ಸೋಮವಾರ, 25 ಆಗಸ್ಟ್ 2025
×
ADVERTISEMENT

ಸುದ್ದಿ

ADVERTISEMENT

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ನಾಲ್ವರು ಪತ್ರಕರ್ತರು ಸೇರಿ 15 ಮಂದಿ ಸಾವು

Israeli strikes on Gaza hospital: ಖಾನ್‌ ಯೂನಿಸ್‌ನಲ್ಲಿರುವ ನಾಸರ್‌ ಆಸ್ಪತ್ರೆಯ ಮೇಲೆ ಸೋಮವಾರ, ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
Last Updated 25 ಆಗಸ್ಟ್ 2025, 11:33 IST
ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ನಾಲ್ವರು ಪತ್ರಕರ್ತರು ಸೇರಿ 15 ಮಂದಿ ಸಾವು

ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವವರೂ ರಾಜೀನಾಮೆ ನೀಡಬೇಕು: ಕೇಜ್ರಿವಾಲ್

AAP vs BJP Politics: ನವದೆಹಲಿ: ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿ ಅವರಿಗೆ ಸ್ಥಾನಮಾನವನ್ನು ದಯಪಾಲಿಸುವವರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
Last Updated 25 ಆಗಸ್ಟ್ 2025, 11:25 IST
ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವವರೂ ರಾಜೀನಾಮೆ ನೀಡಬೇಕು: ಕೇಜ್ರಿವಾಲ್

ಪ್ರಧಾನಿ ಮೋದಿ ಪದವಿ ವಿವರ ಬಹಿರಂಗದ ಆದೇಶ ರದ್ದು: ದೆಹಲಿ ಹೈಕೋರ್ಟ್

Modi Degree Row: ಪ್ರಧಾನಿ ನರೇಂದ್ರ ಮೋದಿ ಅವರ ಬಿ.ಎ ಪದವಿ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸಿಐಸಿ ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ರದ್ದುಪಡಿಸಿ, ಖಾಸಗಿ ಮಾಹಿತಿ ಆರ್‌ಟಿಐಗೆ ಒಳಪಡುವುದಿಲ್ಲವೆಂದಿದೆ.
Last Updated 25 ಆಗಸ್ಟ್ 2025, 11:06 IST
ಪ್ರಧಾನಿ ಮೋದಿ ಪದವಿ ವಿವರ ಬಹಿರಂಗದ ಆದೇಶ ರದ್ದು: ದೆಹಲಿ ಹೈಕೋರ್ಟ್

ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

UK Government Law: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಪಬ್‌, ಸಂಗೀತ ಕಾರ್ಯಕ್ರಮಗಳು ಹಾಗೂ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸುವಂತಹ ಹೊಸ ಕಾನೂನು ರೂಪಿಸಲು ಬ್ರಿಟನ್‌ ಸರ್ಕಾರ ಮುಂದಾಗಿದೆ.
Last Updated 25 ಆಗಸ್ಟ್ 2025, 10:34 IST
ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

ಪ್ರಜಾಪ್ರಭುತ್ವ, ಜಾತಿ ವ್ಯವಸ್ಥೆ ಒಟ್ಟಿಗೆ ಇರಲು ಸಾಧ್ಯವಿಲ್ಲ: ಮೀರಾ ಕುಮಾರ್

Caste System in India: ನವದೆಹಲಿ: ಪ್ರಜಾಪ್ರಭುತ್ವ ಹಾಗೂ ಜಾತಿವ್ಯವಸ್ಥೆ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ದೆಹಲಿ ವಿಧಾನಸಭೆಯಲ್ಲಿ ನಡೆದ ಅಖಿಲ ಭಾರತ ಸ್ಪೀಕರ್‌ಗಳ ಸಮಾವೇಶದಲ್ಲಿ ಸೋಮವಾರ ಹೇಳಿದ್ದಾರೆ.
Last Updated 25 ಆಗಸ್ಟ್ 2025, 10:28 IST
ಪ್ರಜಾಪ್ರಭುತ್ವ, ಜಾತಿ ವ್ಯವಸ್ಥೆ ಒಟ್ಟಿಗೆ ಇರಲು ಸಾಧ್ಯವಿಲ್ಲ: ಮೀರಾ ಕುಮಾರ್

