ಶನಿವಾರ, 1 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಬೆಳಗಾವಿ ಅದ್ಧೂರಿ ಕನ್ನಡ ರಾಜ್ಯೋತ್ಸವದ ವೇಳೆ ಯುವಕರಿಗೆ ಚಾಕು ಇರಿತ: ಐವರಿಗೆ ಗಾಯ

Belagavi Attack: ಸದಾಶಿವ ನಗರದಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಯ ವೇಳೆ ದುಷ್ಕರ್ಮಿಗಳ ಗುಂಪು ಐವರಿಗೆ ಚಾಕು ಮತ್ತು ಜಂಬೆಗಳಿಂದ ಇರಿದು ಪರಾರಿಯಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Last Updated 1 ನವೆಂಬರ್ 2025, 16:54 IST
ಬೆಳಗಾವಿ ಅದ್ಧೂರಿ ಕನ್ನಡ ರಾಜ್ಯೋತ್ಸವದ ವೇಳೆ ಯುವಕರಿಗೆ ಚಾಕು ಇರಿತ: ಐವರಿಗೆ ಗಾಯ

ಪುಂಡಾಟಿಕೆ ಮಾಡಿದರೆ ಮಟ್ಟ ಹಾಕುತ್ತೇವೆ: ಎಂಇಎಸ್‌ಗೆ ಮುಖ್ಯಮಂತ್ರಿ ಎಚ್ಚರಿಕೆ

hief Minister warns MES ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯವರೂ (ಎಂಇಎಸ್‌) ಕನ್ನಡಿಗರೇ. ಅವರಲ್ಲಿ ಯಾರಾದರೂ ಪುಂಡಾಟಿಕೆ ಮಾಡಿದರೆ ಮಟ್ಟ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
Last Updated 1 ನವೆಂಬರ್ 2025, 16:05 IST
ಪುಂಡಾಟಿಕೆ ಮಾಡಿದರೆ ಮಟ್ಟ ಹಾಕುತ್ತೇವೆ: ಎಂಇಎಸ್‌ಗೆ ಮುಖ್ಯಮಂತ್ರಿ ಎಚ್ಚರಿಕೆ

ಬಲಿಷ್ಠ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತಿರುವ ಕೇಂದ್ರ: ಸಿದ್ದರಾಮಯ್ಯ

ಬಿಡಿಗಾಸು ಕೊಟ್ಟು ಸಾವಿರಾರು ಕೋಟಿ ರೂಪಾಯಿ ವಂಚಿಸುತ್ತಿರುವ ಕೇಂದ್ರ: ರಾಜ್ಯೋತ್ಸವದಲ್ಲಿ ಸಿದ್ದರಾಮಯ್ಯ ಕಿಡಿ
Last Updated 1 ನವೆಂಬರ್ 2025, 16:04 IST
ಬಲಿಷ್ಠ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತಿರುವ ಕೇಂದ್ರ: ಸಿದ್ದರಾಮಯ್ಯ

ಭಿನ್ನಮತ ಹೋಗದಿದ್ದರೆ ಸರ್ಕಾರ ಪತನ: ಎಚ್‌ಡಿಕೆ

136 ಶಾಸಕರಿದ್ದೂ ಆಡಳಿತ ನಡೆಸಲಾಗದೆ ನಗೆಪಾಟಲು: ಎಚ್‌ಡಿಕೆ
Last Updated 1 ನವೆಂಬರ್ 2025, 16:03 IST
ಭಿನ್ನಮತ ಹೋಗದಿದ್ದರೆ ಸರ್ಕಾರ ಪತನ: ಎಚ್‌ಡಿಕೆ

ಮಂಡ್ಯ ಸಾಹಿತ್ಯ ಸಮ್ಮೇಳನ: ನಿರ್ಣಯ ಜಾರಿಗೆ ಆಗ್ರಹ

Literary Resolution: ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಜಾರಿಗೆ ತರಲು ಸಭೆ ಕರೆಯಬೇಕೆಂದು ಶಾಸಕ ದಿನೇಶ್‌ ಗೂಳಿಗೌಡ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
Last Updated 1 ನವೆಂಬರ್ 2025, 16:02 IST
ಮಂಡ್ಯ ಸಾಹಿತ್ಯ ಸಮ್ಮೇಳನ: ನಿರ್ಣಯ ಜಾರಿಗೆ ಆಗ್ರಹ

