ನಮ್ಮ ಆಚರಣೆಯ ವಿಧಾನ ಬೇರೆಯಾಗಿದೆ, ಆದರೆ ನಮ್ಮ ಪೂರ್ವಜರು ಒಂದೇ. ಅವರು ತುಂಬಾ ರಾಷ್ಟ್ರಪ್ರೇಮಿಗಳು. ದೇಶ ವಿಭಜನೆ ಸಂದರ್ಭ ಪಾಕಿಸ್ತಾನಕ್ಕೆ ಹೋದವರಿಗೆ ಅಲ್ಲಿ ಮರ್ಯಾದೆ ಸಿಗುತ್ತಿಲ್ಲ. ಅಂದು ನಮಗೆ ದೊಡ್ಡ ಹಿನ್ನಡೆಯಾಗಿದ್ದು ಹಿಂದು-ಮುಸ್ಲಿಂ ಏಕತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದು ಮತ್ತು ಖಿಲಾಫತ್ ಚಳುವಳಿಗೆ ಸೇರ್ಪಡೆಯಾಗಿದ್ದು ಎಂದು ಭಾಗವತ್ ತಿಳಿಸಿದರು.