ಅನಿಲ ಸೋರಿಕೆ | ಪ್ರಜ್ಞೆ ತಪ್ಪಿ ಬಾಲಕ ಸಾವು: ಹಿರೇಕೆರೂರಿನ ಗುಂಡಗಟ್ಟಿಯಲ್ಲಿ ಅವಘಡ
Tragic Incident: ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಂಡಗಟ್ಟಿ ಗ್ರಾಮದಲ್ಲಿ ಅಡುಗೆ ಅನಿಲ ಸೋರಿಕೆಯಿಂದ 17 ವರ್ಷದ ಮಂಜಪ್ಪ ಕರಬಸಪ್ಪ ಬೆಳ್ಳೊಡಿ ಪ್ರಜ್ಞೆ ತಪ್ಪಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆLast Updated 1 ಸೆಪ್ಟೆಂಬರ್ 2025, 3:48 IST