ಬಾಲಿವುಡ್ ನಟ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್ ಮತ್ತು ಇತರರು ಆರೋಪಿಗಳಾಗಿರುವ ಈ ಪ್ರಕರಣವು ಸರಣಿ ವಿವಾದಗಳನ್ನು ಹುಟ್ಟುಹಾಕಿದ್ದು, ಎನ್ಸಿಬಿ ಹಾಗೂ ಅದರ ಅಧಿಕಾರಿಗಳನ್ನೂ ಬೆಳಕಿಗೆ ತಂದಿದೆ. ಕಾನೂನು ಆಯೋಗದ ವಿವಿಧ ವರದಿಗಳಲ್ಲಿ ಶಿಫಾರಸು ಮಾಡಿದಂತೆ ರಾಷ್ಟ್ರೀಯ ಸಾಕ್ಷಿ ರಕ್ಷಣೆ ಯೋಜನೆಯನ್ನು ರೂಪಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದೂ ನ್ಯಾಯಾಲಯಕ್ಕೆ ಕೋರಲಾಗಿದೆ.