ಸುಳ್ಳು ಭರವಸೆಗಳೇ ಕಾಂಗ್ರೆಸ್‌ ಅಸ್ತ್ರ: ವಿಜಯೇಂದ್ರ

Political Statement: ಕಾಂಗ್ರೆಸ್‌ ಸರ್ಕಾರ ಸುಳ್ಳು ಭರವಸೆ ಮತ್ತು ಅಪಪ್ರಚಾರದ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಸಿವಿಕ್‌ ವರದಿ ಕಾಂಗ್ರೆಸ್‌ ವೈಫಲ್ಯವನ್ನು ಬಹಿರಂಗಪಡಿಸಿದೆ ಎಂದರು.
Last Updated 1 ನವೆಂಬರ್ 2025, 16:00 IST
ಸುಳ್ಳು ಭರವಸೆಗಳೇ ಕಾಂಗ್ರೆಸ್‌ ಅಸ್ತ್ರ: ವಿಜಯೇಂದ್ರ

ಏಕರೀತಿಯ ಪರೀಕ್ಷೆ ಇಂದಿನ ಅಗತ್ಯ: ‍ಪುಟ್ಟಣ್ಣ

Exam Uniformity: ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆ ಜಾರಿಯು ಸಮಾನತೆ ಕಲ್ಪಿಸುವ ಶೈಕ್ಷಣಿಕ ಕ್ರಮವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ. ರಾಜ್ಯದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಒದಗಿಸುವುದೇ ಉದ್ದೇಶ ಎಂದರು.
Last Updated 1 ನವೆಂಬರ್ 2025, 15:55 IST
ಏಕರೀತಿಯ ಪರೀಕ್ಷೆ ಇಂದಿನ ಅಗತ್ಯ: ‍ಪುಟ್ಟಣ್ಣ
ADVERTISEMENT

ಕರ್ನಾಟಕ ರಾಜ್ಯೋತ್ಸವ: ಪುಸ್ತಕಗಳ ಸಗಟು ಖರೀದಿಗೆ ಎಚ್‌ಡಿಕೆ ಆಗ್ರಹ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್‌ ಹೌಸ್‌ನಲ್ಲಿ ಪುಸ್ತಕ ಜಾತ್ರೆ
Last Updated 1 ನವೆಂಬರ್ 2025, 14:44 IST
ಕರ್ನಾಟಕ ರಾಜ್ಯೋತ್ಸವ: ಪುಸ್ತಕಗಳ ಸಗಟು ಖರೀದಿಗೆ ಎಚ್‌ಡಿಕೆ ಆಗ್ರಹ

ಕಸಾಪ ಅಧ್ಯಕ್ಷ ಮಹೇಶ ಜೋಶಿ ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ: ನಿಡುಮಾಮಿಡಿ ಶ್ರೀ

ಕನ್ನಡ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅಭಿಮತ
Last Updated 1 ನವೆಂಬರ್ 2025, 14:35 IST
ಕಸಾಪ ಅಧ್ಯಕ್ಷ ಮಹೇಶ ಜೋಶಿ ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ: ನಿಡುಮಾಮಿಡಿ ಶ್ರೀ

ಇ–ಸಂಗ್ರಹಣಾಕ್ಕೆ ಕಾಮಗಾರಿ ಮಾಹಿತಿ: ಸಮಯಾವಕಾಶಕ್ಕೆ ಮನವಿ

E-Governance: ಇ–ಸಂಗ್ರಹಣಾ ಪೋರ್ಟಲ್‌ನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದ ನಂತರವೇ ಹಣ ಬಿಡುಗಡೆ ಮಾಡುವ ಆದೇಶಕ್ಕೆ ಗುತ್ತಿಗೆದಾರರ ಸಂಘ ಸಮಯಾವಕಾಶ ಕೋರಿ ಮನವಿ ಮಾಡಿದೆ. ಗುತ್ತಿಗೆ ನಿರ್ವಹಣಾ ಮಾಡ್ಯೂಲ್‌ನಲ್ಲಿ ಅಪ್‌ಲೋಡ್‌ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳು ಬೇಕೆಂದು ತಿಳಿಸಿದ್ದಾರೆ.
Last Updated 1 ನವೆಂಬರ್ 2025, 14:32 IST
ಇ–ಸಂಗ್ರಹಣಾಕ್ಕೆ ಕಾಮಗಾರಿ ಮಾಹಿತಿ: ಸಮಯಾವಕಾಶಕ್ಕೆ ಮನವಿ
ADVERTISEMENT
ADVERTISEMENT
ADVERTISEMENT