’ಪಶ್ಚಿಮ ಬಂಗಾಳದ ಜನತೆ ದೀದಿ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಯಾವ ಕಾರಣಗಳಿಂದ ಹಿನ್ನಡೆಯಾಯಿತು ಎನ್ನುವ ಬಗ್ಗೆ ವಿಶ್ಲೇಷಣೆ ನಡೆಸಲಾಗುವುದು. ಸಂಘಟನೆಯ ವಿಷಯ, ಹೊರಗಿನವರು–ಒಳಗಿನವರಬಹುದು ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಇರಬಹುದು. ಸಮಗ್ರವಾಗಿ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದ್ದಾರೆ.