ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಜೊತೆ ಖರ್ಗೆ, ಉತ್ತಮ ಸಂಪರ್ಕ ಮತ್ತ ಬಾಂಧವ್ಯವನ್ನು ಹೊಂದಿದ್ಧಾರೆ. ಇದು ಅವರ ಪ್ರಯೋಜನಕ್ಕೆ ಬರಲಿದೆ. ಅದಲ್ಲದೆ, ಅವರು ಎಂದಿನಂತೆ ತೀಕ್ಷ್ಣರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.