ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರ ಫೋನ್ಗಳ ಕಣ್ಗಾವಲಿನಲ್ಲಿ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಪಿತೂರಿ ಮೂಲಕ ಭಾರತದ ಅಭಿವೃದ್ಧಿ ಹಳಿ ತಪ್ಪಿಸಲು ಬಯಸುವ ‘ಅಡ್ಡಿಪಡಿಸುವವರು ಅಡಚಣೆದಾರರಿಗೆ ಕೊಟ್ಟ ವರದಿ’ ಎಂದು ಹೇಳಿದ್ದಾರೆ.