ಓಣಂ ಪೂಜೆಗಳಿಗಾಗಿ ಮತ್ತೆ ಆಗಸ್ಟ್ 29ರಿಂದ ಸೆಪ್ಟೆಂಬರ್ 2ರ ವರೆಗೂ ದೇಗುಲ ತೆರೆಯಲಿದೆ ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ನವೆಂಬರ್ 16ರಿಂದ ಭಕ್ತಾದಿಗಳಿಗೆ ದರ್ಶನಕ್ಕೆ ಎರಡು ತಿಂಗಳು ದೇಗುಲ ತೆರೆಯಲಿದ್ದು, ಶಬರಿಮಲೆಗೆ ಬರುವವರು ಕೋವಿಡ್–19 ನೆಗೆಟಿವ್ ಸರ್ಟಿಫಿಕೆಟ್ ತರುವುದನ್ನು ಕಡ್ಡಾಯ ಮಾಡಿರುವುದಾಗಿ ಈ ಹಿಂದೆಯೇ ತಿಳಿಸಿದೆ.