ಬುಧವಾರ, 21 ಜನವರಿ 2026
×
ADVERTISEMENT

ದಾವಣಗೆರೆ

ADVERTISEMENT

ಕಡರನಾಯ್ಕನಹಳ್ಳಿ | ಆತ್ಮ ಶುದ್ದಿ, ಸದ್ಗುಣ ಸಾರುವುದೆ ಸತ್ಸಂಗ: ಯೋಗಾನಂದ ಸ್ವಾಮೀಜಿ

Guru Satsang Message: ಯಲವಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಸತ್ಸಂಗ ಕಾರ್ಯಕ್ರಮದಲ್ಲಿ ಯೋಗಾನಂದ ಸ್ವಾಮೀಜಿ ಮನಸ್ಸು ಶುದ್ಧಪಡಿಸಿ ಸದ್ಗುಣಗಳನ್ನು ಬೆಳೆಸುವದೇ ಸತ್ಸಂಗದ ಉದ್ದೇಶ ಎಂದು ಅಭಿಪ್ರಾಯಪಟ್ಟರು.
Last Updated 21 ಜನವರಿ 2026, 2:28 IST
ಕಡರನಾಯ್ಕನಹಳ್ಳಿ | ಆತ್ಮ ಶುದ್ದಿ, ಸದ್ಗುಣ ಸಾರುವುದೆ ಸತ್ಸಂಗ: ಯೋಗಾನಂದ ಸ್ವಾಮೀಜಿ

ದಾವಣಗೆರೆ | ಕಿರುಧಾನ್ಯ ಸೇವಿಸಿ: ರೋಗಗಳಿಂದ ದೂರವಿರಿ

Millet Health Campaign: ‘ಸಿರಿಧಾನ್ಯ ನಡಿಗೆ’ ಜಾಗೃತಿ ಜಾಥಾದಲ್ಲಿ ರೈತಗಳಂತೆ ಉಡಿಗೆ ತೊಟ್ಟು ಪಾಲ್ಗೊಂಡ ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಸ್ವಸಹಾಯ ಸಂಘಗಳ ಕಾರ್ಯಕರ್ತರು, ಕಿರುಧಾನ್ಯ ಸೇವನೆಯ ಮಹತ್ವವನ್ನು ಸಾರಿದರು.
Last Updated 21 ಜನವರಿ 2026, 2:24 IST
ದಾವಣಗೆರೆ | ಕಿರುಧಾನ್ಯ ಸೇವಿಸಿ: ರೋಗಗಳಿಂದ ದೂರವಿರಿ

ತ್ಯಾವಣಿಗೆ | ವಿಜೃಂಭಣೆಯ ಚೌಡೇಶ್ವರಿ ಜಾತ್ರೆ

Temple Fair Karnataka: ತ್ಯಾವಣಿಗೆ ಗ್ರಾಮದ ಚೌಡೇಶ್ವರಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಹರಕೆ ಸಲ್ಲಿಸಿದರು. ಹೂವಿನ ಅಲಂಕಾರ, ಅಭಿಷೇಕ, ಮಹಾಪೂಜೆಯೊಂದಿಗೆ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
Last Updated 21 ಜನವರಿ 2026, 2:21 IST
ತ್ಯಾವಣಿಗೆ | ವಿಜೃಂಭಣೆಯ ಚೌಡೇಶ್ವರಿ ಜಾತ್ರೆ

ದಾವಣಗೆರೆ | ದುರ್ಗಾಂಬಿಕಾ ದೇಗುಲದಲ್ಲಿ ಹಂದರಗಂಬ ಪೂಜೆ

Temple Ritual Davanagere: ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಹಂದರಗಂಬ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು, ನೂರಾರು ಭಕ್ತರು ಭಾಗವಹಿಸಿ ಪವಿತ್ರ ಕ್ಷಣಗಳಿಗೆ ಸಾಕ್ಷಿಯಾದರು.
Last Updated 21 ಜನವರಿ 2026, 2:20 IST
ದಾವಣಗೆರೆ | ದುರ್ಗಾಂಬಿಕಾ ದೇಗುಲದಲ್ಲಿ ಹಂದರಗಂಬ ಪೂಜೆ

