ಶನಿವಾರ, 24 ಜನವರಿ 2026
×
ADVERTISEMENT

ಹಾವೇರಿ

ADVERTISEMENT

ಅಧಿಕಾರ ಕಿತ್ತಾಟದಲ್ಲಿ ಅಭಿವೃದ್ಧಿ ಶೂನ್ಯ: ಮಾಜಿ ಸಚಿವ ಬಿ.ಸಿ.ಪಾಟೀಲ ಆರೋಪ

ರಟ್ಟೀಹಳ್ಳಿ : ರಾಜ್ಯದ ಕಾಂಗ್ರೇಸ್ ಸರ್ಕಾರ ಸಂಪೂರ್ಣ ಅಭಿವೃದ್ದಿ ಶೂನ್ಯವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗೆ ತೆಪೆಹಚ್ಚಿ ತಾವೇ ಮಾಡಿರುವುದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು...
Last Updated 23 ಜನವರಿ 2026, 8:36 IST
ಅಧಿಕಾರ ಕಿತ್ತಾಟದಲ್ಲಿ ಅಭಿವೃದ್ಧಿ ಶೂನ್ಯ: ಮಾಜಿ ಸಚಿವ ಬಿ.ಸಿ.ಪಾಟೀಲ ಆರೋಪ

ವಿವೇಕಾನಂದರ ತತ್ವದಾರ್ಶಗಳ ಅಳವಡಿಕೊಳ್ಳಿ: ಹಿರಿಯ ನ್ಯಾಯಾಧೀಶೆ ರಾಜೇಶ್ವರಿ

ಭಾರತದ ಆಧ್ಯಾತ್ಮಿಕ ಸರ್ವಶ್ರೇಷ್ಠ ಗುರುಸ್ವಾಮಿ ವಿವೇಕಾನಂದರ ಜನ್ಮದಿನದ ಸ್ಮರಣಾರ್ಥ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಕಾನೂನು ಸಾಕ್ಷರತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
Last Updated 23 ಜನವರಿ 2026, 8:35 IST
ವಿವೇಕಾನಂದರ ತತ್ವದಾರ್ಶಗಳ ಅಳವಡಿಕೊಳ್ಳಿ: ಹಿರಿಯ ನ್ಯಾಯಾಧೀಶೆ ರಾಜೇಶ್ವರಿ

ರಾಣೆಬೆನ್ನೂರು: ಹೈನುಗಾರಿಕೆಯಲ್ಲಿ ಚಳಗೇರಿ ಗ್ರಾಮದ ದಂಪತಿಯ ಸಾಧನೆ

ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕ್ರಮಗಳ ಅಳವಡಿಕೆ
Last Updated 23 ಜನವರಿ 2026, 8:34 IST
ರಾಣೆಬೆನ್ನೂರು: ಹೈನುಗಾರಿಕೆಯಲ್ಲಿ ಚಳಗೇರಿ ಗ್ರಾಮದ ದಂಪತಿಯ ಸಾಧನೆ

ಮೆಕ್ಕೆಜೋಳ ಖರೀದಿ ಕೇಂದ್ರದಿಂದ ಮೋಸ: ರೈತರ ಪ್ರತಿಭಟನೆ

ಹೂಲಿಹಳ್ಳಿ- ಕೂನಬೇವು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಎಪಿಎಂಸಿ ಮೆಗಾ ಮಾರುಕಟ್ಟೆಯ ಮೆಕ್ಕೆಜೋಳ ಖರೀದಿ ಕೇಂದ್ರದ ಎದುರಿನ ಮುಖ್ಯದ್ವಾರ ಬಂದ್‌ ಮಾಡಿ ಮೆಕ್ಕೆಜೋಳ ತಂದ ರೈತರು ಗುರುವಾರ ಪ್ರತಿಭಟನೆ ನಡೆಸಿದರು.
Last Updated 23 ಜನವರಿ 2026, 8:32 IST
ಮೆಕ್ಕೆಜೋಳ ಖರೀದಿ ಕೇಂದ್ರದಿಂದ ಮೋಸ: ರೈತರ ಪ್ರತಿಭಟನೆ

ಬಯಲು ಸೀಮೆಯಲ್ಲಿ ಕುಬ್ಜ ಪುಂಗನೂರು: ಆಂಧ್ರಪ್ರದೇಶ ತಳಿ ಅಭಿವೃದ್ಧಿಗೆ ರೈತರ ಆಸಕ್ತಿ

ಜಿಲ್ಲೆಯಲ್ಲಿ ಐದು ಕರುಗಳ ಜನನ | ವಾಸ್ತುದೋಷಕ್ಕೂ ಪರಿಹಾರವೆಂಬ ನಂಬಿಕೆ
Last Updated 23 ಜನವರಿ 2026, 8:31 IST
ಬಯಲು ಸೀಮೆಯಲ್ಲಿ ಕುಬ್ಜ ಪುಂಗನೂರು: ಆಂಧ್ರಪ್ರದೇಶ ತಳಿ ಅಭಿವೃದ್ಧಿಗೆ ರೈತರ ಆಸಕ್ತಿ

