ಕಲೋತ್ಸವದಲ್ಲಿ ಸಸ್ಯಾಹಾರವನ್ನೇ ಪೂರೈಸುವ ಮೂಲಕ ಬ್ರಾಹ್ಮಣರ ಪ್ರಾಬಲ್ಯ ಮುಂದುವರಿಸಲಾಗಿದೆ ಎಂದು ಕೆಲವರು ಅಭಿಯಾನ ಕೈಗೊಂಡಿದ್ದು, ಇದರಿಂದ ಮನನೊಂದಿರುವ ಪಾಕ ಪ್ರವೀಣ ಪಳಯಿಡಂ ಮೋಹನನ್ ನಂಬೂಧರಿ ಅವರು ಇನ್ನು ಮುಂದೆ ಕಲೋತ್ಸವದ ಅಡುಗೆ ಗುತ್ತಿಗೆ ಪಡೆಯದಿರಲು ತೀರ್ಮಾನಿಸಿದ್ದಾರೆ. ಹಿಂದಿನ 16 ವರ್ಷಗಳಿಂದ ಸತತವಾಗಿ ಅವರು ಅಡುಗೆ ಗುತ್ತಿಗೆ ಪಡೆದಿದ್ದರು.