‘ಕಮ್ಯುನಿಸ್ಟ್ ನಾಯಕರಾದ ಜ್ಯೋತಿ ಬಸು, ಜೋಸೆಫ್ ಸ್ಟಾಲಿನ್, ಮಾವೊ ಜೆಡಾಂಗ್ ಅವರ ಚಿತ್ರಗಳನ್ನು ತಮ್ಮ ಡ್ರಾಯಿಂಗ್ ರೂಮ್ಗಳಲ್ಲಿ ನೇತುಹಾಕಿರುವುದನ್ನು ಇಂದಿಗೂ ನನ್ನ ಹಳ್ಳಿಯಲ್ಲಿಯೂ ನಾನು ನೋಡಿದ್ದೇನೆ. ಸ್ವಾಮಿ ವಿವೇಕಾನಂದರ ಚಿತ್ರಗಳನ್ನು ಮನೆಗಳಲ್ಲಿ ನೇತುಹಾಕುವಂತೆ ಮಾಡಲು ನಮಗೆ ಆಗದೇ? ಬಿಜೆಪಿಯು ನಮ್ಮ ಸಿದ್ಧಾಂತ, ಸಂಸ್ಕಾರಗಳನ್ನು (ಮೌಲ್ಯಗಳು ) ರಕ್ಷಿಸುತ್ತದೆ. ಶೇಕಡಾ 80 ರಷ್ಟು ತ್ರಿಪುರ ಮನೆಗಳಲ್ಲಿ ಸ್ವಾಮಿ ವಿವೇಕಾನಂದರ ಚಿತ್ರಗಳನ್ನು ನೇತುಹಾಕಿದರೆ, ಈ ಸರ್ಕಾರ ಇನ್ನೂ 30-35 ವರ್ಷಗಳ ಕಾಲ ಉಳಿಯುತ್ತದೆ,’ ಎಂದು ದೇವ್ ಹೇಳಿದ್ದಾರೆ.