ವಿಚಾರಣೆ ಮುಂದೂಡುವಂತೆ ಸಾಂವಿಧಾನಿಕ ಪೀಠಕ್ಕೆ ಮನವಿ ಮಾಡಿರುವುದು ಮುಜುಗರದ ವಿಷಯ ಎಂದು ಪ್ರತ್ಯೇಕ ಅರ್ಜಿದಾರರ ಪರವಾಗಿ ಕೋರ್ಟ್ನಲ್ಲಿ ಹಾಜರಿದ್ದ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಮತ್ತು ಪಿ. ಚಿದಂಬರಂ ಅವರು ಕೋರ್ಟ್ಗೆ ಹೇಳಿದರು.ಸಾಂವಿಧಾನಿಕ ಪೀಠದ ಸದ್ಯರಾಗಿರುವ ನ್ಯಾಯಮೂರ್ತಿ ನಾಗರತ್ನ ಅವರು ಈ ಹೇಳಿಕೆಯನ್ನು ಅನುಮೋದಿಸಿದರು.