ಗುರುವಾರ, 1 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

ನ್ಯಾಯಕ್ಕಾಗಿ ಮಾವನ ಶಿಕ್ಷಣ ಸಂಸ್ಥೆ ಎದುರು ತಂದೆ–ತಾಯಿ ಜೊತೆ ಧರಣಿ ನಡೆಸಿದ ಸೊಸೆ; ವರದಕ್ಷಿಣೆ ಕಿರುಕುಳ ಆರೋಪ
Last Updated 1 ಜನವರಿ 2026, 3:06 IST
ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

Karnataka Police: ಪೊಲೀಸರಿಗೆ ವರ್ಷಕ್ಕೆ 13 ತಿಂಗಳು ವೇತನ

₹89.31 ಕೋಟಿ ಮಂಜೂರು ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ
Last Updated 1 ಜನವರಿ 2026, 0:30 IST
Karnataka Police: ಪೊಲೀಸರಿಗೆ ವರ್ಷಕ್ಕೆ 13 ತಿಂಗಳು ವೇತನ

ದ್ವಿತೀಯ ಪಿಯು | ಪ್ರಾಯೋಗಿಕ ಪರೀಕ್ಷೆಗೂ ‘ವೆಬ್‌ಕಾಸ್ಟಿಂಗ್‌’: ಪರೀಕ್ಷಾ ಮಂಡಳಿ

Exam Surveillance Karnataka: ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ವೆಬ್‌ಕಾಸ್ಟಿಂಗ್‌ ಕಡ್ಡಾಯವಾಗಿದ್ದು, ಸಿಸಿಟಿವಿ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ನಿಗಾ ವ್ಯವಸ್ಥೆ ಜಾರಿಗೆ ಬರುವುದಾಗಿ ಮಂಡಳಿ ತಿಳಿಸಿದೆ.
Last Updated 31 ಡಿಸೆಂಬರ್ 2025, 23:30 IST
ದ್ವಿತೀಯ ಪಿಯು | ಪ್ರಾಯೋಗಿಕ ಪರೀಕ್ಷೆಗೂ ‘ವೆಬ್‌ಕಾಸ್ಟಿಂಗ್‌’: ಪರೀಕ್ಷಾ ಮಂಡಳಿ

ಐಎಎಸ್‌ ಅಧಿಕಾರಿಗಳಿಗೆ ಬಡ್ತಿ–ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

IAS Officer Transfers: ರಿತೇಶ್‌ ಕುಮಾರ್‌ ಸಿಂಗ್, ರಶ್ಮಿ ಮಹೇಶ್ ಸೇರಿದಂತೆ ಹಲವಾರು ಐಎಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, ಕೆಲರನ್ನು ವರ್ಗಾವಣೆ ಮಾಡಲಾಗಿದೆ. ಅಧಿಕೃತ ಆದೇಶ ಬುಧವಾರ ಹೊರಡಿಸಲಾಗಿದೆ.
Last Updated 31 ಡಿಸೆಂಬರ್ 2025, 23:30 IST
ಐಎಎಸ್‌ ಅಧಿಕಾರಿಗಳಿಗೆ ಬಡ್ತಿ–ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

48 ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ, ವರ್ಗಾವಣೆ: ಸರ್ಕಾರ ಆದೇಶ

IPS Transfer Karnataka: 48 ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಎಸ್‌ಪಿ ಹಾಗೂ ಡಿಸಿಪಿ ಹುದ್ದೆಗಳಲ್ಲಿ ಬದಲಾವಣೆ ಮಾಡಿದ ಸರ್ಕಾರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೊಸ ನೇಮಕಾತಿಗಳ ಆದೇಶ ಹೊರಡಿಸಿದೆ.
Last Updated 31 ಡಿಸೆಂಬರ್ 2025, 23:30 IST
48 ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ, ವರ್ಗಾವಣೆ:  ಸರ್ಕಾರ ಆದೇಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ನವೀಕರಣಗೊಳ್ಳದ ಶಾಲೆಗಳಿಗೆ ಸಂಕಷ್ಟ

School Affiliation Issue: ಮಾನ್ಯತೆ ನವೀಕರಣವಾಗದ ಖಾಸಗಿ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಬೇರೆ ಕೇಂದ್ರಕ್ಕೆ ಸ್ಥಳಾಂತರಿಸುವ ಮಂಡಳಿಯ ನಿರ್ಧಾರಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 31 ಡಿಸೆಂಬರ್ 2025, 23:30 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ನವೀಕರಣಗೊಳ್ಳದ ಶಾಲೆಗಳಿಗೆ ಸಂಕಷ್ಟ

2026 | ಹೊಸ ವರ್ಷದ ಸದಾಶಯ: ಗಣ್ಯರ ನುಡಿಗಳು...

New Year Messages: ನಮ್ಮ ನಾಡಿನ ಸಾಮರಸ್ಯದ ಬದುಕು ಸಜೀವ ಮತ್ತು ಉಸಿರಾಡುವ ಪರಿಕಲ್ಪನೆಯಾಗಿರಬೇಕು. ಅದು ಪದಗಳ ಬದಲಿಗೆ ನಮ್ಮ ದಿನನಿತ್ಯದ ಸಂವಾದಗಳಲ್ಲಿ, ನೆರೆಹೊರೆಯ ಸಹಕಾರದಲ್ಲಿ ಮತ್ತು ಸಾರ್ವಜನಿಕ ವರ್ತನೆಯಲ್ಲಿ ಗೋಚರಿಸಬೇಕು.
Last Updated 31 ಡಿಸೆಂಬರ್ 2025, 19:53 IST
2026 | ಹೊಸ ವರ್ಷದ ಸದಾಶಯ: ಗಣ್ಯರ ನುಡಿಗಳು...
ADVERTISEMENT

₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ

CBI Raid: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹89.63 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಬಳ್ಳಾರಿಯಲ್ಲಿ ದಾಳಿ ನಡೆಸಿತು.
Last Updated 31 ಡಿಸೆಂಬರ್ 2025, 19:44 IST
₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ

ಸರ್ಕಾರದ ಕೈಗೆ ಕೋವಿಡ್‌ ವರದಿ: ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ

ಸರ್ಕಾರಕ್ಕೆ ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ/ ಔಷಧ, ಆಮ್ಲಜನಕ, ವೈದ್ಯಕೀಯ ಉಪಕರಣ, ಸಾಮಗ್ರಿಗಳ ಖರೀದಿ, ವಿತರಣೆಯ ಅವ್ಯವಹಾರ
Last Updated 31 ಡಿಸೆಂಬರ್ 2025, 19:41 IST
ಸರ್ಕಾರದ ಕೈಗೆ ಕೋವಿಡ್‌ ವರದಿ: ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ

ಕಲಬುರಗಿ ಕೇಂದ್ರ ಕಾರಾಗೃಹ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ?

ಹರಿದಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಹಳೆಯ ವಿಡಿಯೊ
Last Updated 31 ಡಿಸೆಂಬರ್ 2025, 17:11 IST
ಕಲಬುರಗಿ ಕೇಂದ್ರ ಕಾರಾಗೃಹ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ?
ADVERTISEMENT
ADVERTISEMENT
ADVERTISEMENT