ಮ್ಯೂಕರ್ ಮೈಕೊಸಿಸ್ ಅಥವಾ ಶಿಲೀಂಧ್ರದ ಚಿಕಿತ್ಸೆ ಕುರಿತು ಪ್ರಶ್ನೆಗಳನ್ನು ಕೇಳಿರುವ ರಾಹುಲ್, ಆ್ಯಂಫೊಟೆರಿಸಿನ್–ಬಿ ಕೊರತೆಯ ಬಗ್ಗೆ ಏನು ಮಾಡಲಾಗುತ್ತಿದೆ? ರೋಗಿಗಳು ಈ ಔಷಧಿಯನ್ನು ಪಡೆಯಲು ಮಾಡುತ್ತಿರುವ ಸಹಾಯದ ವಿಧಾನವೇನು'. ಚಿಕಿತ್ಸೆ ನೀಡುವ ಬದಲು, ಮೋದಿ ಸರ್ಕಾರ ಔಪಚಾರಿಕತೆಗಳಲ್ಲಿ ಸಾರ್ವಜನಿಕರನ್ನು ಏಕೆ ತೊಡಗಿಸಿಕೊಂಡಿದೆ' ಎಂದವರು ಟ್ವೀಟ್ ಮಾಡಿದ್ದಾರೆ.