ನವದೆಹಲಿ: ಸಿಗರೇಟ್ ಕೊಳ್ಳಲು ₹10 ನೀಡಿಲ್ಲವೆಂದು ಬಾಲಕನೋರ್ವನನ್ನು ಹತ್ಯೆ ಮಾಡಿದ ಪ್ರಕರಣ ನವದೆಹಲಿಯಲ್ಲಿ ವರದಿಯಾಗಿದೆ.
ದೆಹಲಿಯ ಆನಂದ್ ಪರ್ಬಾತ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಆರೋಪಿಗಳು ಬಾಲಕನ ಬಳಿ ₹10 ಕೇಳಿದ್ದಾರೆ.
ಬಾಲಕ ಹಣ ಕೊಡದೇ ಇದ್ದಾಗ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
4 men arrested for allegedly stabbing to death minor boy after he refused to give them Rs 10 for buying cigarette in central Delhi's Anand Parbat area: Police