ದಾವಣಗೆರೆ | ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು, ಆನುಗೋಡು, ಹೆಬ್ಬಾಳ ಸುತ್ತಲಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ
Last Updated 21 ಜನವರಿ 2026, 2:17 IST
ದಾವಣಗೆರೆ | ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ದಾವಣಗೆರೆ | ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ ನಿರ್ದೇಶನ: ಎಲ್‌.ಮೂರ್ತಿ

SC ST Commission Karnataka: ದಾವಣಗೆರೆಯಲ್ಲಿ ಮಾತನಾಡಿದ ಎಲ್‌.ಮೂರ್ತಿ, ಡಿಸಿಆರ್‌ಇನಲ್ಲಿ ಸಿಬ್ಬಂದಿ ಕೊರತೆ ನಿವಾರಣೆಗೆ ಹಾಗೂ ದೌರ್ಜನ್ಯ ಪ್ರಕರಣಗಳ ನಿಷ್ಠುರ ತನಿಖೆಗೆ ಸರ್ಕಾರಕ್ಕೆ ಸೂಕ್ತ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.
Last Updated 21 ಜನವರಿ 2026, 2:15 IST
ದಾವಣಗೆರೆ | ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ ನಿರ್ದೇಶನ: ಎಲ್‌.ಮೂರ್ತಿ

ದುಡಿಮೆಯ ಮಹತ್ವ ಸಾರಿದವರು ಶರಣರು: ಸಿ.ಸೋಮಶೇಖರ

Work Ethic Legacy: ದಾವಣಗೆರೆಯಲ್ಲಿ ಶರಣ ಸಾಹಿತ್ಯ ಪರಿಷತ್ ಸಮಾವೇಶದಲ್ಲಿ ಶರಣರು ಕಾಯಕದ ಮೂಲಕ ದುಡಿಮೆಯ ಮಹತ್ವ, ಸಮಾನತೆ, ಮಹಿಳಾ ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆಂದು ಸಿ. ಸೋಮಶೇಖರ ಹೇಳಿದರು.
Last Updated 20 ಜನವರಿ 2026, 17:22 IST
ದುಡಿಮೆಯ ಮಹತ್ವ ಸಾರಿದವರು ಶರಣರು: ಸಿ.ಸೋಮಶೇಖರ
ADVERTISEMENT

ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ಆನುಗೋಡು, ಹೆಬ್ಬಾಳ ಸುತ್ತಲಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ
Last Updated 20 ಜನವರಿ 2026, 16:32 IST
ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ SC,ST ಆಯೋಗದ ಅಧ್ಯಕ್ಷ ಎಲ್‌.ಮೂರ್ತಿ ನಿರ್ದೇಶನ

ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷ ಎಲ್‌. ಮೂರ್ತಿ ಹೇಳಿಕೆ
Last Updated 20 ಜನವರಿ 2026, 16:02 IST
ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ SC,ST ಆಯೋಗದ ಅಧ್ಯಕ್ಷ ಎಲ್‌.ಮೂರ್ತಿ ನಿರ್ದೇಶನ

ದಾವಣಗೆರೆ ದುರ್ಗಾಂಬಿಕಾ ದೇಗುಲದಲ್ಲಿ ಹಂದರಗಂಬ ಪೂಜೆ: ಜಾತ್ರೆಗೆ ಚಾಲನೆ

ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳಿಗೆ ಅಧಿಕೃತ ಚಾಲನೆ, ಪೂಜೆ ನೆರವೇರಿಸಿದ ಸಚಿವ
Last Updated 20 ಜನವರಿ 2026, 15:58 IST
ದಾವಣಗೆರೆ ದುರ್ಗಾಂಬಿಕಾ ದೇಗುಲದಲ್ಲಿ ಹಂದರಗಂಬ ಪೂಜೆ: ಜಾತ್ರೆಗೆ ಚಾಲನೆ
ADVERTISEMENT
ADVERTISEMENT
ADVERTISEMENT