ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಮಾಜ

ADVERTISEMENT

ಶಿವರಾತ್ರಿ ಜಾಗರಣೆಯನ್ನು ಹೀಗೆ ಆಚರಿಸಿ

Last Updated 14 ಫೆಬ್ರುವರಿ 2026, 11:47 IST
ಶಿವರಾತ್ರಿ ಜಾಗರಣೆಯನ್ನು ಹೀಗೆ ಆಚರಿಸಿ

ಮಹಾ ಶಿವರಾತ್ರಿ: ಮನೆಯಲ್ಲೇ ಶಿವನ ಪೂಜಾ ವಿಧಾನ ಹೀಗಿರಲಿ

Maha Shivaratri Puja: ನಾಳೆ (ಫೆಬ್ರುವರಿ 15) ಮಹಾ ಶಿವರಾತ್ರಿ ಹಬ್ಬ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿಯು ಪಾಪಗಳನ್ನು ಕಳೆದು ಪುಣ್ಯ ನೀಡುವ ಹಬ್ಬವಾಗಿದೆ. ಶಿವ ಪುರಾಣದ ಪ್ರಕಾರ, ಈ ದಿನ ಭಕ್ತರು ಭಕ್ತಿಯಿಂದ ಪೂಜೆ ಮಾಡಿದರೆ ಅದೃಷ್ಟ ಪ್ರಾಪ್ತಿಯಾಗುತ್ತದೆ.
Last Updated 14 ಫೆಬ್ರುವರಿ 2026, 7:12 IST
ಮಹಾ ಶಿವರಾತ್ರಿ: ಮನೆಯಲ್ಲೇ ಶಿವನ ಪೂಜಾ ವಿಧಾನ ಹೀಗಿರಲಿ

ಅಂತರಂಗದ ನೃತ್ಯ: ಶಿವಸೂತ್ರದ ಮೂಲಕ ಜೀವನದ ಅರಿವು

Nartaka Atma: ಹಿಂದೆ ನಾವು ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ, ಪ್ರತಿದಿನ ಶಿಕ್ಷಕರಿಗೆ ಏನನ್ನಾದರೂ ಅರ್ಪಿಸುವುದು ಸಂಪ್ರದಾಯವಾಗಿತ್ತು. ಮನೆಯಲ್ಲಿ ಸಿದ್ಧಪಡಿಸಿದ ಸಿಹಿತಿಂಡಿಗಳನ್ನು ನಾವು ಅವರೊಂದಿಗೆ ಹಂಚಿಕೊಳ್ಳುತ್ತಿದ್ದರೆವು. ನಮ್ಮ ಶಿಕ್ಷಕಿ ಒಬ್ಬರೇ ವಾಸಿಸುತ
Last Updated 13 ಫೆಬ್ರುವರಿ 2026, 11:54 IST
ಅಂತರಂಗದ ನೃತ್ಯ: ಶಿವಸೂತ್ರದ ಮೂಲಕ ಜೀವನದ ಅರಿವು

ಸಂಕಷ್ಟಹರ ಚತುರ್ಥಿ; ಈ ದಿನ ಉಪವಾಸವಿರುವುದರ ಮಹತ್ವವೇನು? ಇಲ್ಲಿದೆ ಮಾಹಿತಿ

Ganesh Fast Significance: ಪ್ರತಿ ತಿಂಗಳು ಎರಡು ಚತುರ್ಥಿಗಳು ಬರುತ್ತವೆ. ಅದರಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ‘ಸಂಕಷ್ಟಹರ ಚತುರ್ಥಿ’ ಹಾಗೂ ಅಮಾವಾಸ್ಯೆಯ ನಂತರ ಬರುವ ಚತುರ್ಥಿಯನ್ನು ‘ವಿನಾಯಕ ಚತುರ್ಥಿ’ ಎಂದು ಕರೆಯಲಾಗುತ್ತದೆ
Last Updated 5 ಫೆಬ್ರುವರಿ 2026, 1:30 IST
ಸಂಕಷ್ಟಹರ ಚತುರ್ಥಿ; ಈ ದಿನ ಉಪವಾಸವಿರುವುದರ ಮಹತ್ವವೇನು? ಇಲ್ಲಿದೆ ಮಾಹಿತಿ

ಇಂದು ಭರತ ಹುಣ್ಣಿಮೆ: ಇದರ ಮಹತ್ವ ತಿಳಿದುಕೊಳ್ಳಿ

Bharata Hunnime significance: ‘ಭರತ ಹುಣ್ಣಿಮೆ’ಯನ್ನು ಫೆಬ್ರುವರಿ ರಂದು ಆಚರಿಸಲಾಗುತ್ತದೆ. ಮಾಘ ಮಾಸದ ಪೂರ್ಣಿಮೆಯನ್ನು ‘ಭರತ ಹುಣ್ಣಿಮೆ’ ಅಥವಾ ‘ಭಾರತ ಹುಣ್ಣಿಮೆ’ ಎಂತಲೂ ಕರೆಯಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ ಈ ದಿನ ಮಂಗಳಕರವಾಗಿದೆ.
Last Updated 1 ಫೆಬ್ರುವರಿ 2026, 5:14 IST
ಇಂದು ಭರತ ಹುಣ್ಣಿಮೆ: ಇದರ ಮಹತ್ವ ತಿಳಿದುಕೊಳ್ಳಿ

