ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ ಶ್ವಾನದ ಮರಣದ ನಂತರ, ಈ ಸಾಕುಪ್ರಾಣಿಯನ್ನು ನೋಡಿಕೊಂಡವರಿಗೆ ಆಸ್ತಿಯ ಪಾಲು ಸೇರುತ್ತದೆ.
ನನ್ನ ಮಕ್ಕಳ ಮೇಲೆ ನನಗೆ ನಂಬಿಕೆಯಿಲ್ಲ, ಹಾಗಾಗಿ ನನ್ನ ಮರಣಾಂತರ ನನ್ನ ಪತ್ನಿ ಹಾಗೂ ಸಾಕುನಾಯಿ ಆಸ್ತಿಯ ಹಕ್ಕುದಾರರು ಎಂದು ಉಯಿಲು ಬರೆದಿಟ್ಟಿದ್ದೇನೆಎಂದು ಗ್ರಾಮದ ಮಾಜಿ ಸರಪಂಚ ಕೂಡಾ ಆಗಿರುವ ಓಂ ನಾರಾಯಣ್ ವರ್ಮಾ ತಿಳಿಸಿದರು.