ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿದಿನ್ಹಾಟ ಪ್ರದೇಶದಲ್ಲಿ ನಡೆದ ರೋಡ್ಶೋದಲ್ಲಿ ಭಾಗವಹಿಸಿದ ನಡ್ಡಾ, ʼಈ ಸಮಾರಂಭವು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನರು ಉತ್ಸುಕರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಜನರುʼಮಮತಾಜೀಗೆ ವಿಶ್ರಾಂತಿ ನೀಡಿ, ಬಿಜೆಪಿಗೆ ಕೆಲಸ ಕೊಡೋಣʼ ಎನ್ನುತ್ತಿದ್ದಾರೆʼಎಂದಿದ್ದಾರೆ.