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗೆ ಚಾಲನೆ

Sri Sri Ravi Shankar: ರಾಮೇಶ್ವರ: ಶ್ರೀ ಶ್ರೀ ರವಿಶಂಕರ್ ಅವರ ಸಾನ್ನಿಧ್ಯದಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಹಾರುದ್ರ ಪೂಜೆಯೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗಳಿಗೆ ಚಾಲನೆ ದೊರೆಯಿತು.
Last Updated 31 ಜನವರಿ 2026, 10:59 IST
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗೆ ಚಾಲನೆ

ಆಧುನಿಕವಿಜ್ಞಾನ ಮತ್ತು ಭಾರತೀಯ ಜ್ಞಾನಪರಂಪರೆಯ ಸಂಗಮ: 'ದಕ್ಷಿಣಾಸ್ಯದರ್ಶಿನೀ'

Indian Knowledge System: ಯುವಜನಾಂಗದಲ್ಲಿ ವಿಚಾರಶಕ್ತಿ, ವಿವೇಕ ಮತ್ತು ಚಿಂತನಾ ಸ್ಪಷ್ಟತೆಯನ್ನು ಜಾಗೃತಗೊಳಿಸುವ ಉದ್ದೇಶದೊಂದಿಗೆ ವೇದಾಂತಭಾರತೀ ಸಂಸ್ಥೆಯು ‘ದಕ್ಷಿಣಾಸ್ಯದರ್ಶಿನೀ’ ಎಂಬ ಆಧುನಿಕ ವಿಜ್ಞಾನ, ವಿಚಾರಣೆ ಮತ್ತು ಅನುಭವಾಧಾರಿತ ಅಧ್ಯಯನದ ಜ್ಞಾನವೇದಿಕೆಯನ್ನು ಆಯೋಜಿಸಿದೆ.
Last Updated 28 ಜನವರಿ 2026, 7:12 IST
ಆಧುನಿಕವಿಜ್ಞಾನ ಮತ್ತು ಭಾರತೀಯ ಜ್ಞಾನಪರಂಪರೆಯ ಸಂಗಮ: 'ದಕ್ಷಿಣಾಸ್ಯದರ್ಶಿನೀ'
ADVERTISEMENT

ಶಂಕರ ಪರಂಪರೆಯನ್ನು ಜನ ಮಾನಸಗಳಿಗೆ ತಲುಪಿಸುವ ಯಡತೊರೆ ಮಠದ ‘ವೇದಾಂತಭಾರತೀ’

Yadatore Matha: ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ವೇದಾಂತಭಾರತೀಯಿಂದ ‘ವಿವೇಕದೀಪ್ತಿ’ ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಹಾಗೂ ‘ದಕ್ಷಿಣಾಸ್ಯದರ್ಶಿನೀ’ ಕಾರ್ಯಕ್ರಮವನ್ನು ಜನವರಿ 29 ಹಾಗೂ 31ರಂದು ಬೆಂಗಳೂರು ಅರಮನೆ ಮೈದಾನದ 'ಕೃಷ್ಣವಿಹಾರ'ದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 27 ಜನವರಿ 2026, 13:45 IST
ಶಂಕರ ಪರಂಪರೆಯನ್ನು ಜನ ಮಾನಸಗಳಿಗೆ ತಲುಪಿಸುವ ಯಡತೊರೆ ಮಠದ ‘ವೇದಾಂತಭಾರತೀ’

ಶಂಕರಾಚಾರ್ಯರು ರಚಿಸಿದ ಶ್ರೇಷ್ಠ ಸ್ತೋತ್ರ 'ದಕ್ಷಿಣಾಮೂರ್ತ್ಯಷ್ಟಕ'

Adi Shankaracharya Stotram: ಶ್ರೀ ಶಂಕರಾಚಾರ್ಯರಿಂದ ರಚಿತವಾದ ಸ್ತೋತ್ರಗಳಲ್ಲೆ ದಕ್ಷಿಣಾಮೂರ್ತ್ಯಷ್ಟಕಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಅಷ್ಟಕವೆಂದು ಕರೆಯಲ್ಪಟ್ಟರೂ ಇದರಲ್ಲಿ ಹತ್ತು ಶ್ಲೋಕಗಳಿವೆ.
Last Updated 24 ಜನವರಿ 2026, 9:35 IST
ಶಂಕರಾಚಾರ್ಯರು ರಚಿಸಿದ ಶ್ರೇಷ್ಠ ಸ್ತೋತ್ರ 'ದಕ್ಷಿಣಾಮೂರ್ತ್ಯಷ್ಟಕ'

ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ

Saraswati Puja Significance: ಜನವರಿ 23ರ ಮಾಘ ಮಾಸದ ಶುಕ್ಲ ಪಕ್ಷದ 5ನೇ ದಿನ ಅಂದರೆ ಪಂಚಮಿ ತಿಥಿಯಂದು ‘ವಸಂತ ಪಂಚಮಿ’ ಹಬ್ಬ ಎಂದು ಸರಸ್ವತಿಯನ್ನು ಆರಾಧಿಸುತ್ತಾರೆ. ಈ ದಿನದಿಂದಲೇ ವಸಂತನ ಆಗಮನವಾಗುತ್ತದೆ.
Last Updated 23 ಜನವರಿ 2026, 6:04 IST
ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ
ADVERTISEMENT
ADVERTISEMENT
ADVERTISEMENT