‘ಒವೈಸಿ ಈ ಭೇಟಿಯನ್ನು ಗೌಪ್ಯವಾಗಿ ಇಡಲು ಬಯಸಿದ್ದರು. ರಾಜ್ಯ ಸರ್ಕಾರ ತಮಗೆ ವಿಮಾನನಿಲ್ದಾಣದಿಂದ ಹೊರಬರಲು ಅವಕಾಶ ನೀಡದಿರಬಹುದು ಎಂಬ ಆತಂಕ ಇದಕ್ಕೆ ಕಾರಣ. ಕೋಲ್ಕತ್ತದಿಂದ ನೇರವಾಗಿ ಅವರು ಹೂಗ್ಲಿಗೆ ತೆರಳಿದ್ದು,ಅಲ್ಲಿಇ ಅಬ್ಬಾಸ್ ಸಿದ್ಧಿಖಿ ಅವರನ್ನು ಭೇಟಿಯಾಗುವರು’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಜಮೀರುಲ್ ಹಸನ್ ತಿಳಿಸಿದರು.