ನವದೆಹಲಿ: ಭಾರತೀಯ ರೈಲ್ವೆ ಭಾನುವಾರ ಬಾಂಗ್ಲಾದೇಶಕ್ಕೆ 200 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಲಿದೆ.
ದೇಶದ ಹೊರಗೆ ಇದೇ ಮೊದಲ ಬಾರಿ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. 10 ಕಂಟೈನರ್ಗಳನ್ನು ಒಳಗೊಂಡ ರೈಲು ಜಾರ್ಖಂಡ್ನ ಟಾಟಾನಗರದಿಂದ ಶನಿವಾರ ಸಂಚಾರ ಆರಂಭಿಸಿದ್ದು, ಬಾಂಗ್ಲಾದೇಶದ ಬೆನಾಪೊಲ್ ಅನ್ನು ಭಾನುವಾರ ಬೆಳಿಗ್ಗೆ ತಲುಪುವ ನಿರೀಕ್ಷೆ ಇದೆ.
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಾಗಿದ್ದಾಗ ರೈಲ್ವೆ ಇಲಾಖೆ ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲುಗಳನ್ನು ಆರಂಭಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.