ಪಾತ್ರ ಅವರು1971, 1974 ಮತ್ತು1980ರಲ್ಲಿ ಮೂರು ಬಾರಿಭೋಗ್ರೈ ಕ್ಷೇತ್ರದಿಂದ ಒಡಿಶಾ ವಿಧಾನಸಭೆಗೆ ಆಯ್ಕೆಯಾಗಿದ್ದರು. 1991 ರಲ್ಲಿ ಬಾಲಾಸೋರ್ ಕ್ಷೇತದಿಂದ ಲೋಕಸಭೆಗೂ ಆಯ್ಕೆಯಾಗಿದ್ದರು. ಅಲ್ಲದೆ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಬರಹಗಾರರೂ ಆಗಿದ್ದ ಕಾರ್ತಿಕೇಶ್ವರ ಪಾತ್ರ ಅವರು ಹಲವು ಕೃತಿಗಳನ್ನೂ ರಚಿಸಿದ್ದಾರೆ.