ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲೆ

ADVERTISEMENT

ಸಂದರ್ಶನ | ಗಾಯಕನಾಗುವ ಕನಸು ಹೊತ್ತ ಹಳ್ಳಿ ಪ್ರತಿಭೆ ಪ್ರವೀಣ್ ಮರ್ಕಲ್

Budding Singer: ಸಂಗೀತ ಕ್ಷೇತ್ರದಲ್ಲೇ ಏನಾದರೊಂದು ಸಾಧನೆ ಮಾಡಬೇಕೆನ್ನುವ ಕನಸು ಹೊತ್ತ ಹುಡುಗ ಪ್ರವೀಣ್, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಎಂಬ ಪುಟ್ಟ ಹಳ್ಳಿಯ ಪ್ರತಿಭೆ. ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದಾರೆ.
Last Updated 7 ಜನವರಿ 2026, 7:10 IST
ಸಂದರ್ಶನ | ಗಾಯಕನಾಗುವ ಕನಸು ಹೊತ್ತ ಹಳ್ಳಿ ಪ್ರತಿಭೆ ಪ್ರವೀಣ್ ಮರ್ಕಲ್

ತಂತ್ರಜ್ಞಾನ ಮುಂದುವರಿದರೂ ಭಾಷೆ, ಸಾಹಿತ್ಯ ಬದುಕಿನ ಸಾರ: ಪ್ರಕಾಶ್ ದಂಪತಿ ‘ಅಂಕಿತ’

Ankita Prakashana: ಅ.ನ.ಕೃ ಅವರಿಂದ ಹಿಡಿದು ಇತ್ತೀಚಿನ ಹೊಸ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸುವ ಮೂಲಕ ಕನ್ನಡ ಪುಸ್ತಕ ಪ್ರಪಂಚವನ್ನು ಶ್ರೀಮಂತಗೊಳಿಸುವಲ್ಲಿ ಅಂಕಿತ ಪ್ರಕಾಶನದ ಪಾತ್ರ ಹಿರಿದು. 1995 ರಲ್ಲಿ ಆರಂಭವಾದ ಪ್ರಕಾಶನ 30 ವರ್ಷಗಳಲ್ಲಿ ಸಾವಿರ ಪುಸ್ತಕ ಪ್ರಕಟಿಸಿದೆ.
Last Updated 21 ಡಿಸೆಂಬರ್ 2025, 5:24 IST
ತಂತ್ರಜ್ಞಾನ ಮುಂದುವರಿದರೂ ಭಾಷೆ, ಸಾಹಿತ್ಯ ಬದುಕಿನ ಸಾರ: ಪ್ರಕಾಶ್ ದಂಪತಿ ‘ಅಂಕಿತ’

Mother Mary comes to me: ಭಾರತೀಯ ಸಂಸ್ಕೃತಿಯಲ್ಲಿ ಅರುಂಧತಿ ರಾಯ್ ಕಂಡ 'ತಾಯಿ'

Arundhati Roy Book: ಅರುಂಧತಿ ರಾಯ್ ಅವರ 'Mother Mary Comes to Me' ಪುಸ್ತಕವು ಕಠಿಣ ತಾಯಿತನದ ನೆನಪುಗಳು, ಬಾಲ್ಯದ ಬಿಸುಗುಡಿಗಳು ಮತ್ತು ಆತ್ಮವಿಶ್ಲೇಷಣೆಯ ರೂಪಕವಾಗಿ ಓದುಗರ ಮನಸ್ಸಿಗೆ ತೀವ್ರ ಸ್ಪಂದನೆ ಮೂಡಿಸುತ್ತದೆ.
Last Updated 13 ಡಿಸೆಂಬರ್ 2025, 6:52 IST
Mother Mary comes to me: ಭಾರತೀಯ ಸಂಸ್ಕೃತಿಯಲ್ಲಿ ಅರುಂಧತಿ ರಾಯ್ ಕಂಡ 'ತಾಯಿ'

ಕಾಮತರ ಕೈಯಲ್ಲಿ ಅರಳಿದ ಕಲಾಕೃತಿಗಳು

Terracotta Sculptures: ರಂಗಸ್ಥಳ ಪ್ರವೇಶಿಸಲು ಸಜ್ಜಾಗಿರುವ ಯಕ್ಷಗಾನ ವೇಷಧಾರಿಗಳು, ಶಾಲೆಗೆ ಹೊರಟು ನಿಂತ ಮಕ್ಕಳು, ಕುಂಭಮೇಳದಲ್ಲಿ ಸಿಕ್ಕ ನಾಗಾ ಸಾಧುಗಳು..
Last Updated 15 ನವೆಂಬರ್ 2025, 23:30 IST
ಕಾಮತರ ಕೈಯಲ್ಲಿ ಅರಳಿದ ಕಲಾಕೃತಿಗಳು

ಕೆ.ಜಿ.ರಾಘವನ್‌ ಸಂದರ್ಶನ | ಭಾರತೀಯ ವಿದ್ಯಾ ಭವನಕ್ಕೆ 60: ಮುಂದಿನ ಕನಸು 2030

ಭಾರತೀಯ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಜನ್ಮತಳೆದ ಸಂಸ್ಥೆ ಭಾರತೀಯ ವಿದ್ಯಾ ಭವನ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಆಧುನಿಕ ಜಗತ್ತಿಗೆ ಪ್ರಸಾರ ಮಾಡುವ ಜತೆಗೆ, ಸಾಹಿತ್ಯ, ಸಂಗೀತ, ನೃತ್ಯ, ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
Last Updated 8 ನವೆಂಬರ್ 2025, 23:59 IST
ಕೆ.ಜಿ.ರಾಘವನ್‌ ಸಂದರ್ಶನ | ಭಾರತೀಯ ವಿದ್ಯಾ ಭವನಕ್ಕೆ 60: ಮುಂದಿನ ಕನಸು 2030

