‘ಪಂಜಾಬ್ನಲ್ಲಿ ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಾಗದ ಬಿಜೆಪಿ, ಅವರನ್ನು ಕೊಲ್ಲಲು ಮುಂದಾಗಿದೆ. ಮುಖ್ಯಮಂತ್ರಿ ಮನೆ ಮೇಲೆ ಇಂದು ನಡೆದ ದಾಳಿಯು ಪೊಲೀಸರ ನೆರವಿನಿಂದ ಬಿಜೆಪಿ ಕೇಜ್ರಿವಾಲ್ ಅವರನ್ನು ಕೊಲ್ಲಲು ಮುಂದಾಗಿತ್ತು ಎಂಬುದನ್ನು ತೋರಿಸುತ್ತದೆ. ಇದರ ವಿರುದ್ಧ ನಾವು ಅಧಿಕೃತ ದೂರು ದಾಖಲಿಸುತ್ತೇವೆ’ಎಂದು ಸಿಸೋಡಿಯಾ ಹೇಳಿದರು.