‘ರೈತರ ಬಗ್ಗೆ ನಾನು ಏನೇ ಮಾತನಾಡಿದರೂ ಅದು ವಿವಾದದ ರೂಪ ಪಡೆಯುತ್ತದೆ. ನಾನು ಈ ರೀತಿ ಮಾತನಾಡುವುದನ್ನೇ ‘ನನ್ನ ಹಿತೈಷಿ’ಗಳು ಕಾಯುತ್ತಿರುತ್ತಾರೆ’ ಎಂದರು. ಸೆಂಟ್ರಲ್ ವಿಸ್ತಾ ಯೋಜನೆಯನ್ನು ಟೀಕಿಸಿದ ಅವರು, ನೂತನ ಸಂಸತ್ ಭವನ ನಿರ್ಮಿಸುವ ಬದಲು ವಿಶ್ವದರ್ಜೆಯ ಕಾಲೇಜು ನಿರ್ಮಿಸಿಬೇಕಿತ್ತು ಎಂದು ಹೇಳಿದರು.