಡಿ. ₹50.33 ಕೋಟಿ ಮೌಲ್ಯದ 40 ಕೆ.ಜಿ ಬಂಗಾರವನ್ನು ವಶಕ್ಕೆ ಪಡೆದಿದೆ.
Last Updated 10 ಅಕ್ಟೋಬರ್ 2025, 0:30 IST
ವೀರೇಂದ್ರಗೆ ಸೇರಿದ 40 ಕೆ.ಜಿ ಚಿನ್ನದ ಗಟ್ಟಿ ಇ.ಡಿ ವಶಕ್ಕೆ

ಅಸ್ಸಾಂ: ಬಿಜೆಪಿ ಹಿರಿಯ ನಾಯಕ ಸೇರಿ 17 ಮಂದಿ ರಾಜೀನಾಮೆ 

ಬಿಟಿಸಿ ಚುನಾವಣೆಯಲ್ಲಿ ಬಿಜೆಪಿ ಸೋಲದ ಬೆನ್ನಲ್ಲೇ ಮಾಜಿ ಕೇಂದ್ರ ಸಚಿವ ರಾಜೆನ್ ಗೊಹೈನ್‌ ಹಾಗೂ 17 ಮಂದಿ ಸದಸ್ಯರು ಪಕ್ಷದ ಧೋರಣೆಗೆ ವಿರೋಧ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ. ಸ್ಥಳೀಯ ಅಸ್ಸಾಮಿ ಸಮುದಾಯದ ಹಿತದ್ರೋಹ, ಬಾಂಗ್ಲಾದೇಶಿ ಕಾಯಕ ಬೆಂಬಲಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 10 ಅಕ್ಟೋಬರ್ 2025, 0:28 IST
ಅಸ್ಸಾಂ:  ಬಿಜೆಪಿ ಹಿರಿಯ ನಾಯಕ ಸೇರಿ 17 ಮಂದಿ ರಾಜೀನಾಮೆ 

ಬಿಹಾರ ಚುನಾವಣೆ: ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

Election Campaign: ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ವಿರುದ್ಧ ಕಾಂಗ್ರೆಸ್ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉದ್ಯೋಗ ಭರವಸೆ ನೀಡಿದ್ದಾರೆ. ಜನ ಸುರಾಜ್ ಪಕ್ಷ ಪಟ್ಟಿ ಪ್ರಕಟಿಸಿದೆ.
Last Updated 10 ಅಕ್ಟೋಬರ್ 2025, 0:20 IST
ಬಿಹಾರ ಚುನಾವಣೆ: ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

ಭಾರತ–ಬ್ರಿಟನ್ ರಕ್ಷಣಾ ಸಂಬಂಧ ಇನ್ನಷ್ಟು ಎತ್ತರಕ್ಕೆ: ಸ್ಟಾರ್ಮರ್–ಮೋದಿ ಮಾತುಕತೆ

Strategic Partnership: ಮುಂಬೈ: ಸೇನಾ ತರಬೇತಿ, ವಾಯು ರಕ್ಷಣಾ ಸಹಕಾರ, ಗಡಿ ತಂತ್ರಜ್ಞಾನ ಮತ್ತು ಸಿಇಟಿಎ ಒಪ್ಪಂದಗಳ ಕುರಿತು ಭಾರತ–ಬ್ರಿಟನ್ ನಾಯಕರು ಮಾತುಕತೆ ನಡೆಸಿದರು. ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು ಕ್ಯಾಂಪಸ್ ಘೋಷಿತವಾಯಿತು.
Last Updated 10 ಅಕ್ಟೋಬರ್ 2025, 0:18 IST
ಭಾರತ–ಬ್ರಿಟನ್ ರಕ್ಷಣಾ ಸಂಬಂಧ ಇನ್ನಷ್ಟು ಎತ್ತರಕ್ಕೆ: ಸ್ಟಾರ್ಮರ್–ಮೋದಿ ಮಾತುಕತೆ
ADVERTISEMENT

ಫ್ಯಾಕ್ಟ್ ಚೆಕ್: ಮೊಹಮ್ಮದ್‌ ಯೂನುಸ್‌ರನ್ನು ವಾಂಗ್ಚೂಕ್‌ ಭೇಟಿ ಮಾಡಿಲ್ಲ

Misleading Photo Claim: ಲಡಾಖ್‌ನ ಶಿಕ್ಷಣ ತಜ್ಞ ಸೋನಮ್‌ ವಾಂಗ್ಚೂಕ್‌ ಮತ್ತು ಬಾಂಗ್ಲಾದೇಶದ ಸಲಹೆಗಾರ ಮೊಹಮ್ಮದ್‌ ಯೂನುಸ್‌ ಅವರ ಭೇಟಿಯ ಹಳೆಯ ಫೋಟೊವನ್ನು ಇತ್ತೀಚಿನದಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ತಿಳಿಸಿದೆ.
Last Updated 9 ಅಕ್ಟೋಬರ್ 2025, 23:58 IST
ಫ್ಯಾಕ್ಟ್ ಚೆಕ್: ಮೊಹಮ್ಮದ್‌ ಯೂನುಸ್‌ರನ್ನು ವಾಂಗ್ಚೂಕ್‌ ಭೇಟಿ ಮಾಡಿಲ್ಲ

ಮತಾಂತರ ವಿರೋಧಿ ಕಾಯ್ದೆ ತಡೆ ಕೋರಿ ಅರ್ಜಿ ವಿಚಾರಣೆ: ‘ಸುಪ್ರೀಂ’ ನಡೆಗೆ ಸಂತರ ಟೀಕೆ

ಮತಾಂತರ ವಿರೋಧಿ ಕಾಯ್ದೆಗಳಿಗೆ ತಡೆ ಕೋರಿದ ಅರ್ಜಿಗಳ ವಿಚಾರಣೆ
Last Updated 9 ಅಕ್ಟೋಬರ್ 2025, 16:09 IST
ಮತಾಂತರ ವಿರೋಧಿ ಕಾಯ್ದೆ ತಡೆ ಕೋರಿ ಅರ್ಜಿ ವಿಚಾರಣೆ: ‘ಸುಪ್ರೀಂ’ ನಡೆಗೆ ಸಂತರ ಟೀಕೆ

ನೇಪಾಳ: ಜೆನ್‌–ಜಿ ಪ್ರತಿಭಟನಾಕಾರರ ಬಂಧನ

ಪದಚ್ಯುತ ಪ್ರಧಾನಿ ಕೆ.‍ಪಿ. ಶರ್ಮಾ ಒಲಿ ಮತ್ತು ಹಿಂದಿನ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ
Last Updated 9 ಅಕ್ಟೋಬರ್ 2025, 15:43 IST
ನೇಪಾಳ: ಜೆನ್‌–ಜಿ ಪ್ರತಿಭಟನಾಕಾರರ ಬಂಧನ
ADVERTISEMENT
ADVERTISEMENT
ADVERTISEMENT