ಅಕ್ಟೋಬರ್ 6ರಂದು ‘ಹರಸಿದ್ಧಿ’ ಹೆಸರಿನ ಮೀನುಗಾರಿಕಾ ದೋಣಿಯಲ್ಲಿದ್ದ ಏಳು ಮಂದಿ ಜಖೌ ತೀರದ ಸಮೀಪ ಭಾರತದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, ‘ಪಿಎಂಎಸ್ಎ ಬರ್ಕತ್ 1060‘ ಬೋಟ್ನಲ್ಲಿ ಬಂದ ಪಾಕಿಸ್ತಾನದ ನೌಕಾಪಡೆಯ ಸಿಬ್ಬಂದಿ ಅವರತ್ತ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.