ಪತ್ನಿಯನ್ನು ಕೊಂದಿದ್ದ ಶ್ರೀಕಾಂತ್, ಶವವನ್ನು ಶೇ.90ರಷ್ಟು ಸುಟ್ಟು ಅದನ್ನು ಸೂಟ್ಕೇಸ್ನಲ್ಲಿ ಇಟ್ಟು, ಇಲ್ಲಿನಎಸ್ವಿಆರ್ಆರ್ ಸರ್ಕಾರಿ ಆಸ್ಪತ್ರೆ ಸಮೀಪ ಬಿಸಾಡಿದ್ದನ್ನು. ಭುವನೇಶ್ವರಿ ಕೋವಿಡ್ನಿಂದ ಮೃತಪಟ್ಟಿದ್ದಾರೆ, ಅವರ ಶವವನ್ನು ಪೊಲೀಸರೇ ದಹನ ಮಾಡಿದ್ದಾರೆ ಎಂದು ಭುವನೇಶ್ವರಿ ಪೋಷಕರಿಗೆ ಕಥೆ ಕಟ್ಟಿದ್ದನು.