ತಂದೆಯ ಜನ್ಮ ದಿನಾಚರಣೆಯಂದು ಒಂದು ಟ್ವೀಟ್ ಸಹ ಮಾಡದ, ವೈಯಕ್ತಿಕ ಮಹತ್ವಾಕಾಂಕ್ಷೆಗಾಗಿ ಹಪಹಪಿಸುವ ವ್ಯಕ್ತಿ ಪಕ್ಷವನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉದ್ದೇಶಿಸಿ ಚಿರಾಗ್ ಹೇಳಿದ್ದಾರೆ. ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಗೆ ನಿತೀಶ್ ಅವರ ಸಂಚು ಕಾರಣ ಎಂದು ಈ ಹಿಂದೆಯೂ ಚಿರಾಗ್ ಆರೋಪಿಸಿದ್ದರು.