ಜಾಮನಗರದಲ್ಲಿಗೋಡ್ಸೆ ಪ್ರತಿಮೆಯನ್ನುಇರಿಸಲು ನಿರ್ಧರಿಸಿರುವುದಾಗಿ ಹಿಂದೂ ಸೇನಾ ಆಗಸ್ಟ್ನಲ್ಲಿ ಪ್ರಕಟಿಸಿತ್ತು. ಆದರೆ, ಇದಕ್ಕಾಗಿಜಾಗ ನೀಡಲು ಸ್ಥಳೀಯ ಆಡಳಿತ ನಿರಾಕರಿಸಿತ್ತು.ಗೋಡ್ಸೆ ಪುಣ್ಯಸ್ಮರಣೆ (ನ.15) ಅಂಗವಾಗಿ ಪ್ರತಿಮೆಯನ್ನು ಹನುಮಾನ್ ಆಶ್ರಮದ ಬಳಿ ನಿಲ್ಲಿಸಿದ್ದ ಸಂಘಟನೆ ಸದಸ್ಯರು, ‘ನಾಥುರಾಮ್ ಗೋಡ್ಸೆ ಅಮರವಾಗಲಿ‘ ಎಂದು ಘೋಷಣೆಗಳನ್ನು ಕೂಗಿದ್ದರು.