ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಬ್ಯಾಡಗಿ| ಹದಗೆಟ್ಟ ರಸ್ತೆಗಳು; ಸಂಚಾರ ಸಂಕಟ: ಅಧಿಕಾರಿಗಳ ವಿರುದ್ಧ ಜನರ ಹಿಡಿಶಾಪ

Road Damage: ಬ್ಯಾಡಗಿಯ ಡಾಂಬರ್‌ ರಸ್ತೆಗಳು ಹದಗೆಟ್ಟಿದ್ದು, ವಾಹನ ಓಡಾಟ ದುಸ್ತರವಾಗಿದೆ. ಧೂಳಿನಿಂದ ರೋಗ ಭೀತಿ ಹೆಚ್ಚಿದ್ದು, ರಸ್ತೆ ವಿಸ್ತರಣೆ ಕಾರ್ಯ ಹಿನ್ನಡೆ ಅನುಭವಿಸುತ್ತಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 7 ಡಿಸೆಂಬರ್ 2025, 4:38 IST
ಬ್ಯಾಡಗಿ| ಹದಗೆಟ್ಟ ರಸ್ತೆಗಳು; ಸಂಚಾರ ಸಂಕಟ: ಅಧಿಕಾರಿಗಳ ವಿರುದ್ಧ ಜನರ ಹಿಡಿಶಾಪ

ದೆಹಲಿ ವಿಮಾನ ನಿಲ್ದಾಣ: ಕ್ಷೇತ್ರ ವೀಕ್ಷಣೆಗೆ ತೆರಳಿದ್ದ ಶಿಗ್ಗಾವಿ ಜನರ ಪರದಾಟ

Flight Cancellation: ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯದ ಕಾರಣ ಶಿಗ್ಗಾವಿ ತಾಲ್ಲೂಕಿನ ಜನರು ದೆಹಲಿ ವಿಮಾನ ನಿಲ್ದಾಣದಲ್ಲಿ ಎರಡು ದಿನಗಳಿಂದ ಅಲೆದಾಟ ಅನುಭವಿಸುತ್ತಿದ್ದು, ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
Last Updated 7 ಡಿಸೆಂಬರ್ 2025, 4:38 IST
ದೆಹಲಿ ವಿಮಾನ ನಿಲ್ದಾಣ: ಕ್ಷೇತ್ರ ವೀಕ್ಷಣೆಗೆ ತೆರಳಿದ್ದ ಶಿಗ್ಗಾವಿ ಜನರ ಪರದಾಟ

ಪರಿನಿರ್ವಾಣ ದಿನ ಆಚರಿಸದ ಪೊಲೀಸ್ ಸಿಬ್ಬಂದಿ: ಅಸಮಾಧಾನ

Police Negligence: ಸವಣೂರು ಪೊಲೀಸ್ ಠಾಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ ನಿರ್ಲಕ್ಷಿಸಿದ ಆರೋಪದ ಮೇಲೆ ದಲಿತ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಎಚ್ಚರಿಕೆ ನೀಡಿದರು.
Last Updated 7 ಡಿಸೆಂಬರ್ 2025, 4:38 IST
ಪರಿನಿರ್ವಾಣ ದಿನ ಆಚರಿಸದ ಪೊಲೀಸ್ ಸಿಬ್ಬಂದಿ: ಅಸಮಾಧಾನ

ಹೆದ್ದಾರಿಯಲ್ಲಿ ವಾಹನ ತಡೆದು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

BJP Rally: ರಟ್ಟೀಹಳ್ಳಿ ಮತ್ತು ಮಾಸೂರಿನ ಆರೋಗ್ಯ ಕೇಂದ್ರವನ್ನು ಕೆಳದರ್ಜೆಗೆ ಇಳಿಸಿರುವುದಕ್ಕೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಶನಿವಾರ ಮೆರವಣಿಗೆ ನಡೆಸಿ, ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು.
Last Updated 7 ಡಿಸೆಂಬರ್ 2025, 4:38 IST
ಹೆದ್ದಾರಿಯಲ್ಲಿ ವಾಹನ ತಡೆದು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಹಾವೇರಿ| ರಾಷ್ಟ್ರೀಯ ಲೋಕ ಅದಾಲತ್ ಡಿ.13ರಂದು

Legal Aid: ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಕಕ್ಷಿದಾರರು ರಾಜಿ ಆಗಬಹುದಾದ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
Last Updated 7 ಡಿಸೆಂಬರ್ 2025, 4:38 IST
ಹಾವೇರಿ| ರಾಷ್ಟ್ರೀಯ ಲೋಕ ಅದಾಲತ್ ಡಿ.13ರಂದು