ಇಸ್ರೇಲ್‌ ಜನರನ್ನು ಸೆಳೆದ ಕರ್ನಾಟಕ ತಂಡದ ಯಕ್ಷಗಾನ ಪ್ರದರ್ಶನ

Cultural Exchange: ಇಸ್ರೇಲ್‌ನ ಪೆಟಾ ಟಿಕ್ವಾದಲ್ಲಿ ನಡೆದ ಹ್ಯಾಡೋಫೆನ್ ಫ್ರಿಂಜ್ ಥಿಯೇಟರ್ ಫೆಸ್ಟಿವಲ್ ಉದ್ಘಾಟನೆಯಲ್ಲಿ ಕರ್ನಾಟಕದ ‘ಯಕ್ಷದೇಗುಲ’ ತಂಡವು ರಾಮಾಯಣ, ಮಹಾಭಾರತದ ಕಥೆಗಳ ಯಕ್ಷಗಾನ ಪ್ರದರ್ಶನ ನೀಡಿ ಜನರನ್ನು ರಂಜಿಸಿದೆ.
Last Updated 5 ನವೆಂಬರ್ 2025, 2:00 IST
ಇಸ್ರೇಲ್‌ ಜನರನ್ನು ಸೆಳೆದ ಕರ್ನಾಟಕ ತಂಡದ ಯಕ್ಷಗಾನ ಪ್ರದರ್ಶನ

ಗೆರೆಗಳಲ್ಲಿ ಗಾಂಧಿ ನೆರಳು: ವ್ಯಂಗ್ಯ ಚಿತ್ರಕಾರರ ಕಣ್ಣಲ್ಲಿ ಬಾಪೂ

ಅ.31ರವರೆಗೆ ಪ್ರದರ್ಶನ
Last Updated 11 ಅಕ್ಟೋಬರ್ 2025, 0:30 IST
ಗೆರೆಗಳಲ್ಲಿ ಗಾಂಧಿ ನೆರಳು: ವ್ಯಂಗ್ಯ ಚಿತ್ರಕಾರರ ಕಣ್ಣಲ್ಲಿ ಬಾಪೂ
ADVERTISEMENT

ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

Music Festival: ಶ್ರೀ ರಾಜರಾಜೇಶ್ವರಿ ಕಲಾನಿಕೇತನ ಸಂಸ್ಥೆಯ ವತಿಯಿಂದ ಇದೇ 11 ಮತ್ತು 12ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್‌ ಕಾಲೇಜು ಸಭಾಂಗಣದಲ್ಲಿ ‘ಸಂಗೀತ, ಮನಸ್ಸು ಮತ್ತು ಸಮಾಜ ನಿರ್ಮಾಣ’ ಸಂಗೀತ ಉತ್ಸವವನ್ನು ಆಯೋಜಿಸಲಾಗಿದೆ.
Last Updated 11 ಅಕ್ಟೋಬರ್ 2025, 0:30 IST
ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಗಂಧರ್ವ ತಾರೆಯರ ಅನಾವರಣ

Mythical Art Display: ಬೆಂಗಳೂರಿನ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೊಗ್ರಫಿಯಲ್ಲಿ ಗಂಧರ್ವರು, ಯಕ್ಷರು, ನಂದಿ, ಐರಾವತ, ಸೂರ್ಯ–ಚಂದ್ರರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದ್ದು, ಪೌರಾಣಿಕ ಕಥೆಗಳ ಕಲಾರೂಪವನ್ನು ಅನಾವರಣಗೊಳಿಸಿದೆ.
Last Updated 28 ಸೆಪ್ಟೆಂಬರ್ 2025, 1:13 IST
ಗಂಧರ್ವ ತಾರೆಯರ ಅನಾವರಣ

ಎಸ್‌.ಎಲ್‌. ಭೈರಪ್ಪ ಜನ್ಮವರ್ಷ 1931 ಅಥವಾ 1934?: ಅವರೇ ಹೇಳಿಕೊಂಡಿದ್ದು ಹೀಗೆ...

SL Bhyrappa Biography: ಅಗಲಿದ ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಜನಿಸಿದ್ದು 1931ರಲ್ಲೋ ಅಥವಾ 1934ರಲ್ಲೋ? 1996ರಲ್ಲಿ ರಚಿಸಿದ ‘ಭಿತ್ತಿ’ ಕೃತಿಯಲ್ಲಿ ಈ ಗೊಂದಲಕ್ಕೆ ಅವರೇ ತೆರೆ ಎಳೆದಿದ್ದಾರೆ.
Last Updated 24 ಸೆಪ್ಟೆಂಬರ್ 2025, 12:50 IST
ಎಸ್‌.ಎಲ್‌. ಭೈರಪ್ಪ ಜನ್ಮವರ್ಷ 1931 ಅಥವಾ 1934?: ಅವರೇ ಹೇಳಿಕೊಂಡಿದ್ದು ಹೀಗೆ...
ADVERTISEMENT
ADVERTISEMENT
ADVERTISEMENT