ಸೋಮವಾರ, 1 ಸೆಪ್ಟೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ರಟ್ಟೀಹಳ್ಳಿ: ಬಸ್ ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ

Bus Facility Issue: ಹಿರೇಮೊರಬ ಗ್ರಾಮದಿಂದ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಸೌಲಭ್ಯ ಕೊರತೆಯಿಂದ ಸಿಡಿದೆದ್ದ ನೂರಾರು ವಿದ್ಯಾರ್ಥಿಗಳು ರಸ್ತೆಗಿಳಿದು ದಿಢೀರ್ ಪ್ರತಿಭಟನೆ ನಡೆಸಿದರು
Last Updated 1 ಸೆಪ್ಟೆಂಬರ್ 2025, 3:54 IST
ರಟ್ಟೀಹಳ್ಳಿ: ಬಸ್ ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ

ಹಾವೇರಿ: ಬೈಕ್‌ನಿಂದ ಬಿದ್ದು ಮಹಿಳೆ ಸಾವು

Fatal Accident: ಹಾವೇರಿ ಹಳೇ ಪಿ.ಬಿ.ರಸ್ತೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ 45 ವರ್ಷದ ಪ್ರೇಮಾ ಮಲ್ಲಿಕಾರ್ಜುನ ಸುಳ್ಳಳ್ಳಿ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ
Last Updated 1 ಸೆಪ್ಟೆಂಬರ್ 2025, 3:53 IST
ಹಾವೇರಿ: ಬೈಕ್‌ನಿಂದ ಬಿದ್ದು ಮಹಿಳೆ ಸಾವು

ರಾಣೆಬೆನ್ನೂರು | ನಿರಂತರ ಮಳೆ: ಬೆಳ್ಳುಳ್ಳಿ ಬೆಳೆ ಹಾನಿ

Farmer Crisis: ರಾಣೆಬೆನ್ನೂರು ತಾಲ್ಲೂಕಿನಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಹೊಲದಲ್ಲೇ ಕೊಳೆಯುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ
Last Updated 1 ಸೆಪ್ಟೆಂಬರ್ 2025, 3:52 IST
ರಾಣೆಬೆನ್ನೂರು | ನಿರಂತರ ಮಳೆ: ಬೆಳ್ಳುಳ್ಳಿ ಬೆಳೆ ಹಾನಿ

ಅನಿಲ ಸೋರಿಕೆ | ಪ್ರಜ್ಞೆ ತಪ್ಪಿ ಬಾಲಕ ಸಾವು: ಹಿರೇಕೆರೂರಿನ ಗುಂಡಗಟ್ಟಿಯಲ್ಲಿ ಅವಘಡ

Tragic Incident: ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಂಡಗಟ್ಟಿ ಗ್ರಾಮದಲ್ಲಿ ಅಡುಗೆ ಅನಿಲ ಸೋರಿಕೆಯಿಂದ 17 ವರ್ಷದ ಮಂಜಪ್ಪ ಕರಬಸಪ್ಪ ಬೆಳ್ಳೊಡಿ ಪ್ರಜ್ಞೆ ತಪ್ಪಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ
Last Updated 1 ಸೆಪ್ಟೆಂಬರ್ 2025, 3:48 IST
ಅನಿಲ ಸೋರಿಕೆ | ಪ್ರಜ್ಞೆ ತಪ್ಪಿ ಬಾಲಕ ಸಾವು: ಹಿರೇಕೆರೂರಿನ ಗುಂಡಗಟ್ಟಿಯಲ್ಲಿ ಅವಘಡ

ಅತಿಯಾದ ಮಳೆ | ಕೊಳೆತ ಬೆಳೆ: ಹಾವೇರಿ ಜಿಲ್ಲೆಯಾದ್ಯಂತ ಬಹುಪಾಲು ರೈತರ ಕಣ್ಣೀರು

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಖುಷಿಯಿಂದಲೇ ಬಿತ್ತನೆ ಮಾಡಿ ಮುಗಿಸಿದ್ದ ರೈತರು, ಇದೀಗ ಬೆಳೆ ನಷ್ಟದಿಂದಾಗಿ ಕಣ್ಣೀರು ಸುರಿಸುತ್ತಿದ್ದಾರೆ.
Last Updated 1 ಸೆಪ್ಟೆಂಬರ್ 2025, 3:47 IST
ಅತಿಯಾದ ಮಳೆ | ಕೊಳೆತ ಬೆಳೆ: ಹಾವೇರಿ ಜಿಲ್ಲೆಯಾದ್ಯಂತ ಬಹುಪಾಲು ರೈತರ ಕಣ್ಣೀರು

