'ನನ್ನನ್ನು ಮತ್ತು ನನ್ನ ಆಡಳಿತವನ್ನು ನಿಂದಿಸಿದ್ದಾರೆ ಎಂಬುದು ಸಿಧು ಅವರ ಏಕೈಕ ಖ್ಯಾತಿಯಾಗಿದೆ. ಸಿಧು ಅವರನ್ನು ರಾಹುಲ್ ಮತ್ತು ಪ್ರಿಯಾಂಕಾ ಬೆಂಬಲಿಸಿದರು. ಆದರೆ, ನೀವು ಹರೀಶ್ ರಾವತ್ ಅವರ ಮಾತುಗಳಿಗೆ ತಲೆದೂಗಿದ್ದೀರಿ. ಈ ವ್ಯಕ್ತಿಯ(ಸಿಧು) ದುಷ್ಕೃತ್ಯಗಳನ್ನು ನೋಡದೇ ಕಣ್ಣು ಮುಚ್ಚಿ ಕುಳಿತಿದ್ದೀರಿ' ಎಂದು ಸೋನಿಯಾಗೆ ಬರೆದ ಪತ್ರದಲ್ಲಿ ಕ್ಯಾಪ್ಟನ್ ತಿಳಿಸಿದ್ದಾರೆ.