<p><strong>ತಿರುವನಂತಪುರ:</strong> ನೆರೆಯ ಕೇರಳ ರಾಜ್ಯದಲ್ಲಿ ಸತತ ಮೂರನೇ ದಿನದಲ್ಲೂ 30 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿವೆ.</p>.<p>ಶುಕ್ರವಾರದಂದು 32,801 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿವೆ. 24 ತಾಸು ಅವಧಿಯಲ್ಲಿ 179 ಮಂದಿ ಮೃತಪಟ್ಟಿದ್ದು, ಇದುವರೆಗೆ 20,313 ಮಂದಿ ಅಸುನೀಗಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/india-news/meghalaya-to-re-open-tourism-from-sept-1-861397.html" itemprop="url">ಮೇಘಾಲಯ: ಸೆಪ್ಟೆಂಬರ್ 1ರಿಂದ ಪ್ರವಾಸೋದ್ಯಮ ಪುನರಾರಂಭ </a></p>.<p>ಬುಧವಾರ 31,445 ಹಾಗೂ ಗುರುವಾರದಂದು 30,007 ಸೋಂಕು ಪ್ರಕರಣಗಳು ದೃಢಪಟ್ಟಿದ್ದವು.</p>.<p>24 ಗಂಟೆ ಅವಧಿಯಲ್ಲಿ 1,70,703 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.</p>.<p>ಪಾಸಿಟಿವಿಟಿ ದರ ಶೇ. 19.22ಕ್ಕೆ ತಲುಪಿದೆ. ಆಗಸ್ಟ್ 26ರಂದು ಇದು 18.03 ಆಗಿತ್ತು. ಸದ್ಯ 1,95,254 ಸಕ್ರಿಯ ಪ್ರಕರಣಗಳಿವೆ.</p>.<p>ಕೋವಿಡ್ ಮುಂಚೂಣಿಯ ಸೇನಾನಿಗಳಾದ 116 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.</p>.<p>ಜಿಲ್ಲೆಗಳ ಪೈಕಿ ಮಲಪ್ಪುರಂದಲ್ಲಿ 4,032, ತ್ರಿಶೂರ್ 3,953, ಎರ್ನಾಕುಲಂ 3,627, ಕೋಯಿಕ್ಕೋಡ್ 3,362 ಹಾಗೂ ಕೊಲ್ಲಂನಲ್ಲಿ 2,828 ಪ್ರಕರಣಗಳು ವರದಿಯಾಗಿವೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ನೆರೆಯ ಕೇರಳ ರಾಜ್ಯದಲ್ಲಿ ಸತತ ಮೂರನೇ ದಿನದಲ್ಲೂ 30 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿವೆ.</p>.<p>ಶುಕ್ರವಾರದಂದು 32,801 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿವೆ. 24 ತಾಸು ಅವಧಿಯಲ್ಲಿ 179 ಮಂದಿ ಮೃತಪಟ್ಟಿದ್ದು, ಇದುವರೆಗೆ 20,313 ಮಂದಿ ಅಸುನೀಗಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/india-news/meghalaya-to-re-open-tourism-from-sept-1-861397.html" itemprop="url">ಮೇಘಾಲಯ: ಸೆಪ್ಟೆಂಬರ್ 1ರಿಂದ ಪ್ರವಾಸೋದ್ಯಮ ಪುನರಾರಂಭ </a></p>.<p>ಬುಧವಾರ 31,445 ಹಾಗೂ ಗುರುವಾರದಂದು 30,007 ಸೋಂಕು ಪ್ರಕರಣಗಳು ದೃಢಪಟ್ಟಿದ್ದವು.</p>.<p>24 ಗಂಟೆ ಅವಧಿಯಲ್ಲಿ 1,70,703 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.</p>.<p>ಪಾಸಿಟಿವಿಟಿ ದರ ಶೇ. 19.22ಕ್ಕೆ ತಲುಪಿದೆ. ಆಗಸ್ಟ್ 26ರಂದು ಇದು 18.03 ಆಗಿತ್ತು. ಸದ್ಯ 1,95,254 ಸಕ್ರಿಯ ಪ್ರಕರಣಗಳಿವೆ.</p>.<p>ಕೋವಿಡ್ ಮುಂಚೂಣಿಯ ಸೇನಾನಿಗಳಾದ 116 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.</p>.<p>ಜಿಲ್ಲೆಗಳ ಪೈಕಿ ಮಲಪ್ಪುರಂದಲ್ಲಿ 4,032, ತ್ರಿಶೂರ್ 3,953, ಎರ್ನಾಕುಲಂ 3,627, ಕೋಯಿಕ್ಕೋಡ್ 3,362 ಹಾಗೂ ಕೊಲ್ಲಂನಲ್ಲಿ 2,828 ಪ್ರಕರಣಗಳು ವರದಿಯಾಗಿವೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>