ಕಾಂಗ್ರೆಸ್ ದೂರು: ‘ಚುನಾವಣಾ ಕರ್ತವ್ಯಕ್ಕೆ ತ್ರಿಪುರಾ ಸ್ಟೇಟ್ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಮತಗಟ್ಟೆಗಳತ್ತ ಸುಳಿಯಬೇಡಿ ಎಂದು ಅವರಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಮತಯಂತ್ರಗಳನ್ನು ಗುಜರಾತ್ ಪೊಲೀಸರೇ ನಿರ್ವಹಣೆ ಮಾಡುತ್ತಿದ್ದಾರೆ. ಇದು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕು ಎಂಬುದರ ಉಲ್ಲಂಘನೆ’
ಎಂದು ಚುನಾವಣಾ ಆಯೋಗಕ್ಕೆಕಾಂಗ್ರೆಸ್ ದೂರು ನೀಡಿದೆ.