ಹಾವೇರಿ | ನಾಯಿಯಿಂದ ಅಪಘಾತ: ಅರಣ್ಯಾಧಿಕಾರಿ ವಿರುದ್ಧ ಪ್ರಕರಣ

Accident Case: ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ಅಪಘಾತ ಉಂಟುಮಾಡಿ ಪತ್ನಿ ಮತ್ತು ಮಗಳಿಗೆ ಗಾಯಗೊಳಿಸಿದ ಆರೋಪದಡಿ ಉಪವಲಯ ಅರಣ್ಯಾಧಿಕಾರಿ ಮಾಲತೇಶ ವೀರಭದ್ರಪ್ಪ ಬಾರ್ಕಿ ವಿರುದ್ಧ ಪ್ರಕರಣ ದಾಖಲಾಗಿದೆ
Last Updated 1 ಸೆಪ್ಟೆಂಬರ್ 2025, 3:43 IST
ಹಾವೇರಿ | ನಾಯಿಯಿಂದ ಅಪಘಾತ: ಅರಣ್ಯಾಧಿಕಾರಿ ವಿರುದ್ಧ ಪ್ರಕರಣ

ಹಾವೇರಿ | ಗಣೇಶ ವಿಸರ್ಜನೆ: ವಾದ್ಯಮೇಳದ ಮೆರುಗು

Cultural Procession: ಹಾವೇರಿಯಲ್ಲಿ ಗಣೇಶೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾದ ಗಣಪತಿ ಮೂರ್ತಿಗಳನ್ನು ಐದನೇ ದಿನ ಭಾನುವಾರ ವಿಸರ್ಜಿಸಲಾಗಿದ್ದು, ಜಾನಪದ ಕಲಾತಂಡಗಳು ಮತ್ತು ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯಿತು
Last Updated 1 ಸೆಪ್ಟೆಂಬರ್ 2025, 3:39 IST
ಹಾವೇರಿ | ಗಣೇಶ ವಿಸರ್ಜನೆ: ವಾದ್ಯಮೇಳದ ಮೆರುಗು
ADVERTISEMENT

ರಟ್ಟೀಹಳ್ಳಿ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಕಣವಿಸಿದ್ಗೇರಿ

ಹಚ್ಚಹಸಿರಿನಿಂದ ಕೂಡಿದ ಗಿರಿಶಿಖರ: ಅತ್ಯಾಕರ್ಷಣೆಯ ಓಂ ಬೆಟ್ಟ
Last Updated 31 ಆಗಸ್ಟ್ 2025, 2:47 IST
ರಟ್ಟೀಹಳ್ಳಿ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಕಣವಿಸಿದ್ಗೇರಿ

ಹಾವೇರಿ| ಗಣೇಶೋತ್ಸವದಲ್ಲಿ ಡಿ.ಜೆ.ಗೆ ನಿರ್ಬಂಧ: ಉಲ್ಲಂಘಿಸಿದಕ್ಕೆ ಎಫ್‌ಐಆರ್ ದಾಖಲು

ಹುಂಬಿ ಸೌಂಡ್ ಸಿಸ್ಟಮ್ ವಿರುದ್ಧ ಪ್ರಕರಣ
Last Updated 31 ಆಗಸ್ಟ್ 2025, 2:44 IST
ಹಾವೇರಿ| ಗಣೇಶೋತ್ಸವದಲ್ಲಿ ಡಿ.ಜೆ.ಗೆ ನಿರ್ಬಂಧ: ಉಲ್ಲಂಘಿಸಿದಕ್ಕೆ ಎಫ್‌ಐಆರ್ ದಾಖಲು

ಹಾವೇರಿ | ಉದ್ಯೋಗ ಮೇಳ: 533 ಅಭ್ಯರ್ಥಿಗಳಿಗೆ ಕೆಲಸ

Employment Opportunity: ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1,120 ಅಭ್ಯರ್ಥಿಗಳಲ್ಲಿ 533 ಅಭ್ಯರ್ಥಿಗಳು ವಿವಿಧ ಕಂಪನಿಗಳಲ್ಲಿ ಆಯ್ಕೆಯಾಗಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದರು
Last Updated 31 ಆಗಸ್ಟ್ 2025, 2:43 IST
ಹಾವೇರಿ | ಉದ್ಯೋಗ ಮೇಳ: 533 ಅಭ್ಯರ್ಥಿಗಳಿಗೆ ಕೆಲಸ
ADVERTISEMENT
ADVERTISEMENT
ADVERTISEMENT