‘ನಿಬಂಧನೆಯು ಏಕರೂಪವಾಗಿದ್ದರೆ, ಪರ್ಯಾಯವಾಗಿ ಆಂತರಿಕವಾಗಿ ತಮ್ಮ ಸಾಮರ್ಥ್ಯ ವೃದ್ಧಿ, ಬಲಪಡಿಸಿಕೊಳ್ಳುವ ಕಾರ್ಯವನ್ನು ರಾಷ್ಟ್ರಗಳು ಮಾಡುತ್ತವೆ. ಒಟ್ಟಾರೆ, ಈ ಕಸರತ್ತಿನಲ್ಲಿ ತನ್ನ ಭೌಗೋಳಿಕ ವ್ಯಾಪ್ತಿ, ಭೂಪ್ರದೇಶ, ಮಹತ್ವ, ಇತಿಹಾಸ, ಸಂಸ್ಕೃತಿ ದೃಷ್ಟಿಯಿಂದ ಭಾರತ ವಿಶೇಷ ಗಮನಸೆಳೆಯಲಿದೆ’ ಎಂದು ಜೈಶಂಕರ್ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.