‘ಇತರ ಕ್ಷೇತ್ರಗಳಂತೆ, ರಾಜಕೀಯಕ್ಕೆ ಯುವಜನತೆ ಕಾಲಿಟ್ಟರೆ ಈ ಕ್ಷೇತ್ರಕ್ಕೂ ಹೊಸ ಯೋಚನೆ, ಶಕ್ತಿ ಹಾಗೂ ಉತ್ಸಾಹ ಬಂದಂತೆ ಆಗಲಿದೆ. ಈ ಹಿಂದೆ ಯುವ ಜನತೆ ರಾಜಕೀಯ ಪ್ರವೇಶಿಸಿದರೆ ಅವರು ದಾರಿತಪ್ಪುತ್ತಿದ್ದಾರೆ ಎಂದೇ ಅವರ ಕುಟುಂಬ ಭಾವಿಸುತ್ತಿತ್ತು. ಈಗ ಕಾಲ ಬದಲಾಗಿದ್ದು, ಪ್ರಾಮಾಣಿಕ ಜನರಿಗೆ ಅವಕಾಶ ನೀಡಬೇಕು ಎಂಬ ನಿಲುವು ಜನರದ್ದಾಗಿದೆ’ ಎಂದರು.