ವಾಕ್ ಸ್ವಾತಂತ್ರ್ಯ: ಅಪಹಾಸ್ಯಕ್ಕೆ ಕ್ಷಮೆ ಕೇಳಲು ಯೂಟ್ಯೂಬರ್‌ಗಳಿಗೆ ಕೋರ್ಟ್ ಸೂಚನೆ

Samay Raina: ಅಂಗವಿಕಲರ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕಾಗಿ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಮತ್ತು ಯೂಟ್ಯೂಬರ್ ಸಮಯ್ ರೈನಾ ಸೇರಿದಂತೆ ಐವರು ಇನ್‌ಫ್ಲೂಯನ್ಸರ್‌ಗಳಿಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕ್ಷಮೆಯಾಚಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ
Last Updated 25 ಆಗಸ್ಟ್ 2025, 10:11 IST
ವಾಕ್ ಸ್ವಾತಂತ್ರ್ಯ: ಅಪಹಾಸ್ಯಕ್ಕೆ ಕ್ಷಮೆ ಕೇಳಲು ಯೂಟ್ಯೂಬರ್‌ಗಳಿಗೆ ಕೋರ್ಟ್ ಸೂಚನೆ

ಅಮೀತ್ ಸತಾಮ್: ಮುಂಬೈ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆ

BJP Leadership Change: ಮುಂಬೈ : ಮೂರು ಬಾರಿಯ ಶಾಸಕ ಅಮಿತ್ ಸತಾಮ್ ಅವರನ್ನು ಪಕ್ಷದ ಮುಂಬೈ ಘಟಕದ ಅಧ್ಯಕ್ಷರಾಗಿ ಬಿಜೆಪಿ ನೇಮಕ ಮಾಡಿದೆ.
Last Updated 25 ಆಗಸ್ಟ್ 2025, 9:33 IST
ಅಮೀತ್ ಸತಾಮ್: ಮುಂಬೈ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆ
ADVERTISEMENT

ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ: ಕೇರಳ ಶಾಸಕ ರಾಹುಲ್ ಕಾಂಗ್ರೆಸ್‌ನಿಂದ ಅಮಾನತು

Kerala Politics: ತಿರುವನಂತಪುರ: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್‌ ಶಾಸಕ ರಾಹುಲ್‌ ಮಮ್‌ಕೂತಥಿಲ್‌ ಅವರನ್ನು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿಯು (ಕೆಪಿಸಿಸಿ) ಪಕ್ಷದಿಂದ ಅಮಾನತು ಮಾಡಿದೆ. ರಾಹುಲ್‌ ಅವರು ಶಾಸಕ ಸ್ಥಾನಕ್ಕೆ...
Last Updated 25 ಆಗಸ್ಟ್ 2025, 6:50 IST
ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ: ಕೇರಳ ಶಾಸಕ ರಾಹುಲ್ ಕಾಂಗ್ರೆಸ್‌ನಿಂದ ಅಮಾನತು

ಪತಿ ಬದುಕಿಸಲು ಯಕೃತ್ ದಾನ ಮಾಡಿದ ಪತ್ನಿ: ಶಸ್ತ್ರಚಿಕಿತ್ಸೆ ಬಳಿಕ ಇಬ್ಬರೂ ಸಾವು

Liver Transplant Case: ಪತಿಯನ್ನು ಉಳಿಸಲು ಪತ್ನಿ ಯಕೃತ್ ದಾನ ಮಾಡಿದರು. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ಪತಿ ಮೃತಪಟ್ಟರು, ಕೆಲವು ದಿನಗಳಲ್ಲಿ ಪತ್ನಿಯೂ ಸೋಂಕಿನಿಂದ ಮೃತಪಟ್ಟರು. ಆರೋಗ್ಯ ಇಲಾಖೆ ಆಸ್ಪತ್ರೆಗೆ ನೋಟೀಸ್ ನೀಡಿದೆ.
Last Updated 25 ಆಗಸ್ಟ್ 2025, 6:08 IST
ಪತಿ ಬದುಕಿಸಲು ಯಕೃತ್ ದಾನ ಮಾಡಿದ ಪತ್ನಿ: ಶಸ್ತ್ರಚಿಕಿತ್ಸೆ ಬಳಿಕ ಇಬ್ಬರೂ ಸಾವು

ವಿಡಿಯೊ ಮಾಡಲು ದುಸ್ಸಾಹಸ: ಭೋರ್ಗರೆವ ನೀರಲ್ಲಿ ಕೊಚ್ಚಿ ಹೋದ ಯುಟ್ಯೂಬರ್

YouTuber Death: ಕೊರಾಪುಟ್: ಒಡಿಶಾದ ದುಡುಮಾ ಜಲಪಾತದಲ್ಲಿ ವಿಡಿಯೊ ಮಾಡಲು ನೀರಿನ ಮಧ್ಯೆ ನಿಂತಿದ್ದ ಯುಟ್ಯೂಬರ್ ಸಾಗರ್ ತುಡು ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated 25 ಆಗಸ್ಟ್ 2025, 5:37 IST
ವಿಡಿಯೊ ಮಾಡಲು ದುಸ್ಸಾಹಸ: ಭೋರ್ಗರೆವ ನೀರಲ್ಲಿ ಕೊಚ್ಚಿ ಹೋದ ಯುಟ್ಯೂಬರ್
ADVERTISEMENT
ADVERTISEMENT
ADVERTISEMENT