‘ಹುಸಿ ರಾಷ್ಟ್ರೀಯತೆ’ಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಜನರನ್ನು ಶೋಷಿಸುತ್ತಿದೆ. ದುರ್ಬಲವಾದ ಆಧಾರಗಳ ಮೇರೆಗೆ 11 ಸರ್ಕಾರಿ ನೌಕರರನ್ನು ದಿಢೀರನೆ ವಜಾಗೊಳಿಸಿರುವುದು ಅಪರಾಧ. ಕಾಶ್ಮೀರಿಗಳನ್ನು ಶಿಕ್ಷಿಸುವ ಏಕೈಕ ಉದ್ದೇಶದಿಂದ ಈ ರೀತಿಯ ನೀತಿ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ’ ಎಂದು ಮೆಹಬೂಬಾ ಟ್ವೀಟ್ನಲ್ಲಿ ದೂರಿದ್ದಾರೆ.