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.24ರಿಂದ: ತಿಮ್ಮಾಪೂರ ಸಮ್ಮೇಳನಾಧ್ಯಕ್ಷ

Lingayya Hiremath: ಸವಣೂರು ಪಟ್ಟಣದ ದೊಡ್ಡ ಹುಣಸೆ ಕಲ್ಮಠದ ಆವರಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜ. 24 ಮತ್ತು 25ರಂದು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.
Last Updated 22 ಜನವರಿ 2026, 2:34 IST
ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.24ರಿಂದ: ತಿಮ್ಮಾಪೂರ ಸಮ್ಮೇಳನಾಧ್ಯಕ್ಷ

ರಟ್ಟೀಹಳ್ಳಿ | ಮುಕ್ತಿಧಾಮ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಶಾಸಕ ಯು.ಬಿ.ಬಣಕಾರ

UB Banakar: ಪಟ್ಟಣದ ಹೊಳೆಸಾಲ ದುರ್ಗಾದೇವಿ ದೇವಸ್ಥಾನದ ರಸ್ತೆಯಲ್ಲಿ ಮುಕ್ತಿಧಾಮ ಅಭಿವೃದ‍್ಧಿಗೆ ಎಸ್.ಎಫ್.ಸಿ. ಯೋಜನೆಯಡಿ 15 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಶಾಸಕ ಯು.ಬಿ.ಬಣಕಾರ ತಿಳಿಸಿದರು.
Last Updated 22 ಜನವರಿ 2026, 2:31 IST
ರಟ್ಟೀಹಳ್ಳಿ | ಮುಕ್ತಿಧಾಮ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಶಾಸಕ ಯು.ಬಿ.ಬಣಕಾರ
ADVERTISEMENT

ಹಾವೇರಿ | ಪ್ರಾಣಿ ಬಲಿ ತಡೆಗಾಗಿ ಯಾತ್ರೆ: ದಯಾನಂದ ಸ್ವಾಮೀಜಿ

Dayananda Swamiji: ಜಿಲ್ಲೆಯ ಹಾವನೂರು ಸೇರಿದಂತೆ ಹಲವು ಕಡೆಯ ಜಾತ್ರೆಗಳಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದು, ಇದರ ತಡೆ ಹಾಗೂ ಜಾಗೃತಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ದಯಾನಂದ ಸ್ವಾಮೀಜಿ ಹೇಳಿದರು.
Last Updated 22 ಜನವರಿ 2026, 2:29 IST
ಹಾವೇರಿ | ಪ್ರಾಣಿ ಬಲಿ ತಡೆಗಾಗಿ ಯಾತ್ರೆ: ದಯಾನಂದ ಸ್ವಾಮೀಜಿ

ಪಂಚಾಕ್ಷರಿ ಗವಾಯಿ ಜೀವನ ಮಾದರಿ: ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು

Veereshwara Punyashrama: ಶರಣ ಪರಂಪರೆ, ಸಂಸ್ಕೃತಿಯ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವಲ್ಲಿ ಪಂ.ಪಂಚಾಕ್ಷರಿ ಗವಾಯಿಗಳ ಕಾಳಜಿ ಅನುಕರಣೀಯ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
Last Updated 22 ಜನವರಿ 2026, 2:29 IST
ಪಂಚಾಕ್ಷರಿ ಗವಾಯಿ ಜೀವನ ಮಾದರಿ: ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು

ಹಾವೇರಿ | ಪದವೀಧರರ ಕ್ಷೇತ್ರ: ಕೈ–ಕಮಲ ಕಸರತ್ತು

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ಸ್ವಪಕ್ಷದಲ್ಲೇ ಆಕ್ಷೇಪ: ಬಿಜೆಪಿಯಲ್ಲಿ ಮೂವರ ಹೆಸರು ಅಂತಿಮ- ಜೆಡಿಎಸ್‌ನಲ್ಲೂ ಅಭ್ಯರ್ಥಿ ಕಣಕ್ಕೆ?
Last Updated 22 ಜನವರಿ 2026, 2:28 IST
ಹಾವೇರಿ | ಪದವೀಧರರ ಕ್ಷೇತ್ರ: ಕೈ–ಕಮಲ ಕಸರತ್ತು
ADVERTISEMENT
ADVERTISEMENT
ADVERTISEMENT