ಹಾವೇರಿ| ಗಾಂಧೀಜಿ ಸಂದೇಶ ಸಾರಿದ ‘ಗಾಂಧಿ ಗಿಡ’

ಎನ್‌ಎಸ್‌ಎಸ್ ನಾಯಕತ್ವ ತರಬೇತಿ ಶಿಬಿರ; ನಾಟಕ ಪ್ರದರ್ಶನ
Last Updated 6 ಡಿಸೆಂಬರ್ 2025, 2:19 IST
ಹಾವೇರಿ| ಗಾಂಧೀಜಿ ಸಂದೇಶ ಸಾರಿದ ‘ಗಾಂಧಿ ಗಿಡ’

ಹಾವೇರಿ: ಕೈದಿಗಳ ಮನ ಪರಿವರ್ತನೆಗೆ ‘ಕೃಷಿ ಕಾಯಕ’

ಜಿಲ್ಲಾ ಕಾರಾಗೃಹದ 4 ಎಕರೆಯಲ್ಲಿ ತರಕಾರಿ | 5 ಎಕರೆಯಲ್ಲಿ ಮಾವು ಸಸಿ ನೆಡಲು ತಯಾರಿ | ಅಡುಗೆ ಖರ್ಚಿನಲ್ಲಿ ವಾರ್ಷಿಕ ಲಕ್ಷ ರೂಪಾಯಿ ಉಳಿಕೆ
Last Updated 6 ಡಿಸೆಂಬರ್ 2025, 2:18 IST
ಹಾವೇರಿ: ಕೈದಿಗಳ ಮನ ಪರಿವರ್ತನೆಗೆ ‘ಕೃಷಿ ಕಾಯಕ’
ADVERTISEMENT

ಕೆಎಂಎಫ್‌ ಧಾರವಾಡ ಘಟಕದ ಖರೀದಿ ಬಂದ್

ಜಿಲ್ಲೆಯ 12 ಕಡೆ ಮೆಕ್ಕೆಜೋಳ ಖರೀದಿ ಕೇಂದ್ರ | ಎರಡನೇ ದಿನದ ಅಂತ್ಯಕ್ಕೆ 1,698 ನೋಂದಣಿ
Last Updated 6 ಡಿಸೆಂಬರ್ 2025, 2:18 IST
ಕೆಎಂಎಫ್‌ ಧಾರವಾಡ ಘಟಕದ ಖರೀದಿ ಬಂದ್

ರಾಣೆಬೆನ್ನೂರು: 175 ಶುದ್ಧ ನೀರಿನ ಘಟಕಗಳು ಸ್ಥಗಿತ

ರಾಣೆಬೆನ್ನೂರು; ತುಕ್ಕು ಹಿಡಿಯುತ್ತಿರುವ ಘಟಕಗಳು
Last Updated 6 ಡಿಸೆಂಬರ್ 2025, 2:16 IST
ರಾಣೆಬೆನ್ನೂರು: 175 ಶುದ್ಧ ನೀರಿನ ಘಟಕಗಳು ಸ್ಥಗಿತ

ರಾಣೆಬೆನ್ನೂರು: ‘ಸಾವಯವ ಗೊಬ್ಬರದ ಬಳಕೆ ಹೆಚ್ಚಿಸಿ’

Soil Health Campaign: ರಾಣೆಬೆನ್ನೂರಿನಲ್ಲಿ ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ಸಾವಯವ ಗೊಬ್ಬರದ ಬಳಕೆಯ ಅಗತ್ಯತೆಯನ್ನು ಎತ್ತಿ ಹಿಡಿದು ಮಣ್ಣಿನ ಜೀವಂತಿಕೆಯನ್ನು ಕಾಪಾಡಲು ಎಲ್ಲರು ಮುಂದಾಗಬೇಕೆಂದು ವಿಜ್ಞಾನಿಗಳು ಸಲಹೆ ನೀಡಿದರು.
Last Updated 6 ಡಿಸೆಂಬರ್ 2025, 2:13 IST
ರಾಣೆಬೆನ್ನೂರು: ‘ಸಾವಯವ ಗೊಬ್ಬರದ ಬಳಕೆ ಹೆಚ್ಚಿಸಿ’
ADVERTISEMENT
ADVERTISEMENT
ADVERTISEMENT