‘ಶ್ರೀನಗರ ಜಿಲ್ಲೆಯ ಆರು ಕಡೆ, ಬಾರಾಮುಲ್ಲಾದ ಎರಡು ಕಡೆ, ಆವಂತಿಪೋರಾ, ಬುಡ್ಗಾಂ ಹಾಗೂ ಕುಲ್ಗಾಂ ಜಿಲ್ಲೆಯ ಒಂದೊಂದು ಪ್ರದೇಶದಲ್ಲಿ ಶೋಧ ನಡೆಸಲಾಯಿತು. ಇತ್ತೀಚೆಗೆ ಎನ್ಐಎ ₹10 ಲಕ್ಷ ಇನಾಮು ಘೋಷಿಸಿದ ಸಕ್ರಿಯ ಭಯೋತ್ಪಾದಕ ಬಸಿತ್ ಅಹ್ಮದ್ ದಾರ್ ಒಳಗೊಂಡತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಯಿತು’ ಎಂದು ಎನ್ಐಎ ವಕ್ತಾರರು ತಿಳಿಸಿದರು.