ರಾಜ್ಯದಿಂದ ರಫ್ತಾಗುವಪ್ರತಿ ಟನ್ ಕಲ್ಲಿದ್ದಲಿಗೆಅಕ್ರಮವಾಗಿ ₹ 25 ಸುಂಕ ವಿಧಿಸಲಾಗಿದೆ. ಈ ಭಾರಿ ಹಗರಣದಲ್ಲಿ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳು ಭಾಗಿಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿಕೊಂಡಿತ್ತು. ಅದರಂತೆ ಇ.ಡಿ. ರಾಜ್ಯದಾದ್ಯಂತ ಕಾರ್ಯಾಚರಣೆ ಆರಂಭಿಸಿತ್ತು.