‘ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ಎಲ್ಲಾ ವಿರೋಧ ಪಕ್ಷಗಳ ನಾಯಕರು, ಬುದ್ಧಿಜೀವಿಗಳು, ಪತ್ರಕರ್ತರು, ಬರಹಗಾರರು ಮತ್ತು ಶಾಂತಿಯುತ ಜೀವನ ನಡೆಸಲು ಬಯಸುವ ನಾಗರಿಕರು ದೇಶದಾದ್ಯಂತ ಇರುವ ಉದ್ವಿಗ್ನ ವಾತಾವರಣದ ನಡುವೆ ‘ಮನ್ ಕಿ ಬಾತ್’ನಲ್ಲಿ ಶಾಂತಿಗಾಗಿ ಮನವಿ ಮಾಡಲು ತಮ್ಮಲ್ಲಿ ಮನವಿ ಮಾಡುತ್ತಿದ್ದಾರೆ’ ಎಂದು ಗೆಹಲೋತ್ ಟ್ವೀಟ್ ಮಾಡಿದ್ದರು.