ಕಳೆದ ವರ್ಷದ ಏಪ್ರಿಲ್ 1ರಿಂದ 6ನೇ ತಾರೀಖಿನ ನಡುವೆ, ದಕ್ಷಿಣ ಕಾಶ್ಮೀರದ ಶೋಫಿಯಾನ್, ಕುಲ್ಗಾಮ್ ಮತ್ತು ಅನಂತ್ನಾಗ್ ಜಿಲ್ಲೆಗಳ ಹಲವು ಯುವಕರು ಭಯೋತ್ಪಾದಕ ಕೃತ್ಯಕ್ಕೆ ನೆರವು ನೀಡಿರುವುದು ಕಂಡುಬಂದಿದೆ. ಅವರೆಲ್ಲ ಅಧಿಕೃತ ದಾಖಲೆಗಳನ್ನು ಬಳಸಿಯೇ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು. ನಂತರ ದೇಶಕ್ಕೆ ಹಿಂದಿರುಗಿ ಬಂದಿಲ್ಲ ಎಂದು ಭದ್ರತಾ ಪಡೆ ಮಾಹಿತಿ ನೀಡಿದೆ.