ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘2 ದಿನಗಳ ಕಾಲ ಇ.ಡಿಯ ನಿಯಂತ್ರಣವನ್ನು ತಮಗೆ ನೀಡಿದ್ದರೆ, ದೇವೇಂದ್ರ ಫಡಣವೀಸ್ ಅವರು ಸಹ ನಮಗೆ ಮತ ಹಾಕುತ್ತಿದ್ದರು’ ಎಂದು ಹೇಳಿದರು.ಶುಕ್ರವಾರ ನಡೆದರಾಜ್ಯಸಭೆ ಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿ ಸಂಜಯ್ ಪವಾರ್ ಅವರ ಸೋಲಿನ ಕುರಿತು ರಾವುತ್ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.